ಕರ್ಕಾಟಕ ರಾಶಿ ಶನಿ ಗೋಚಾರ ಫಲ 2023 ಕುಂಭದಲ್ಲಿ ಶನಿ ಪಲ್ಲಟ ವಾರ್ಷಿಕ ಭವಿಷ್ಯ.!

ವೀಕ್ಷಕರೆ ಈ ಒಂದು 2023ರ ಇಸ್ವಿಯಲ್ಲಿ ಶನಿಯ ಪ್ರಭಾವ ಯಾವ ವಿಧವಾಗಿದೆ ಅನ್ನೋದು ತಿಳಿದುಕೊಳ್ಳೋಣ. ದ್ವಾದಶ ರಾಶಿಗಳ ಮೇಲೆ ಅನ್ನೋದನ್ನ ತಿಳಿದುಕೊಳ್ಳೋಣ. ಹಾಗೇನೆ ದ್ವಾದಶ ರಾಶಿಗಳ ಮೇಲೆ ಶನಿಯ ಪ್ರಭಾವ ಅನ್ನುವಂತಹದು ಯಾವ ದಿನದಿಂದ 2023 ನೇ ಇಸ್ವಿಯಲ್ಲಿ ಬರ್ತಾ ಇದೆ ಹೇಗಿರುತ್ತದೆ.. ಅನ್ನೋದನ್ನ ಮುಖ್ಯವಾಗಿ ತಿಳಿದುಕೊಳ್ಳುತ್ತಾ. ಉಳಿದ ಗ್ರಹಗಳ ಪ್ರಭಾವ ಕೂಡ ಈ ಒಂದು ಗುರು ರಾಹು ಕೇತುಗಳ ಪ್ರಭಾವ ಕೂಡ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ. ದ್ವಾದಶ ರಾಶಿಯಲ್ಲಿ ನಾಲ್ಕನೇ ಆಗಿರುವಂತಹ ಕರ್ಕಾಟಕ ರಾಶಿ ಅವರಿಗೆ … Read more

ಮನೆಗೆ ಹಾವು ಬಂದರೆ ಅದರ ಫಲ ಏನು ?

ಇಂದಿನ ಲೇಖನದಲ್ಲಿ ಸರ್ಪ ದೋಷದ ವಿಚಾರದ ಬಗ್ಗೆ ತಿಳಿಸುತ್ತಿದ್ದೇನೆ. ಭಾರತೀಯರು ಪ್ರಾಣಿಗಳಿಗೆ ದೈವತ್ವದ ಸ್ಥಾನ ಕೊಟ್ಟಿದ್ದೇವೆ. ಆ ಪೈಕಿ ಹಾವುಗಳನ್ನು ಸುಬ್ರಹ್ಮಣ್ಯ ಎಂದು ನಂಬಿದ್ದೇವೆ. ಇನ್ನು ಆ ಭಗವಂತ ಅವುಗಳಿಗೆ ನಾಗಲೋಕ ಅಂತ ಪ್ರತ್ಯೇಕವಾದ ಲೋಕವನ್ನೇ ನೀಡಿದ್ದಾನೆ ಎಂಬುದು ಕೂಡ ನಮ್ಮ ಪುರಾಣಗಳಿಂದ ಕೇಳಿಕೊಂಡು ಬಂದಿರುವ ಸಂಗತಿ. ಇನ್ನು ನಾವು ವಾಸಿಸುವ ಈ ಭೂಮಿಯಲ್ಲಿ ಮನುಷ್ಯರಿಗೆ ಹೇಗೆ ಬದುಕುವ ಹಕ್ಕು ಇದೆಯೋ ಅದೇ ರೀತಿ ಎಲ್ಲ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಅದರಲ್ಲೂ ಸರ್ಪಗಳು ಅಂದರೆ ಹಾವುಗಳಿಗೆ ತೊಂದರೆ … Read more

ಲಿವರ್ ಡ್ಯಾಮೇಜ್ ಆದ್ರೆ ಏನೆಲ್ಲಾ ಸಮಸ್ಸೆಗಳಾಗ್ತಾವೆ ಗೊತ್ತಾ?ಯಾಕೃತಿನ ಅರೋಗ್ಯ ಕಾಪಾಡೋದು ಹೇಗೆ?

