ಮನೆಯಲ್ಲಿ ಯಾವ ರೀತಿ ಊಟ ಮಾಡಿದರೆ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ!

ಊಟ ಮಾಡುವಾಗ ಹಲವು ಪದ್ಧತಿ, ನಿಯಮಗಳನ್ನು ಅನುಸರಿಸಬೇಕು ಅಂತಾ ಹಿಂದೂ ಧರ್ಮದಲ್ಲಿದೆ. ಆ ನಿಯಮಮವನ್ನು ನಾವು ಅನುಸರಿಸುವುದರಿಂದ, ನಮ್ಮ ಆರೋಗ್ಯ ಉತ್ತವಾಗಿರುತ್ತದೆ. ಮತ್ತು ನಮಗೆ ಆರ್ಥಿಕ ಸಮಸ್ಯೆಯೂ ಬರುವುದಿಲ್ಲ. ಆದ್ರೆ ಆ ನಿಯಮವನ್ನು ಪಾಲಿಸದಿದ್ದಲ್ಲಿ, ಆರೋಗ್ಯ, ಅದೃಷ್ಟ ಎರಡೂ ಕೈ ತಪ್ಪುತ್ತದೆ. ಹಾಗಾಗಿ ನಾವಿಂದು ಊಟಕ್ಕೆ ಕೂತಾಗ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಊಟ ಮಾಡುವಾಗ ಪಾಲಿಸಬೇಕಾದ ಮೊದಲ ನಿಯಮವೆಂದರೆ, ಕೈ ಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು. ಈಗಲೂ ಹಲವಾರು … Read more

ಕಾಫಿ ಪ್ರತಿದಿನ ಕುಡಿತೀರಾ ಹಾಗಾದ್ರೆ ಈ ಸಮಸ್ಯೆಯಿಂದ ನರಳುವುದು ಪಕ್ಕ!

ಕೆಲವು ದಿನದಲ್ಲಿ ನಾಲ್ಕೈದು ಬಾರಿ ಈ ಪಾನೀಯಗಳನ್ನು ಸೇವಿಸುತ್ತಾರೆ. ನಿಜಕ್ಕೂ ಇಷ್ಟು ಬಾರಿ ಕಾಫಿ ಮತ್ತು ಟೀ ಕುಡಿಯುವುದು ಒಳ್ಳೆಯದಲ್ಲ. ಇದರಿಂದ ನಾನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಬಿಡುವುದು ಉತ್ತಮ. ಕಾಫಿ, ಟೀ ಕುಡಿಯುವುದರಿಂದ ಮನಸ್ಸಿಗೆ ಹಿತವೆನಿಸುತ್ತದೆ. ಚುಮುಚುಮು ಚಳಿಯಲ್ಲಿ, ಮಳೆ ಬರುವ ವೇಳೆ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಆಹ್ಲಾದಗೊಳಿಸುವ ಸಾಮರ್ಥ್ಯ ಚಹಾ ಹಾಗೂ ಕಾಫಿಗೆ ಇದೆ. ಹಾಗಾಗಿ ಪ್ರತಿದಿನ ಎರಡು ಹೊತ್ತಾದರೂ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಜನ ಹೊಂದಿರುತ್ತಾರೆ. ಆದರೆ … Read more

ಯಾವುದೇ ಕಾರಣಕ್ಕೂ ಅಡಿಗೆ ಮನೆಯಲ್ಲಿ ಈ ವಸ್ತುಗಳನ್ನು ಚೆಲ್ಲಬೇಡಿ!

ಕೆಲವೊಂದು ವಸ್ತುಗಳು ಕೈ ಜಾರಿ ಬಿದ್ದರೆ ಕಷ್ಟಗಳು ಎದುರು ಆಗುವುದು ಖಂಡಿತ. ಅದರಲ್ಲಿ ಯಾವ ಯಾವ ವಸ್ತುಗಳು ಬಿದ್ದರೆ ಏನು ಆಗುತ್ತದೆ ಎಂದರೆ… 1,ಹಾಲು-ಹಾಲನ್ನು ಯಾವುದಾದರು ಒಂದು ಶುಭ ಕಾರ್ಯಕ್ಕೆ ಉಕ್ಕಿಸುತ್ತಾರೆ. ಅದರೆ ಇಂತಹ ಶುಭ ಕಾರ್ಯಗಳನ್ನು ಬಿಟ್ಟು ಮನೆಯಲ್ಲಿ ಪದೇ ಪದೇ ಹಾಲು ಉಕ್ಕುವುದು ಮತ್ತು ಕೈ ಜಾರಿ ಬೀಳುವುದು ಮಾಡಬಾರದು.ಇದು ಅಶುಭದ ಸಂಕೇತ ಎಂದು ಹೇಳುತ್ತಾರೆ.ಹಾಲು ಮನೆಯಲ್ಲಿ ಚೆಲ್ಲಿದರೆ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇದೆ ಎಂದು ಅರ್ಥ.ಈ ರೀತಿ ಹಾಲು ಪದೇ ಪದೇ ಚೆಲ್ಲುತ್ತಿದ್ದಾರೆ … Read more

