ಕಡಲೆ ಬೀಜ ಮತ್ತು ಬೆಲ್ಲ ಸೇವನೆ ಮಾಡುವುದರಿಂದ ಇಷ್ಟೆಲ್ಲಾ ಲಾಭಗಳಿವೆಯೇ?

ಡ್ರೈಫ್ರೂಟ್ಸ್ ಗಳಿಗಿಂತ ಎಲ್ಲಕ್ಕಿಂತ ಹೆಚ್ಚು ಪೋಷಕಾಂಶಕ್ಕಿಂತ ಜಾಸ್ತಿ ಇನ್ನು ಅನೇಕ ಪೋಷಕಾಂಶಗಳು ನಮ್ಮ ಶೇಂಗಾ ಬೀಜದಲ್ಲಿ ಇದೆ.ಆಹಾರ ತಜ್ಞರ ಪ್ರಕಾರ ಮೊಟ್ಟೆ ಮತ್ತು ಮಾಂಸ ಆಹಾರಕ್ಕಿಂತ ಅನೇಕ ಪಟ್ಟು ಪ್ರೋಟೀನ್ ಮತ್ತು ಪೋಷಕಾಂಶಗಳು ಈ ಶೇಂಗಾ ಬೀಜ ದಲ್ಲಿ ಇದೆ. ಉಡಿದ ಕಡಲೇಕಾಯಿಯಲ್ಲಿ 250ಗ್ರಾಂ ಕೋಳಿಗಿಂತ ಹೆಚ್ಚು ಖನಿಜ ಅಂಶಗಳು ಮತ್ತು ಜೀವಸತ್ವಗಳು ಸಿಗುತ್ತವೆ. ಶೇಂಗಾ ಬೀಜದಲ್ಲಿ ಉತ್ತಮವಾದ ಪ್ರೋಟೀನ್ ಇದೆ. ಹಾಲು ಮತ್ತು ತುಪ್ಪ ಸೇವನೆ ಮಾಡದೇ ಇರುವವರು ಶೇಂಗಾವನ್ನು ತಿಂದರೆ ಸಾಕು. ಅದರಲ್ಲಿರುವ ಎಲ್ಲಾ … Read more

ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ? ನೈವೇದ್ಯ ಬಗ್ಗೆ ಇನ್ನಷ್ಟು ಮಾಹಿತಿ…

ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ :ಪ್ರತಿದಿನ ಪೂಜೆಗೆ ನಿಮಗೆ ಅನುಕೂಲ ಇದ್ದರೆ ಸಮಯ ಇರುತ್ತದೆ ಎಂದರೆ ನೈವೇದ್ಯ ಮಾಡಿ ಇಡಬಹುದು ಅಥವಾ ಕಲ್ಲು ಮತ್ತು ಸಕ್ಕರೆ ಹಾಲು ಬೆಲ್ಲ ಡ್ರೈ ಫ್ರೂಟ್ಸ್ ಅಥವಾ ಯಾವುದಾದರು ಒಂದು ಹಣ್ಣನ್ನು ನೈವೇದ್ಯವಾಗಿ ಇಡಬಹುದು. ದೇವರ ಮನೆಯಲ್ಲಿ ಯಾವಾಗಲು ಪಂಚಾಪಾತ್ರೆ ಯಲ್ಲಿ ತೀರ್ಥವನ್ನು ಇಟ್ಟಿರಿ. ದೇವರ ಮನೆಯಲ್ಲಿ ಎಲ್ಲಾ ದೇವರಿಗೆ ಒಂದೊಂದು ತಟ್ಟೆಯಲ್ಲಿ ನೈವೇದ್ಯ ಇಡುವ ಅವಶ್ಯಕತೆ ಇಲ್ಲಾ. ಎಲ್ಲಾ ದೇವರಿಗೆ ಒಂದೇ ನೈವೇದ್ಯ ಇಟ್ಟರೆ ಸಾಕು. ನೈವೇದ್ಯವನ್ನು ಯಾವುದೇ ಕಾರಣಕು … Read more

ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ

ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ. ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ? ಈ ಎಪ್ರಿಲ್, ಮಾರ್ಚ್ ತಿಂಗಳಲ್ಲಿ ಕಾಡುವ ಕುರಗಳು,ಕಜ್ಜಿಗಳಿಂದಾಗಿ ಏನೂ ನೋವಿನಿಂದ ನರಗಳು ಉಬ್ಬಿ ಗಟ್ಟಿ ಗೆಡ್ಡೆಗಳು ಸಂದು ಸಂದಿನಲ್ಲಿ ಕಾಣಿಸಿಕೊಳ್ಳುತ್ತದೆ?ಅದಕ್ಕೆ ಈ ಮನೆಮದ್ದು ಬಹಳ ಉಪಕಾರಿ.ಈ ಬೇಸಿಗೆಯಲ್ಲಿ ಉಷ್ಣಹೆಚ್ಚಾದಂತೆ ದೇಹದ ನಂಜು … Read more

ಮಹಿಳೆಯರ ಸಾಮಾನ್ಯ ಮೂತ್ರದ ಸಮಸ್ಯೆಗಳ ಕಾರಣ, ಪರಿಹಾರ

ಬಹಳ ಜನ ಹೆಣ್ಣು ಮಕ್ಕಳು ಮುಜುಗರ ಪುಟ್ಟಕೊಂಡೆ ಇಂಥಹ ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೆ ಸರಿದು ಕಿರಿಕಿರಿ ಯಿಂದ ಸಿಡ ಸಿಡ ಸಿಟ್ಟನ್ನು ತಮ್ಮ ಸುತ್ತಲಿನವರ ಮೇಲೆ ಹೇರುತ್ತಿರುತ್ತಾರೆ.ಅದು ಏಕೆ ಆಗುತ್ತಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡುವುದು ಇಲ್ಲ. ಇಲ್ಲಿ ಎಲ್ಲಾ ಗಂಡಸರೂ ಅವರ ತಾಯಿಯ ಗರ್ಭದಿಂದಲೇ ಬರುವವರು, ತಾಯಿ,ಹೆಂಡತಿ,ಅಕ್ಕ,ತಂಗಿ,ಮಗಳು,ಸೊಸೆ,ಹೀಗೆ ನಿಮ್ಮ ಸುತ್ತ ರಕ್ತ ಹಂಚಿಕೊಳ್ಳುವ ಹೆಣ್ಣು ಜೀವಗಳು ಅನುಭವಿಸುವ ಪುಟ್ಟ ಪುಟ್ಟ ಕಿರಿಕಿರಿ ಹೇಗಿರುತ್ತದೆ ಎಂಬ ವಿವೇಚನೆಯೂ ಇರುವುದು ಕಷ್ಟ… ಯಾವುದೇ ಪ್ರಾಣಿ ಆಗಿರಲಿ, … Read more

ಈ ಗಿಡದಲ್ಲಿದೆ ಅರೋಗ್ಯದ ರಹಸ್ಯ!

ಸಾಮಾನ್ಯವಾಗಿ ನೀವೆಲ್ಲ ಗಮನಿಸಿರಬಹುದು ಅದು ಏನೆಂದರೆ ಹಿಂದಿನ ಕಾಲದಲ್ಲಿ ಏನೇ ಒಂದು ಆರೋಗ್ಯದ ಸಮಸ್ಯೆ ಬಂದರು ಕೂಡ ಅವರು ಆಸ್ಪತ್ರೆಗೆ ಹೋಗುವುದಿಲ್ಲ ಅದರ ಬದಲು ಅವರ ಸುತ್ತ ಮುತ್ತ ಸಿಗುವ ನೈಸರ್ಗಿಕ ಸಸ್ಯಗಳನ್ನು ಬಳಸಿಕೊಂಡು ಅದರಿಂದ ಸಮಸ್ಯೆಗಳನ್ನು ಗುಣ ಪಡಿಸಿಕೊಳ್ಳುತ್ತಿದ್ದರು ಅಂದರೆ ಕೆಮ್ಮು ನೆಗಡಿ ಶೀತ ಈ ರೀತಿಯ ಸಮಸ್ಯೆಗಳಿಗೆ ತುಳಸಿ. ಪುದೀನಾ. ದೊಡ್ಡ ಪತ್ರೆ ಹೀಗೆ ಹಲವಾರು ರೀತಿಯ ಸಸ್ಯಗಳನ್ನು ಬಳಸುತ್ತಿದ್ದರು ಹಾಗೆಯೇ ಮನುಷ್ಯನ ಚರ್ಮ ತುಂಬಾ ಸೂಕ್ಷ್ಮ ಒಂದು ಚಿಕ್ಕ ಕೀಟನು ಕಚ್ಚಿದರು ಕಜ್ಜಿ. … Read more

