ಮಾನಸಿಕ ಖಿನ್ನತೆಯ ಮೊದಮೊದಲ ಲಕ್ಷಣಗಳು ಯಾವುವು ಗೊತ್ತೇ?

ಸುಖ-ದುಃಖಗಳೆರಡೂ ಮಾನವನ ಜೀವನದ ಎರಡು ಮಗ್ಗಲುಗಳು. ಇವೆರಡೂ ಒಟ್ಟಿಗಿರಲು ಸಾಧ್ಯವಿಲ್ಲದಿದ್ದರೂ, ಎಲ್ಲರ ಬಾಳಿನಲ್ಲೂ ಆಗಾಗ ಬಂದು ಹೋಗುವ ಅತಿಥಿಗಳು. ನಮಗಿಷ್ಟವಾದ ವ್ಯಕ್ತಿಗಳು, ವಿಷಯಗಳು, ಸಂದರ್ಭಗಳು ನಮ್ಮ ಸುತ್ತಮುತ್ತಲಿದ್ದಾಗ, ನಮಗೆ ಸುಖ, ಸಂತೋಷಗಳಾಗುತ್ತವೆ. ಅದೇ ಇಷ್ಟವಿಲ್ಲದ ಘಟನೆಗಳು, ಕೆಲಸ-ಕಾರ್ಯಗಳು, ವ್ಯಕ್ತಿಗಳು ಎದುರಾದಾಗ ಆಗುವುದೇ ದುಃಖ. ಈ ವ್ಯಸನ ಹೆಚ್ಚಿನ ಸಮಯದವರೆಗೆ ಇದ್ದಾಗ, ಮನಸ್ಸಿನ ಮೇಲೆ ಆಗುವ ದಾಳಿಯೇ ಖಿನ್ನತೆ! ಈ ವಿಷಣ್ಣತೆ ಆ ವ್ಯಕ್ತಿಯೊಬ್ಬನನ್ನು ಸೋಲಿಸುವುದಲ್ಲದೆ, ಸುತ್ತಮುತ್ತಲಿನವರನ್ನೂ ಕಂಗೆಡಿಸುತ್ತದೆ. ಹಾಗಾದರೆ ಈ ಅಸಮಾಧಾನ ಸ್ಥಿತಿಗೆ ಕಾರಣವೇನು? ಖಿನ್ನತೆಯಾಗುವುದು ಒಬ್ಬ … Read more

ತಣ್ಣೀರು & ಬಿಸಿ ನೀರು ಯಾವುದು ಕುಡಿದರೆ ಒಳ್ಳೆಯದು!

ವ್ಯಾಯಾಮ ಮಾಡುವಾಗ ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು ಕುಡಿಯುವುದು ಉತ್ತಮ. ಆದರೆ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ (ಡಿಟಾಕ್ಸಿಫಿಕೇಶನ್) ವಿಷಯ ಬಂದಾಗ, ಉಗುರು ಬೆಚ್ಚಗಿನ ಬಿಸಿ ನೀರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ನೀರಿನ ಬಗ್ಗೆಯೇ ಎಲ್ಲಾ ಕಡೆ ಚರ್ಚೆ. ಓಹ್ ಕಾವೇರಿ ನೀರು ತಾನೆ. ನಮ್ಮ ಮನೆಯಲ್ಲಿ ದಿನನಿತ್ಯ ಬರುತ್ತದೆ ಬಿಡಿ ಅನ್ನುತ್ತೀರಾ. ಆದರೆ ನಾವಿಲ್ಲಿ ಚರ್ಚಿಸುತ್ತಿರುವುದು ನೀರಿನ ಬಗ್ಗೆಯಾದರೂ ‘ಕಾವೇರಿ’ಗೆ ಸಂಬಂಧಪಟ್ಟಿಲ್ಲ. ಬದಲಿಗೆ ಕುಡಿಯುವ ತಣ್ಣನೆಯ ನೀರಿನ ಬಗ್ಗೆ. ಒಂದು ವೇಳೆ ಅಸ್ವಸ್ಥರಾಗಿ ಮಲಗಿದಾಗ ಮಾತ್ರ … Read more

ಈ ಹಣ್ಣು ತಿಂದ್ರೆ ಎಷ್ಟೋ ಭಯಂಕರವಾದ ರೋಗಗಳು ಕೂಡ ಮಾಯ!