ಎಡವುದರಿಂದ ಆಗುವ ಲಾಭ ನಷ್ಟಗಳು

ಸಾಮಾನ್ಯವಾಗಿ ಮುಂದೆ ನೋಡುತ್ತಾ ನಡೆಯುವುದು, ಎಲ್ಲರೂ ಮಾಡುವ. ಕಾರ್ಯವೇ ಆಗಿದೆ.ಆದರೆ ನಡೆಯುವಾಗ ಎಡವಿದರೆ ಅದನ್ನು ಅಪಶಕುನವೆಂದು ಭಾವಿಸುತ್ತಾರೆ.ಎಡಗಾಲಿನ ಯಾವ ಬೆರಳಿನಿಂದ ಎಡವಿದರೂ ಅಪಶಕುನವಾಗುವುದು.ಬಲಗಾಲಿನ ಹೆಬ್ಬೆರಳಿನಿಂದ ಎಡವಿತರೆ ಲಾಭವಾಗುವುದು.ಎರಡನೆಯ ಬೆರಳೆನಿಂದ ಎಡವಿದರೆ ವಸ್ತುವಿನ ಲಾಭವಾಗುವುದು. ಮೂರನೆಯ ಬೆರಳಿನಿಂದ ಎಡವಿದರೆ ಜಗಳವಾದಿತ್ತುನಾಲ್ಕನೆಯ ಬೆರಳೆನಿಂದ ಎಡವಿದರೂ ಸಹ ಜಗಳವಾದಿತ್ತುಐದನೆಯ ಬೆರಳಿನಿಂದ ಎಡವಿದರೆ ಅತ್ತಿವ ನಷ್ಟವಾದೀತು..ಪರಿಹಾರ : ಎಡವಿದ ನಂತರದಲ್ಲಿ ಒಂದು ಕ್ಷಣ ನಿಂತು ಇಷ್ಟ ದೇವತಾ ಸ್ಮರಣೆ ಮಾಡಿ ಮುಂದೆ ಹೋಗುವುದು ಉತ್ತಮ ಪರಿಹಾರವೆಂದಿದ್ದಾರೆ.

ಈ 6 ಕೆಟ್ಟ habits ನಿಮ್ಮಲ್ಲಿದ್ದರೆ ಜನ ನಿಮ್ಮನ್ನು ಇಷ್ಟಪಡುವುದಿಲ್ಲ!

ನಮ್ಮ ಆತ್ಮ ಶುದ್ಧವಿದ್ದಾಗ ಮಾತ್ರ ನಮ್ಮ ಮುಖದಲ್ಲಿ ಮಂದಹಾಸ ಮೂಡಲು ಸಾಧ್ಯ. ವಿದುರ ನೀತಿಯಲ್ಲಿ ಮನುಷ್ಯನ 6 ಅಭ್ಯಾಸಗಳ ಬಗ್ಗೆ ಹೇಳಲಾಗಿದೆ. ಈ 6 ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿ ಎಂದಿಗೂ ತನ್ನ ಜೀವನದಲ್ಲಿ ಸಂತೋಷದಿಂದಿರಲು ಸಾಧ್ಯವಿಲ್ಲ. ಆ ಕೆಟ್ಟ ಅಭ್ಯಾಸಗಳಾವುವು..? ನಿಮ್ಮ ಬಳಿಯೂ ಈ ಕೆಟ್ಟ ಅಭ್ಯಾಸಗಳಿರಬಹುದು ಎಚ್ಚರ.. ವಿದುರ ನೀತಿಯಲ್ಲಿ, ಮಾನವನ ಜೀವನವನ್ನು ಯಶಸ್ವಿಗೊಳಿಸಲು ಅನೇಕ ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಜೀವನದಲ್ಲಿ ಇವುಗಳನ್ನು ಅನುಸರಿಸುವ ವ್ಯಕ್ತಿಗೆ ಅವನ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ವಿದುರ … Read more

