ಲವಂಗ-ಕರ್ಪೂರದ ಈ ಪರಿಹಾರವು ಹಣದ ನಷ್ಟವನ್ನು ತಡೆಯುತ್ತದೆ, ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂದು ತಿಳಿಯಿರಿ

ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಧನಲಾಭ ಮತ್ತು ಧನ ನಷ್ಟಕ್ಕೆ ಹಲವು ಮಾರ್ಗಗಳಿವೆ. ಈ ಕ್ರಮಗಳನ್ನು ಮಾಡುವುದರಿಂದ ಹಣದ ನಷ್ಟವಿಲ್ಲ ಎಂದು ನಂಬಲಾಗಿದೆ. ಇದರೊಂದಿಗೆ ಆರ್ಥಿಕ ಸಮೃದ್ಧಿಯೂ ಉಳಿಯುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಲವಂಗ-ಕರ್ಪೂರ ಪರಿಹಾರದ ಪ್ರಯೋಜನಗಳೇನು ಎಂದು ತಿಳಿಯೋಣ. ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಿಸದಿದ್ದರೆ ಆ ಮನೆಯು ಎಂದಿಗೂ ಶುಭವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದರೊಂದಿಗೆ ಮನೆಯ ಸುಖ-ಶಾಂತಿಯೂ ಭಗ್ನಗೊಂಡು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ವಾಸ್ತು ದೋಷಗಳನ್ನು ತೊಡೆದುಹಾಕಲು ವಾಸ್ತು ಶಾಸ್ತ್ರದಲ್ಲಿ ಹಲವಾರು ಮಾರ್ಗಗಳನ್ನು ಸಹ … Read more

ಬರಿ 21 ದಿನದಲ್ಲಿ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ

ಇಂದಿನ ವಿಷಯವೇನೆಂದರೆ ಮತ್ತೊಬ್ಬರಿಗೆ ಕೇಳು ಬಯಸುವ ಇದು ಕೆಟ್ಟ ಬುದ್ಧಿ ಯಾವ ಸಮಯದಲ್ಲಿ ಬರುತ್ತದೆ ಇದಕ್ಕೆ ಕಾರಣ ಏನು ಎಂದು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ..ಬೇರೆಯವರಿಗೆ ಕೆಟ್ಟದ್ದನ್ನು ಬಯಸುತ್ತಿದ್ದೇವೆ ಎಂದರೆ ಇದಕ್ಕೆ ಮೂಲ ಕಾರಣ ನಮ್ಮ ಪ್ರಾಣದ ವಿಕಾರ ಇದು ಒಂದು ನೋವು ನಮ್ಮ ಮನಸ್ಸಿನಲ್ಲಿ ಇರುವಂತಹ ತೊಂದರೆ ಇದಕ್ಕೆ ಕಾರಣವೆಂದರೆ ನಮ್ಮ ದೇಹದ ವಿಕಾರ ಮತ್ತು ಮನಸ್ಸಿನ ವಿಚಾರತೆ ನಾವು ಕೆಟ್ಟ ಕೆಲಸವನ್ನು ಮಾಡಿದರೆ ನಮಗೂ ಸಹ ಕೆಟ್ಟದೇ ಆಗುವುದು ಮತ್ತು ಇದರಿಂದ ಕೆಟ್ಟದೋರಾಲೋಚನೆಯೂ ಇರುತ್ತದೆ ಇದೆಲ್ಲದಕ್ಕೂ … Read more

ಅತ್ತೆಯ ಮನೆಯಲ್ಲಿ ರಾಣಿಯಂತಿರುತ್ತಾರೆ ಈ ರಾಶಿಯ ಹುಡುಗಿಯರು! 

ಜ್ಯೋತಿಷ್ಯದಲ್ಲಿ 12 ರಾಶಿಚಕ್ರ ಚಿಹ್ನೆಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ರಾಶಿಚಕ್ರವು ಒಂದು ಅಥವಾ ಇನ್ನೊಂದು ಗ್ರಹಕ್ಕೆ ಸಂಬಂಧಿಸಿದೆ. ಇದರ ಪ್ರಕಾರ, ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಜೀವನದ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ವ್ಯಕ್ತಿಯ ಸ್ವಭಾವವು ವಿಭಿನ್ನವಾಗಿರುತ್ತದೆ. ಅವರ ಬಳಿ ಹಣವಿದೆಯೋ ಇಲ್ಲವೋ ಎಂಬುದನ್ನು ಇದು ತೋರಿಸುತ್ತದೆ. ವೃತ್ತಿ ಜೀವನ ಹೇಗಿರುತ್ತದೆ? ಈ ಸಂಚಿಕೆಯಲ್ಲಿ, ಇಂದು ನಾವು ಕೆಲವು ರಾಶಿಚಕ್ರ ಚಿಹ್ನೆಗಳ ಹುಡುಗಿಯರ ಬಗ್ಗೆ ಮಾತನಾಡುತ್ತೇವೆ, ಅವರು ಮದುವೆಯ ನಂತರ ತಮ್ಮ ಅತ್ತೆಯ ಮನೆಯಲ್ಲಿ ಆಳುತ್ತಾರೆ. … Read more