ಪ್ರತಿಯೊಬ್ಬರಿಗೂ ಪ್ರತಿಯೊಂದು ಅಂಗನು ತುಂಬಾನೇ ಮಹತ್ವನೇ ಬಿಡಿ.ಲಿವರ್ ಅಥವಾ ಯಾಕೃತ್ ಮಾನವ ದೇಹದ ಅತ್ಯ ಅಮೂಲ್ಯ ಅತ್ಯಂತ ಅವಶ್ಯಕ ಅಂಗ. ಇದನ್ನು ದೇಹದ ಅತೀ ದೊಡ್ಡ ಅಂಗ ಎಂದು ಹೇಳಲಾಗುತ್ತದೆ. ಚಯಪಾಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಲಿವರ್ ಹಲವಾರು ಕಾರ್ಯವನ್ನು ಮಾಡುತ್ತದೆ.ದೇಹದಲ್ಲಿ ಲಿವರ್ ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತದೆ. ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು ಎಂದರೆ ಮನೆಮದ್ದು ಸಹಾಯದಿಂದ ಸುಲಭವಾಗಿ ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಚುರುಕುಗೊಳಿಸಬಹುದು. ಲಿವರ್ ನ ಪ್ರಾಮುಖ್ಯತೆ :1, ಲಿವರ್ … Read more

ಸಣ್ಣ ಮೆಣಸು / ಗಾಂಧಾರಿ/ ಜೀರಿಗೆ ಮೆಣಸಿನ ಆರೋಗ್ಯ ಲಾಭಗಳು ನಿಮಗೆ ಗೊತ್ತೆ?

ಪ್ರತಿನಿತ್ಯ ಆಹಾರದಲ್ಲಿ ಮೆಣಸನ್ನು ಉಪಯೋಗ ಮಾಡುತ್ತೇವೆ. ಆಹಾರ ತಜ್ಞರು ಹೇಳುತ್ತಾರೆ ಮೆಣಸು ದೇಹಕ್ಕೆ ತುಂಬಾನೇ ಹೀಟ್ ಅಂತ. ಆರೋಗ್ಯಕರವಾದ ಒಂದು ವಸ್ತು ಅಲ್ಲ ಅಂತ ಹೇಳುತ್ತಾರೆ. ಹಾಗಾದ್ರೆ ನಾವು ಯಾವ ರೀತಿ ಕಾರ ತಿನ್ನಬೇಕು. ನಾವು ಹೆಚ್ಚಾಗಿ ತಿನ್ನುವ ಮೆಣಸು ಅಂದರೆ. ಗುಂಟೂರು ಮೆಣಸು, ಬ್ಯಾಡಗಿ ಮೆಣಸು, ಹಲವು ರೀತಿಯ ಮೆಣಸುಗಳು ಇವೆ.. ಗಾಂಧಾರಿ ಮೆಣಸು. ಅದೇ ರೀತಿ ಜೀರಿಗೆ ಮೆಣಸು ಅನ್ನೋತ್ತಾರೆ . ಇಲ್ಲ ಸಣ್ಣ ಮೆಣಸು ಅಂತಾರೆ. ಇದು ಸರ್ವ ಸಾಮಾನ್ಯವಾಗಿ ತೋಟಗಳಲ್ಲಿ ಅಲ್ಲಲ್ಲಿ … Read more

ತಲೆನೋವಿನ ಜೊತೆಗೆ ಈ ಲಕ್ಷಣಗಳಿದ್ದರೆ ಎಚ್ಚರ!

ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಲಕ್ಷಣ ಎಂದರೆ ತಲೆನೋವು. ತಲೆನೋವು ಪ್ರಪಂಚದಲ್ಲಿ ಎಲ್ಲರಿಗೂ ಬರುತ್ತೆ. ಅಟ್ಲಿಸ್ಟ್ ಒಂದು ಸಾರಿ ನಾದರೂ ಬರುತ್ತೆ. ಕೆಲವರಿಗೆ ಕಮ್ಮಿ ಇರುತ್ತೆ ಕೆಲವರಿಗೆ ಜೀವನನೇ ಸಾಕು ಅನ್ನೋಷ್ಟು ಬರುತ್ತೆ.ತಲೆನೋವು ಹೇಗೆ ಬರುತ್ತೆ ಎಂಬುದನ್ನ ತಿಳಿದುಕೊಳ್ಳೋಣ.. ತಲೆನೋವು ಅಂದ್ರೆ. ತಲೆನೋವು ಒಂದು ಸೈಡ್ ನೋಯುತ್ತಿದೆ. ಅಥವಾ ಎರಡು ಸೈಡ್ ನೋಯಿತಿರಬಹುದು. ಪೂರ್ತಿ ತಲೆನೋವು ಬರ್ತಿದ್ಯಾ ಅಂದ್ರೆ ಮುಂದೇನ ಮಾತ್ರ ಹಿಂದೇನಾ ಮಾತ್ರ ಅಥವಾ ಮೇಲೆ ಮಾತ್ರ ಹೀಗೆ ಬರ್ತಿದೆಯಾ. ಇದರ ಜೊತೆಗೆ ತಲೆನೋವುಗೆ ಬರುವ ಲಕ್ಷಣಗಳು … Read more

ವಾಸ್ತು ಪ್ರಕಾರ ತೆಂಗಿನ ಮರ ಈ ದಿಕ್ಕಿನಲ್ಲಿ ನೆಟ್ಟರೆ ಏನಾಗುವುದು ಗೊತ್ತೆ? 

ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರಾವಳಿ ತೀರದಲ್ಲಿ ತೆಂಗಿನ ಮರಗಳ ಸಾಲನ್ನು ಕಾಣಬಹುದು. ಅಲ್ಲದೇ ಮನೆಯಲ್ಲಿಯೂ ತೆಂಗಿನ ಮರವನ್ನು ನೆಡುತ್ತಾರೆ. ಬೆಳಗೆದ್ದು ತೆಂಗಿನ ಮರ ನೋಡಿದರೆ ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ದೇವರ ಪೂಜೆಯಾಗಲಿ ತೆಂಗಿನಕಾಯಿಗೆ ಪ್ರಾಶಸ್ತ್ಯ ಇದ್ದೇ ಇದೆ. ತೆಂಗಿನಮರ ಮಂಗಳಕರ ಸಂಕೇತವಾಗಿದೆ. ಮನೆಯಲ್ಲಿ ಐಶ್ವರ್ಯಕ್ಕಾಗಿ ಹಲವು ಬಗೆಯ ಮರಗಳನ್ನು ನೆಡುತ್ತೇವೆ. ಈ ಲೇಖನದಲ್ಲಿ ಮನೆಯಲ್ಲಿ ತೆಂಗಿನ ಮರಗಳನ್ನು ನೆಡುವುದರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ಮಾಹಿತಿ ಇದೆ … Read more

ಈ ದೀಪವನ್ನು ಒಮ್ಮೆ ಹಚ್ಚಿ ಪವಾಡ ನೋಡಿ!

ನೀವು ಅಂದುಕೊಂಡ ಕೆಲಸಗಳು ಬೇಗಾ ಆಗಬೇಕು ಎಂದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಿ ಇದ್ದರೆ ತಪ್ಪದೆ ಈ ದೀಪವನ್ನು ಹಚ್ಚಿ ನೋಡಿ. ದೇವಸ್ಥಾನದಲ್ಲಿ ಈ ದೀಪವನ್ನು ಹಚ್ಚುವುದರಿಂದ ಹಣಕಾಸಿನ ವಿಚಾರದಲ್ಲಿ ಬಹಳ ದೊಡ್ಡ ಬದಲಾವಣೆ ಕಾಣಬಹುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭವನ್ನು ಕಾಣಬಹುದು. ನಿಮಗೆಲ್ಲರಿಗೂ ನಿಂಬೆ ಹಣ್ಣಿನ ಬಗ್ಗೆ ತಿಳಿದಿದೆ ಆರೋಗ್ಯ ಸಮಸ್ಯೆಯಲ್ಲಿ ನಿಂಬೆ ಹಣ್ಣಿನ ಪಾತ್ರ ಬಹು ಮುಖ್ಯವಾದದ್ದು ಹೌದು ಸ್ನೇಹಿತರೆ ಬೊಜ್ಜು ಕರಗಿಸುವಲ್ಲಿ ಮತ್ತು ಬೇಸಿಗೆಯ ತಾಪಮಾನದಲ್ಲಿ ದೇಹಕ್ಕೆ ತಂಪನ್ನು ನೀಡುವ ನಿಂಬೆ … Read more

ನಾಯಿಗಳು ರಾತ್ರಿ ಹೊತ್ತು ಯಾಕೆ ಬೊಗಳುತ್ತದೇ ಎಂದು ಒಮ್ಮೆ ನೋಡಿ?

ಒಂದು ನಾಯಿಗೆ ನಾನು ಏಕಾಂಗಿಯಾಗಿ ಇದ್ದೇನೆ ಎಂದಾಗ ಅದು ಅಳುವುದಕ್ಕೆ ಪ್ರಾರಂಭಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ ಕೂಡ ಹೌದು. ಇದನ್ನು ಕೇಳಿದ ಇತರೆ ನಾಯಿಗಳು ಸಹ ಕೂಗುವುದಕ್ಕೆ ಪ್ರಾರಂಭಿಸುತ್ತವೆ . ಹೀಗಾಗಿ ಇನ್ನು ಮುಂದೆ ನಾಯಿಗಳು ಕೂಗುತ್ತಿದ್ದರೆ ಎಂದು ಓಡಿಸುವುದಕ್ಕೆ ಹೋಗಬೇಡಿ. ಮಧ್ಯರಾತ್ರಿ ಸುಮಾರು 2 ಗಂಟೆಯ(2 Am) ಸಮಯ.. ನೀವು ಗಾಢವಾಗಿ ಮಲಗಿ ನಿದ್ರಿಸುತ್ತಿದ್ದೀರಾ .. ಸುಂದರ ಸ್ವಪ್ನಗಳು ನಿಮ್ಮನ್ನು ಕಾಡುತ್ತಿರುತ್ತವೆ.. ಇದ್ದಕ್ಕಿದ್ದಂತೆ ನಿಮ್ಮ ಮನೆಯ ನಾಯಿ , ಅಥವಾ ಬೀದಿನಾಯಿಗಳು ಜೋರಾಗಿ ಬೊಗಳಲು … Read more