ಪೂಜೆ ಗೆ ಬಳಸಿದ ವೀಳ್ಯದೆಲೆಯನ್ನು ಏನು ಮಾಡುತ್ತೀರಿ? ಕಳಸಕ್ಕೆ ಇಟ್ಟ ವೀಳ್ಯದೆಲೆ

ವೀಳ್ಯದೆಲೆ ಪ್ರಯೋಜನಹಿಂದೂ ಧರ್ಮದಲ್ಲಿ, ಪೂಜೆ ಮತ್ತು ಅದರಲ್ಲಿ ಬಳಸುವ ವಸ್ತುಗಳಿಗೆ ವಿಶೇಷ ಮಹತ್ವವಿದೆ. ಪ್ರತಿಯೊಂದು ಪೂಜಾ ಸಾಮಗ್ರಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅಂತೆಯೇ, ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ವೀಳ್ಯದೆಲೆಯೂ ಮುಖ್ಯವಾಗಿದೆ. ಪೂಜೆಯಲ್ಲಿ ವೀಳ್ಯದೆಲೆ ಇಲ್ಲದೆ ಪೂಜೆ ಆರಂಭವಾಗುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ. ಪೂಜೆಯಲ್ಲಿ ಬಳಸುವ ವೀಳ್ಯದೆಲೆಯು ತಿನ್ನುವ ವೀಳ್ಯದೆಲೆಗಿಂತ ಭಿನ್ನವಾಗಿದೆ ಎನ್ನುವುದು ನಿಮಗೆ ತಿಳಿದಿದೆಯೇ..? ತಿನ್ನಬಹುದಾದ ವೀಳ್ಯದೆಲೆಯು ದುಂಡಾಗಿರುತ್ತದೆ ಮತ್ತು ನೋಟದಲ್ಲಿ ದೊಡ್ಡದಾಗಿರುತ್ತದೆ. ಅದೇ ಸಮಯದಲ್ಲಿ, ಪೂಜೆಯ ವೀಳ್ಯದೆಲೆ ಚಿಕ್ಕದಾಗಿರುತ್ತದೆ ಮತ್ತು ಸ್ವಲ್ಪ ಉದ್ದವಾಗಿರುತ್ತದೆ. … Read more

ಬಳೆ ಧರಿಸುವುದರಿಂದ ಆಗುವ ಅನುಕೂಲಗಳು!

Benefits of wearing bracelets! ಬಳೆ ಎಂಬ ಪದವು ಸಂಸ್ಕೃತ ಪದ ಬಂಗಾಲಿ ಅಥವಾ ಬಾಂಗ್ರಿಯಿಂದ ಬಂದಿದೆ, ಅಂದರೆ ತೋಳುಗಳನ್ನು ಅಲಂಕರಿಸುವ ಆಭರಣಗಳು ಎಂದರ್ಥ. ಹಿಂದಿನ ಕಾಲದಿಂದಲೂ ಬಳೆಗಳು ಫ್ಯಾಷನ್ ಪರಿಕರವಾಗಿದೆ.ಸಾಂಪ್ರದಾಯಿಕವಾಗಿ, ವಿವಾಹಿತ ಮಹಿಳೆಯರು ಮಾತ್ರ ಈ ಪರಿಕರವನ್ನು ತಮ್ಮ ದೈನಂದಿನ ಬಟ್ಟೆಗಳೊಂದಿಗೆ ಧರಿಸುತ್ತಾರೆ ಆದರೆ ಇಂದು ಅವು ಮಹಿಳಾ ಪ್ರಧಾನ ಅಲಂಕಾರಿ ವಸ್ತುವಾಗಿವೆ. ಕೆಲವು ವರ್ಣರಂಜಿತ ಬಳೆಗಳಿಲ್ಲದೆ ನಮ್ಮ ಆಭರಣದ ಕ್ಲೋಸೆಟ್‌ಗಳು ಅಪೂರ್ಣವೆಂದೇ ಹೇಳಬಹುದು. ಗಾಜಿನ ಬಳೆಗಳಿಂದ ಹಿಡಿದು ಚಿನ್ನದ ಬಳೆಗಳವರೆಗೆ, ಹಲವಾರು ವಿಧಗಳ ಬಳೆಗಳು … Read more

ಹಳದಿ ಹಲ್ಲಿನ ಸಮಸ್ಯೆಗೆ ಈ ಹಣ್ಣುಗಳನ್ನು ಸೇವನೆ ಮಾಡಿ!