ಮನೆಯ ಈ ದಿಕ್ಕಿಗೆ ತುಳಸಿ ಗಿಡ ನೆಡಿ!

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಪೂಜನೀಯವೆಂದು ಪರಿಗಣಿಸಲಾಗಿದೆ. ಅದರಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ.ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡಕ್ಕೆ ನಿತ್ಯ ಪೂಜೆ ಸಲ್ಲಿಸಿ ತುಪ್ಪದ ದೀಪ ಬೆಳಗಿ ಸಂಜೆ ಬೆಳಗಲಾಗುತ್ತದೆ. ತಾಯಿ ಲಕ್ಷ್ಮಿ ಅಲ್ಲಿ ನೆಲೆಸಿದ್ದಾಳೆ. ವಾಸ್ತು ಶಾಸ್ತ್ರಗಳಲ್ಲಿ ನಿರ್ದೇಶನ ಮತ್ತು ಸ್ಥಳದ ಮೇಲೆ ಒತ್ತು ನೀಡಲಾಗಿದೆ. ಮನೆಯಲ್ಲಿ ಇರಿಸಲಾಗಿರುವ ಯಾವುದನ್ನಾದರೂ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದಾಗ ಮಾತ್ರ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ತುಳಸಿ ಗಿಡವನ್ನು ಪೂಜಿಸುವುದರಿಂದ … Read more

ಕೈಗಳು ಜೋಮು ಹಿಡಿಯುತ್ತದೆಯೇ ನಿರ್ಲಕ್ಷ ಮಾಡಬೇಡಿ

ಕೆಲವರಿಗೆ ಜೋಮು ಹಿಡಿಯುವುದು ಮಧ್ಯರಾತ್ರಿಯಲ್ಲಿ ಹೆಚ್ಚು ಇರುತ್ತದೆ ನಿದ್ದೆಯ ಸಮಯದಲ್ಲಿ ಸಹ ಎಚ್ಚರವಾಗಿ ನೋವನ್ನು ಕೊಡುತ್ತದೆ ಮಧ್ಯ ವಯಸ್ಸಿನ ಯುವಕ ಮತ್ತು ಯುವತಿಯರಿಗೆ ಯಾರು ಹೆಚ್ಚಾಗಿ ಕಂಪ್ಯೂಟರ್ನ ಮೌಸ್ಗಳನ್ನು ಹಿಡಿದುಕೊಳ್ಳುತ್ತಾರೋ ಅಂತವರಿಗೆ ಜೋಮು ಎಂದು ಬರುತ್ತದೆ ಇದು ಅಂಗೈಗಳಲ್ಲಿ ಶುರುವಾಗಿ ಒಂತರ ಬೆನ್ನಿನ ತುದಿಯವರೆಗೂ ಈ ಜೋಮುಬರುವಿಕೆ ಇರುತ್ತದೆ ಮತ್ತು ಕೈ ಕಾಲು ಬೆಂಡಾಗುವ ರೀತಿಯಲ್ಲಿ ಇದರ ಸೆನ್ಸೇಶನ್ ಗಳು ನಮಗೆ ಕಾಣಿಸುತ್ತದೆ ಇದಕ್ಕೆ ಕಾರಣವೆಂದರೆ ಕಾರ್ಪಲ್ ಟರ್ನಲ್ ಸಿನ್ರೋ ಎಂಬ ಕಾಯಿಲೆ . ಇದು ಹೆಚ್ಚಾಗಿ … Read more