ಆರೋಗ್ಯಕರ ದೇಹಕ್ಕೆ ಪೋಷಕಾಂಶಗಳು ಮತ್ತು ಜೀವಸತ್ವಗಳು ಬೇಕಾಗುತ್ತವೆ. ಈ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಪೂರೈಸಲು ವಿವಿಧ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನಬೇಕಾಗುತ್ತದೆ. ಅದ್ರಲ್ಲೂ ಕಿವಿ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಇದು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಹಾಗಾಗಿ ಇದನ್ನು ಆರೋಗ್ಯಕರ ದೇಹಕ್ಕೆ ಉತ್ತಮ ಹಣ್ಣು ಎಂದೂ ಕರೆಯುತ್ತಾರೆ. ಕಿವಿಯನ್ನು ಹೃದಯರಕ್ತನಾಳದ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತು ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಇ, … Read more

ಮತ್ತೆ ಕೂದಲು ಬರಲು ಪ್ರಾರಂಭ ಇದನ್ನು ತಲೆಗೆ ಹಚ್ಚಿ ನೋಡಿ ಕೂದಲು ಉದುರುವಿಕೆ!

ನಮ್ಮ ತಲೆ ಕೂದಲು ಕಪ್ಪು ಬಣ್ಣದಲ್ಲಿ ನೋಡಲು ಸೊಂಪಾಗಿದ್ದರೆ, ನಮ್ಮ ಅಂದ ಕೂಡ ಹೆಚ್ಚಾಗುತ್ತದೆ. ನಾವು ಕೂಡ ನೋಡಲು ಸುಂದರ ವಾಗಿ ಕಾಣುತ್ತೇವೆ. ಆದರೆ ಇತ್ತೀಚಿನ ಯುವ ಜನತೆ ಈ ಭಾಗ್ಯವನ್ನು ಪಡೆದಿಲ್ಲ ಬಿಡಿ. ಏಕೆಂದರೆ ತುಂಬಾ ಚಿಕ್ಕ ವಯಸ್ಸಿಗೆ ತಲೆ ಕೂದಲು ಉದುರಿ ಹೋಗುತ್ತಿದೆ. ತಲೆ ಕೂದಲಿನ ಸೌಂದರ್ಯ ಮತ್ತು ದಟ್ಟಣೆ ಇಲ್ಲದೆ ಇರುವ ವ್ಯಕ್ತಿಯನ್ನು ನೋಡಿದರೆ ವಯಸ್ಸಾದಂತೆ ಕಾಣುತ್ತದೆ. ನೈಸರ್ಗಿಕ ವಾಗಿ ನಮ್ಮ ತಲೆ ಕೂದಲನ್ನು ಮೊದಲಿನಂತೆ ಉಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಅದರಲ್ಲಿ ನಿಸರ್ಗದತ್ತವಾದ … Read more

ಈ ಅರೋಗ್ಯ ಸಮಸ್ಸೆಯನ್ನು ದೂರ ಇಡೋಕೆ ಮೂಸಂಬಿ ಅತ್ಯುತ್ತಮ ಯಾಕೆ ಗೊತ್ತಾ!

ಈಗ ಮೋಸಂಬಿ ಹಣ್ಣಿನ ಸೀಸನ್. ಸೇಬು ಹಣ್ಣಿನಂತೆ ಮೂಸಂಬಿ ಹಣ್ಣು ಕೂಡ ಈಗ ಎಲ್ಲಾ ಕಡೆ ಹೆಚ್ಚಾಗಿ ಸಿಗುತ್ತದೆ. ಸೀಸನಲ್ ಹಣ್ಣುಗಳನ್ನು ತಿನ್ನುವುದರಿಂದ ವಿಶೇಷವಾದ ಆರೋಗ್ಯ ಲಾಭಗಳನ್ನು ನಿರೀಕ್ಷೆ ಮಾಡಬಹುದು. ಮೂಸಂಬಿ ಹಣ್ಣು ಸಿಟ್ರಸ್ ಜಾತಿಗೆ ಸೇರಿರುವುದರಿಂದ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಸಿಗುತ್ತದೆ. ಇದರಿಂದ ನಮಗೆ ಮಳೆಗಾಲ ಹಾಗೂ ಚಳಿಗಾಲದ ಸಂದರ್ಭದಲ್ಲಿ ಆವರಿಸುವ ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ರಕ್ಷಣೆ ಸಿಗುತ್ತದೆ. ಆಹಾರ ತಜ್ಞರಾದ ಲವ್ನೀತ್ ಬಾತ್ರಾ ಈ ವಿಚಾರವನ್ನು ಹೀಗೆ ತಿಳಿಸಿದ್ದಾರೆ…. ಮೂಸಂಬಿಯ ಅಪ್ರತಿಮ … Read more

ತೂಕ ಹೆಚ್ಚಿಸಲು ಸುಲಭ ಉಪಾಯ!