ತಲೆ ಕೂದಲಿನ ಎಲ್ಲಾ ಸಮಸ್ಯೆಗೆ ಪರಿಹಾರ

ಸ್ನೇಹಿತರೆ ಕೂದಲಿನ ಹಲವಾರು ಸಮಸ್ಯೆಗೆ ನಿಜವಾಗಿ ನಾವು ಮಾಡಿಕೊಳ್ಳಬೇಕಾದ ಸರಳ ಮನೆಮದ್ದು.ಸರಳ ಉಪಾಯ ಈ ದಿನ ತಿಳಿಸುತ್ತಿದ್ದೇನೆ. ಇದು ನಾನು ಸ್ವತಃ ಕಂಡುಕೊಂಡ ಮಾರ್ಗ. ನನ್ನ ಮಗಳ ಬಾಣಂತನ ದಲ್ಲಿ ತಲೆಯ ಕೂದಲು ಸಂಪೂರ್ಣ ಉದುರಿ ಹೋಗಿತ್ತು.ಮರಳಿ ಬರಬಹುದೆಂಬ ಕಲ್ಪನೆ ಕೂಡಾ ಇರಲಿಲ್ಲ. ಮರಳಿ ಕೂದಲಿನ ಕಾಳಜಿಗೆ ಮಾಡಿಕೊಳ್ಳ ಬೇಕು ಎಂದು ಅನಿಸಿದ್ದೆ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಿದ ಮೇಲೆ. ಬಹಳಷ್ಟು ನನ್ನ ಸ್ವಂತ ಅನುಭವ ಮನೆಮದ್ದು, ಸಲಹೆಗಳನ್ನು ನೀಡಲು ಬಯಸಿದಾಗ ಈ ಒಂದು ಪ್ರಯೋಗ ಮಾಡಲು … Read more

100% Result : ದೇವರಿಗೆ ಯಾವ ಎಣ್ಣೆಯಿಂದ ದೀಪ ಹಚ್ಚಬೇಕು!

ಶಾಸ್ತ್ರದ ಪ್ರಕಾರ ಹಾಗು ದೇವಸ್ಥಾನದಲ್ಲಿ ಕೂಡ ಬಹಳ ಮಹತ್ವವಿರುವುದು ತುಪ್ಪದಿಂದ ಹಚ್ಚಿದ ದೀಪಕ್ಕೆ ತುಂಬಾ ಮಹತ್ವವಿದೆ. ತುಪ್ಪದಿಂದ ಹಚ್ಚಿದ ದೀಪ ಭಗವಂತನನ್ನು ಮುಟ್ಟುತ್ತದೆ. ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ. ತುಪ್ಪದ ದೀಪ ಹಚ್ಚಿದಾಗ ಬರುವ ಹೊಗೆ ಆಯುರ್ವೇದ ಒಂದು ಅಂಶವಿರುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ತಯಾರಿಸಿ ದೇವರಿಗೆ ಎಂದು ಸಪರೇಟ್ ಆಗಿ ಇಡುತ್ತಿದ್ದರು. ಆದಷ್ಟು ನೀವು ಕಲಬೆರೆಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ. ಅದರೆ ಎಲ್ಲರಿಗೂ ತುಪ್ಪದ ದೀಪವನ್ನು ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ತುಪ್ಪದಷ್ಟೇ … Read more

ನೆಲ ಬಸಳೆ ಸೊಪ್ಪಿನ ದುಷ್ಪರಿಣಾಮ!

ಸ್ನೇಹಿತರೆ, ಬಸಳೆ ಸೊಪ್ಪಿನ ಬಳಕೆ ನಿಮಗೆಲ್ಲಾ ತಿಳಿದಿರುವುದೇ ಆಗಿದೆ.. ಅದರೊಂದಿಗೆ “ನೆಲ ಬಸಳೆ” ಸೊಪ್ಪಿನ ಬಗ್ಗೆ ಒಂದು ಉತ್ತಮ ಮಾಹಿತಿ ನಿಮಗೆ ನೀಡುತ್ತಿದ್ದೇನೆ.ಬಸಳೆ ಸೊಪ್ಪು ಬಹಳಷ್ಟು ಖನಿಜಾಂಶ ಹೊಂದಿದ್ದು ಸಿವಿಟಮಿನ್ ಹೆಚ್ಚು ಸಿಗುವ ಸೊಪ್ಪು. ಮಾರುಕಟ್ಟೆ ಯಲ್ಲಿ ಬಹಳವಾಗಿ ಸಿಗುವ,ದಿನದಿಂದ ದಿನಕ್ಕೆ ಅದರ ಬೆಲೆ ಕೂಡಾ ಏರುತ್ತಿದೆ.. ಅದಕ್ಕಿಂತ ಹೆಚ್ಚು ಜೀವಸತ್ವ ತುಂಬಿರುವ ನೆಲಬಸಲೆ ಗಿಡದ ಮಾಹಿತಿ ಹಾಗೂ ಅದರ ಉಪಯೋಗ ಅದರ ಬಳಕೆಯ ದುಷ್ಪರಿಣಾಮ ಗಳು ಯಾರ ಮೇಲೆ ಹೇಗೆ ಆಗುತ್ತದೆ ಎಂಬ ಬಗ್ಗೆ ಕೂಡಾ … Read more