ಫ್ರಿಡ್ಜ್ ಬಳಕೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಇಂದಿನ ಸಂಚಿಕೆಯಲ್ಲಿ ನಾವು ರೆಫ್ರಿಜರೇಟರ್ ಅಥವಾ ಫ್ರಿಜ್ ಇದನ್ನು ಹೇಗೆ ಬಳಸಬೇಕು ಇದರಲ್ಲಿ ಇಡುವ ಆಹಾರಗಳು ನಾವು ತಿನ್ನಲು ಯೋಗ್ಯವ ಅಥವಾ ಇಲ್ಲವ ಎಷ್ಟು ದಿನಗಳ ಕಾಲ ಆಹಾರ ಪದಾರ್ಥಗಳನ್ನು ಇದರಲ್ಲಿ ಇಡಬಹುದು ಎಂದು ಇಂದಿನ ಸಮಯದಲ್ಲಿ ನಾವು ತಿಳಿದುಕೊಳ್ಳೋಣ ಮಾಡ್ರನ್ ಸೈನ್ಸ್ ಹೇಳುವ ಒಂದು ವಿಷಯ ಏನು ಎಂದರೆ ನಾವು ಯಾವುದೇ ಆಹಾರ ಪದಾರ್ಥಗಳನ್ನು ಇದರಲ್ಲಿ ಇಡುವುದರಿಂದ ಕೆಲವು ಟೆಂಪರೇಚರ್ ಗಳಿಂದ ಆಗುವ ಬ್ಯಾಕ್ಟೀರಿಯಗಳ ಉತ್ಪನ್ನವು ಕಡಿಮೆಯಾಗುತ್ತದೆ ಮತ್ತು ನಿಧಾನವಾಗುತ್ತದೆ ಎಂದು ತಿಳಿಸುತ್ತದೆ ಈ ಕಾರಣದಿಂದ … Read more

ಅದ್ಭುತ ಪ್ರಯೋಜನಗಳು ಗರಿಕೆ ಹುಲ್ಲನ್ನ ಯಾವ ಸಮಯಕ್ಕೆ ಸೇವಿಸಬೇಕು

ನಮ್ಮ ದೇಹದಲ್ಲಿ ಆಗುವ ಅನೇಕ ಉಷ್ಣಗಳ ಸಮಸ್ಯೆಯನ್ನು ಗರಿಕೆ ಹುಲ್ಲು ಶಮನಗೊಳಿಸುತ್ತದೆ ಇದಕ್ಕೆ ಸಂಸ್ಕೃತದಲ್ಲಿ ನಮಸ್ಕಾರ ಎಂದು ಸಹ ಕರೆಯುತ್ತಾರೆ ಇದರಲ್ಲಿ ಇರುವ ಅದ್ಭುತ ಶಕ್ತಿಗಳು ನಮಗೆ ನಮಸ್ಕಾರ ಮಾಡಲು ಯೋಗ್ಯ ಎಂದು ಅನಿಸುತ್ತದೆ ಗರಿಕೆ ಹುಲ್ಲು ನಮಗೆ ಯಾವ ರೀತಿ ಸಹಾಯಕ್ಕೆ ಬರುತ್ತದೆ ಅದನ್ನು ಹೇಗೆ ಬಳಸಬೇಕು ಇದರಲ್ಲಿ ಎಷ್ಟು ವಿಧಗಳು ಇದೆ ಎಂದು ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಗರಿಕೆಯಲ್ಲಿ ಆಯುರ್ವೇದಕ್ಕೆ ಬೇಕಾದ ಕೆಲವು ವಿಶೇಷ ಗುಣಗಳು ಇದೆ ಈ ಕೆಲವು ಗುಣಗಳು ಇಡೀ ದೇಹಕ್ಕೆ … Read more

ಭೂ ಚಕ್ರ ಗೆಡ್ಡೆ!

ಮುಳ್ಳುಗಳ ಪೊದೆಗಳ ನಡುವೆ ಇರುವ ಈ ಗಿಡದ ಹೆಸರು ಭೂ ಚಕ್ರದ ಗೆಡ್ಡೆಯ ಗಿಡ ಈ ಗಿಡವನ್ನು ಸಂಸ್ಕೃತದಲ್ಲಿ ಮಧುಸ್ರವ ಮಧುರವ ಕನ್ನಡದಲ್ಲಿ ಭೂ ಚಕ್ರ ಎಂದು ಕರೆಯುತ್ತಾರೆ ಈ ಗಿಡದ ಮೂಲ ಭಾರತ ಆಗಿದ್ದು ಇದು ಭಾರತ ಪಾಕಿಸ್ತಾನ ಸೌದಿ ಅರೇಬಿಯಾ ಆಫ್ರಿಕಾ ರಾಷ್ಟ್ರಗಳಲ್ಲಿ ಇದು ಕಂಡು ಬರುತ್ತದೆ ಇದು ಕರ್ನಾಟಕದ ಪಶ್ಚಿಮ ಘಟ್ಟದ ಕಾಡುಗಳು ಬಾಬಾಬುಡನ್ ಗಿರಿ ಮುಂತಾದ ಪ್ರದೇಶಗಳಲ್ಲಿ ಇದು ಕಂಡು ಬರುತ್ತದೆ ಈ ಗಿಡವು ಸುಮಾರು 20 ಅಡಿಗಳಷ್ಟು ಬೆಳೆಯಬಲ್ಲದಾಗಿತ್ತು ಬಿಳಿ … Read more