ತೂಕವನ್ನು ಹೆಚ್ಚಿಸಿಕೊಳ್ಳಲು ಅನಾರೋಗ್ಯಕರ ವಿಧಾನವನ್ನು ಪ್ರಯತ್ನಿಸುವ ಬದಲು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. ತೂಕ ಹೆಚ್ಚಾಗಲು ಸಮಯ ಬೇಕಾಗಬಹುದು. ಆದರೆ ನೀವು ತಾಳ್ಮೆಯಿಂದಿರಬೇಕು ಮತ್ತು ಅದನ್ನು ಸರಿಯಾಗಿ ಅಭ್ಯಾಸ ಮಾಡಬೇಕು. ನೀವು ತೆಗೆದುಕೊಳ್ಳುವ ಆಹಾರಗಳ ಜತೆ ಒತ್ತಡಮುಕ್ತ ಜೀವನಶೈಲಿ, ವ್ಯಾಯಾಮ, ಉತ್ತಮ ನಿದ್ರೆ ಕೂಡ ಮುಖ್ಯ ಎಂಬುದು ನೆನಪಿರಲಿ. ಕ್ಯಾಲೋರಿ, ಪ್ರೊಟೀನ್‌, ಕೊಬ್ಬಿನ ಅಮಶಗಳು ದೇಹದ ತೂಕ ಹೆಚ್ಚಿಸಲು ಸಹಕಾರಿ. ಆದರೆ ಅದೇ ಅಧಿಕವಾಗಿ ಇತರೇ ಸಮಸ್ಸೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಆಹಾರದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. … Read more

ಡ್ರಾಗನ್ ಹಣ್ಣಿನಿಂದ ದೇಹಕ್ಕೆ ಆಗುವ ಅದ್ಬುತ ಲಾಭಗಳು!

ಡ್ರಾಗನ್ ಹಣ್ಣು ಪೋಷಕಾಂಶಗಳ ಕಣಜವನ್ನು ಹೊಂದಿರುವ ಹಣ್ಣು ಆಗಿದೆ.ಡ್ರಾಗನ್ ಹಣ್ಣು ಸ್ವಲ್ಪ ಸಿಹಿ ರುಚಿಯೊಂದಿಗೆ ರಸಭರಿತವಾಗಿರುತ್ತದೆ.ಇದರ ಬೀಜಗಳು ಆಡಿಕೆ ಬೀಜವನ್ನು ಹೊಂದಿದೆ.ಇದರಲ್ಲಿ ಕಡಿಮೆ ಕ್ಯಾಲೋರಿ, ವಿಟಮಿನ್ ಬಿ1, ವಿಟಮಿನ್ ಸಿ1, ವಿಟಮಿನ್ ಬಿ2, ಬಿ3 ಮತ್ತು ಕಬ್ಬಿಣ ಕ್ಯಾಲ್ಸಿಯಂ ಮತ್ತು ರಂಜಕದ ಕನಿಜಗಳನ್ನು ಹೊಂದಿದೆ.ಈ ಹಣ್ಣು ಕಡಿಮೆ ಪ್ರಮಾಣದ ಕೋಲೇಸ್ಟ್ರೇಲ್ ಅನ್ನು ಹೊಂದಿದ್ದು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಡ್ರಾಗನ್ ಹಣ್ಣು ಅಥವಾ ಜ್ಯೂಸ್ ಸೇವನೆ ಮಾಡಬಹುದು.ಇದರಿಂದ ಹೃದಯ ಸಮಸ್ಸೆಯನ್ನು ನಿವಾರಣೆ ಮಾಡುತ್ತದೆ. ಇದರಲ್ಲಿ ಇರುವ ಅಂಶ … Read more

ಬೆಂಡೆಕಾಯಿಯ ಪ್ರಯೋಜನಗಳು:ಈ ರೋಗಗಳಿಗೆ ಪ್ರಯೋಜನಕಾರಿ!