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ!

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ. ಇದು ಬಳ್ಳಿಯಂತೆ ಹಬ್ಬಿ ,ಬೇಲಿ ಸಾಲಿನ ಗಿಡದಂತೆ ಮಲೆನಾಡಿನಲ್ಲಿ ನಮಗೆ ಸಿಗುತ್ತದೆ..ಇದರ ಉಪಯೋಗ ಬಹಳ ವಿಶೇಷ ವಾಗಿ ಸಕ್ಕರೆ ಕಾಯಿಲೆಗೆ.. ಇದನ್ನು ಗುರುತಿಸಿ ಕೊಳ್ಳಲು ಸುಲಭ ವಿಧಾನ ನಿಮಗೆ ತಿಳಿಸಿದ್ದೇನೆ.ಇದರ ಎಲೆ ಬಾಯಿಯೊಳಗೆ ಇಡುತ್ತಿದ್ದಂತೆ?ತನಗೆ ತಾನೇ ಅದರ ಗುಣವನ್ನು ತೋರಿಸಿ ಕೊಡುತ್ತದೆ. ಅಂದರೇ? ನೀವು ಇದರ ಎಲೆ ಒಂದು ಬಾಯಿಗೆ ಹಾಕಿ ಜಗಿದು ತುಪ್ಪಿ ಬಿಡಿ, ಆನಂತರ ಯಾವುದೇ ಸಕ್ಕರೆ,ಬೆಲ್ಲದಂತಹ ಸಿಹಿ ಸೇವಿಸಿ.ಆ ಸಿಹಿ ಎನ್ನುವುದು ನಾಶವಾಗಿ ನೀವು … Read more

ರಕ್ತ ಕ್ಯಾನ್ಸರನ್ನು ಗುಣಪಡಿಸುತ್ತದೆ ಈ ನಿತ್ಯ ಪುಷ್ಪ ಹಾಗಾದರೆ ಬಳಸೋದು ಹೇಗೆ!

ಮನೆಯಂಗಳದಲ್ಲಿ ಮನಸೂರೆಗೊಳ್ಳುವಂತೆ ಅರಳಿಕೊಳ್ಳುವ ಪುಟ್ಟ ಗಿಡ ನಿತ್ಯ ಪುಷ್ಪ ಅಥವಾ ಸದಾ ಪುಷ್ಪ. ದೇವರ ಪೂಜೆಗೆಂದು ಬಳಸುವ ಈ ಗಿಡದ ಹೂವು ಆರೋಗ್ಯವನ್ನು ವೃದ್ಧಿಸಲು ಕೂಡ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ತಿಳಿ ಗುಲಾಬಿ, ಬಿಳಿಯ ಬಣ್ಣದಲ್ಲಿ ಅರಳುವ ಈ ಹೂವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಆಯುರ್ವೇದದಲ್ಲಿಯೂ ಈ ನಿತ್ಯ ಪುಷ್ಪದ ಗಿಡದ ಬಳಕೆಯನ್ನು ಉಲ್ಲೇಖಿಸಲಾಗುತ್ತದೆ. ಈ ಹೂವನ್ನು ಹಿಂದಿಯಲ್ಲಿ ಸದಾಬಹಾರ್‌ ಎಂದು, ಇಂಗ್ಲಿಷ್‌ನಲ್ಲಿ ಮದಗಾಸ್ಕರ್‌ ಪೆರಿವಿಂಕಲ್‌ ಎಂದು ಕರೆಯುತ್ತಾರೆ. ಮಧುಮೇಹ ನಿಯಂತ್ರಣಕ್ಕೆ ಇದು ಅತ್ಯುತ್ತಮ … Read more