ಈ ಬೇರನ್ನು ಈ ವಿಧವಾಗಿ ಧರಿಸಿದರೆ ಸಾಕು ನಿಮಗೆ ಗೊತ್ತಿಲ್ಲದೇ ಶ್ರೀಮಂತರಾಗುತ್ತೀರಾ!

ಪ್ರಿಯ ವೀಕ್ಷಕರೇ ಬಿಳಿ ಎಕ್ಕದ ಗಿಡ ರೂಟ್ ಉಪಾಯವನ್ನು ಯಾವ ರೀತಿ ಮಾಡುವುದು. ಮತ್ತು ಏನೇನು ಸಾಮಗ್ರಿಗಳು ಬೇಕು. ಯಾವ ಒಂದು ಸಮಯದಲ್ಲಿ ಮಾಡಬಾರದು. ಯಾವ ದಿನ ಮಾಡಬೇಕು. ಎಂಬ ಎಲ್ಲ ವಿಷಯವನ್ನು.ಪ್ರಿಯ ವೀಕ್ಷಕರೆ ಬಿಳಿ ಎಕ್ಕದ ಗಿಡ ಸಾಕ್ಷಾತ್ ದೇವತಾ ಸ್ವರೂಪವನ್ನು ಹೊಂದಿದೆ. ಎಂಬುದನ್ನು ಹೇಳಬಹುದು. ಬಿಳಿ ಎಕ್ಕದ ಗಿಡದಲ್ಲಿ ಸದಾ ದೇವರು ಅಥವಾ ದೇವತೆಗಳು ಇರುತ್ತಾರೆ. ಅನ್ನುವಂತಹ ಒಂದು ನಂಬಿಕೆ ಇದೆ. ತಂತ್ರ ಜ್ಯೋತಿಷ್ಯಗಳಿಗೆ ಇದನ್ನು ಬಳಸುತ್ತಾರೆ. ತಂತ್ರ ಮಂತ್ರ ಜ್ಯೋತಿಷ್ಯಗಳಿಗೆ ಯಥೇಚ್ಛವಾಗಿ ಎಕ್ಕದ … Read more

ಲಕ್ಷ್ಮೀ ಕವಡಿಗಳನ್ನು ನಿಮ್ಮ ಮನೆಯ ಈ ಸ್ಥಳದಲ್ಲಿ ಇಟ್ಟರೆ ದುಡ್ಡೇ ದುಡ್ಡೇ!

ಲಕ್ಷ್ಮಿ ಕವಡೆ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಲಕ್ಷ್ಮಿ ಕವಡೆ ಇದು ಸಮುದ್ರದಿಂದ ಬಂದ ಒಂದು ವಸ್ತು ಆಗಿದೆ ಲಕ್ಷ್ಮಿ ಕವಡೆ ಅಂದರೆ ಹೇಗೆ ಇರುತ್ತದೆ ಎಂದರೆ ಬಿಳಿ ಬಣ್ಣದಲ್ಲಿ ಇರುತ್ತದೆ ಈ ಕವಡೆಯ ಮೇಲ್ಮೈ ಸ್ವಲ್ಪ ಹಳದಿ ಬಣ್ಣದಲ್ಲಿ ಇರುತ್ತದೆ ಇದನ್ನು ಲಕ್ಷ್ಮಿ ಕವಡೆ ಎಂದು ಕರೆಯುತ್ತೇವೆ. ಇದು ಕವಡೆ ಎಂದರೆ ಮಹಾ ಲಕ್ಷ್ಮಿಗೆ ಬಹಳ ಬಹಳ ಇಷ್ಟ ಕವಡೆ ಶಂಖ ಗೋಮತಿ ಚಕ್ರ ಎಂದರೆ ಬಹಳ ಇಷ್ಟ ಈ ಕವಡೆ ಏಕೆ ಇಷ್ಟ … Read more