ಬೆಂಡೆಕಾಯಿಯ ಪ್ರಯೋಜನಗಳು: ಬೆಂಡೆಕಾಯಿ ತಿನ್ನಲು ರುಚಿಯಾಗಿರುತ್ತದೆ. ಆದರೆ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಇದನ್ನು ತಿನ್ನುವುದರಿಂದ ಅನೇಕ ರೋಗಗಳು ಗುಣವಾಗುತ್ತವೆ. ಹಾಗಾದರೆ ಬೆಂಡೆಕಾಯಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ. ಇಂದಿನ ವೇಗದ ಜೀವನದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ತಪ್ಪು ಆಹಾರ ಮತ್ತು ಕುಡಿಯುವ ಅಭ್ಯಾಸ ಮತ್ತು ಜೀವನಶೈಲಿಯಿಂದ ನಾವೇ ಅನೇಕ ರೋಗಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಆಹಾರದ ಬಗ್ಗೆ ಬಹಳ … Read more

ನಾವು ಪ್ರತಿದಿನ ಮಾಡುವ 10 ದೊಡ್ಡ ತಪ್ಪುಗಳು 

ಪ್ರತಿ ಮನುಷ್ಯ ಹುಟ್ಟಿದ ಮೇಲೆ ಮಿಸ್ಟೇಕ್ಸ್ ಅನ್ನೋದು ಮಾಡೇ ಮಾಡ್ತಾನೆ. ಅವುಗಳು ಚಿಕ್ಕದಾದರೂ ಸರಿ ದೊಡ್ಡದಾದರೂ ಸರಿ. ನಾವು ಮಾಡುವಂತಹ ಮಿಸ್ಟೇಕ್ಸ್ ಹೇಗಿರುತ್ತೆ ಅಂದ್ರೆ ಅವು ಮಿಸ್ಟೆಕ್ ಅಂತ ನಮಗೂ ಸಹ ಗೊತ್ತಾಗೋದಿಲ್ಲ. ಆದ್ರೆ ಅವುಗಳಿಂದಾಗುವ ಪರಿಣಾಮ ಗಳು ಯಾವು ವು ಗೊತ್ತ? ನಮ್ಮ ಆರೋಗ್ಯದ ಬಗ್ಗೆ ನಮ್ಮ ಕೆರಿಯರ್ ಬಗ್ಗೆ ನಮ್ಮ ರಿಲೇಶನ್ ಮೇಲೆ ಚಿಕ್ಕ ಚಿಕ್ಕ ವಿಷಯ ತುಂಬಾ ದೊಡ್ಡ ಪ್ರಭಾವ ವನ್ನೇ ಬೀರುತ್ತದೆ. ನಾವು ಅವುಗಳನ್ನು ಗಮನಿಸುವುದಿಲ್ಲ. ನಾನು ಈದಿನ ಈ ವಿಡಿಯೋದಲ್ಲಿ … Read more

ಸಜ್ಜೆ ರೊಟ್ಟಿ ಸಕ್ಕರೆ ಕಾಯಿಲೆ ಇದ್ದವರು ಸೇವಿಸಿ!

ಭಾರತದಲ್ಲಿ ಬೆಳೆಯುವ ಆಹಾರದಲ್ಲಿ ಸಜ್ಜೆಗೆ ಐದನೇ ಸ್ಥಾನವಿದೆ. ಇದರ ಮೂಲ ಸ್ಥಾನ ಆಫ್ರಿಕಾ. ಈ ಸಜ್ಜೆ 2000 ವರ್ಷಕ್ಕೂ ಹಿಂದೆ ಸಾಗುವಳಿಯಲ್ಲಿತ್ತು. ಸಜ್ಜೆಯನ್ನು ಇಂಗ್ಲಿಷ್‌ನಲ್ಲಿ ಪರ್ಲ್ ಮಿಲ್ಲೆಟ್ ಹಿಂದಿಯಲ್ಲಿ ಬಾಜ್ರಾ ಮತ್ತು ಕೆಲವು ಕಡೆ ಕಂಬು ಎಂದು ಕರೆಯುತ್ತಾರೆ. ಈ ಬೆಳೆ ಅತೀ ಕಡಿಮೆ ಮಳೆ ಬರುವ ಪ್ರದೇಶದಲ್ಲಿ ಬೆಳೆಯಬಹುದು. ಸಜ್ಜೆಯಿಂದ ತಯಾರಾದ ರೊಟ್ಟಿ ಹಾಗೂ ಕಡುಬು ಉತ್ತಮ ಪೋಷಕಾಂಶಗಳ ಜೊತೆಗೆ ಸೇವಿಸಲು ಬಹಳ ರುಚಿ. ಅಕ್ಕಿ ರೊಟ್ಟಿ ಹಾಗೂ ಸಜ್ಜೆ ರೊಟ್ಟಿಯನ್ನು ಹೋಲಿಸಿ ನೋಡಿದರೆ ರುಚಿ … Read more