ರುದ್ರಾಕ್ಷಿ ಬಗ್ಗೆ ನಿಮಗೆ ಗೊತ್ತಿಲ್ಲದ 10 ವೈಜ್ಞಾನಿಕ ರಹಸ್ಯಗಳು ಮತ್ತು ಮಹತ್ವಗಳು!

ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯು ತುಂಬಾ ಮಹತ್ವ ಸ್ಥಾನವನ್ನು ಪಡೆದುಕೊಂಡಿದೆ ರುದ್ರಾಕ್ಷಿಮಾಲೆಯನ್ನು ಧರಿಸುವುದರಿಂದ ಕೆಲವು ವಿಶೇಷ ಶಕ್ತಿಯು ನಮಗೆ ದೊರೆಯುತ್ತದೆ ಇಂದಿನ ಸಂಚಿಕೆಯಲ್ಲಿ ರುದ್ರಾಕ್ಷಿ ಎಂದರೇನು, ಇದು ಎಲ್ಲಿ ಸಿಗುತ್ತದೆ ಯಾವ ರೀತಿ ರುದ್ರಾಕ್ಷಿ ಧರಿಸಬೇಕು ಯಾರು ಯಾರು ಬಳಸಬಹುದು ಎಂದು ತಿಳಿದುಕೊಳ್ಳೋಣ ರುದ್ರಾಕ್ಷಿಯನ್ನು ಶಿವನ ಮೂರನೇ ಕಣ್ಣು ಎಂದು ಪರಿಗಣಿಸಲಾಗಿದೆ ರುದ್ರಾಕ್ಷಿಯನ್ನು ಪೂಜೆಯಲ್ಲಿ ಬಳಸುತ್ತಾರೆ ಮತ್ತು ಜಪಮಾಲೆಯಲ್ಲಿ ಮತ್ತು ಕೊರಳಿಗೆ ಧರಿಸಲು ಬಳಸುತ್ತಾರೆ ರುದ್ರಾಕ್ಷಿಯ ರುದ್ರಾಕ್ಷಿ ಮರದ ಒಣ ಬೀಜವಾಗಿದೆ ಈ ಗಿಡವು ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿ … Read more

ವಿಭೂತಿ ಹೇಗೆ ತಯಾರಾಗುತ್ತದೆ?ವಿಭೂತಿ ಹಚ್ಚುವ ಹಿಂದಿನ ರಹಸ್ಯ?

ಪ್ರತಿಯೊಬ್ಬರು ಹಣೆಗೆ ವಿಭೂತಿ ಮತ್ತು ಬಸ್ಮ ಹಚ್ಚಿಕೊಳ್ಳುವುದು ಸರ್ವೆ ಸಾಮಾನ್ಯ ವಿಭೂತಿಯನ್ನು ನಾವು ತೋರುಬೆರಳು ಉಂಗುರ ಬೆರಳು ಮತ್ತು ಮಧ್ಯದ ಬೆರಳಿನ ಸಹಾಯದಿಂದ ನಾವು ಹಣೆಗೆ ಹಚ್ಚಿಕೊಳ್ಳುತ್ತೇವೆ ನಕಾರಾತ್ಮಕ ಶಕ್ತಿಗಳನ್ನು ಒಡೆದು ಉರುಳಿಸುವ ಶಕ್ತಿಯು ವಿಭೂತಿಯಲ್ಲಿದೆ ದುಷ್ಟಶಕ್ತಿ ಮತ್ತು ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುತ್ತದೆ ಮತ್ತು ಇದು ನಮ್ಮನ್ನು ರಕ್ಷಿಸುತ್ತದೆ ಪರಮಾತ್ಮ ಶಿವನು ತನ್ನ ದೇಹದ ತುಂಬಾ ವಿಭೂತಿಯನ್ನು ಹಚ್ಚಿಕೊಂಡಿರುವುದಕ್ಕೆ ಕೆಲವು ರೋಚಕ ಕಥೆಗಳು ಸಹ ಇದೆ. ಪುರಾಣದ ಪ್ರಕಾರ ಒಮ್ಮೆ ಮೃಗು ಮಹರ್ಷಿಗಳು ಘೋರ ತಪಸ್ಸನ್ನು … Read more