ಸಾಮಾನ್ಯವಾಗಿ ವಯಸ್ಸು ಕಳೆದಂತೆ ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಬಣ್ಣ ಬದಲಾಗುತ್ತದೆ. ಅಂದರೆ ಉದಾಹರಣೆಗೆ ಒಂದು ಮರದ ಎಲೆಯನ್ನೇ ತೆಗೆದುಕೊಳ್ಳಿ. ಅದು ಹುಟ್ಟಿ ಬೆಳೆದಾಗ ಹಚ್ಚ ಹಸಿರಾಗಿ ಎಲ್ಲರ ಕಣ್ಮನ ಕುಕ್ಕುತ್ತಿದ್ದ ಎಲೆ ದಿನ ಕಳೆದಂತೆ ಅದರ ಆಯಸ್ಸು ಮೀರಿದಂತೆ ಹಳದಿ ಬಣ್ಣವಾಗಿ ಮಾರ್ಪಾಡಾಗುತ್ತದೆ. ಅಂತೆಯೇ ಮನುಷ್ಯನ ತಲೆ ಕೂದಲನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಹುಟ್ಟಿದಾಗ ಕಪ್ಪಾಗಿದ್ದ ಕೂದಲು ವಯಸ್ಸಾದಂತೆ ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಇದಕ್ಕೆ ನಾವು ಯಾರನ್ನೂ ದೂಷಿಸುವುದಕ್ಕೆ ಆಗುವುದಿಲ್ಲ. ಇದು ಪ್ರಕೃತಿಯ ನಿಯಮ. ಅದರಂತೆ … Read more

ನಿಮ್ಮ ಹೆಸರು ಏನು ಹೇಳುತ್ತೆ ಗೊತ್ತೇನು? ಹೆಸರ ಮೊದಲ ಅಕ್ಷರದಿಂದ ನಿಮ್ಮ ಗುಣ ತಿಳಿ!.

ಹೆಸರಲ್ಲೇನಿದೆ ಬಿಡಿ ಎನ್ನಬೇಡಿ. ಹೆಸರಿನಲ್ಲಿ ಹಲವಷ್ಟಿದೆ. ನಿಮ್ಮ ಹೆಸರು ನಿಮ್ಮ ಪರ್ಸನಾಲಿಟಿ ಮೇಲೆ ಪರಿಣಾಮ ಬೀರಬಲ್ಲದು.  ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಏಕೆಂದರೆ, ನಿಮ್ಮ ಹೆಸರಿಗೆ ವ್ಯಕ್ತಿತ್ವವನ್ನು ರೂಪಿಸುವ ತಾಕತ್ತಿದೆ. ನಿಮ್ಮ ಹೆಸರು ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಮಾತ್ರವಲ್ಲ, ನಿಮ್ಮ ಕೆಲ ಗುಣಗಳನ್ನೂ ಹೇಳುತ್ತದೆ. ನಿಮ್ಮ ಹೆಸರು ಏನು ಹೇಳುತ್ತದೆ ತಿಳಿಯಿರಿ. A: ಇದೊಂದು ಪವರ್‌ಫುಲ್ ಅಕ್ಷರ. ಈ ಅಕ್ಷರದಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚು ಧೈರ್ಯವಂತರಾಗಿಯೂ, ಛಲವುಳ್ಳವರಾಗಿಯೂ ಇರುತ್ತೀರಿ. … Read more

ತುಳಸಿ ಸಸ್ಯ ನೀಡುವ ಮೂರು ಸಂಕೇತಗಳು?

ತುಳಸಿ ಸಸ್ಯವು ತುಂಬಾ ಪವಿತ್ರವಾದ ಸಸ್ಯವಾಗಿದೆ, ಯಾವ ವ್ಯಕ್ತಿ ಪ್ರತಿನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೋ ಆ ವ್ಯಕ್ತಿಗೆ ಜೀವನದಲ್ಲಿ ಸುಖ, ಶಾಂತಿ,ನೆಮ್ಮದಿ ಎಲ್ಲವೂ ದೊರೆಯುತ್ತದೆ. ಭಗವಂತನಾದ ಶ್ರೀಕೃಷ್ಣನು ಹೇಳುವ ಪ್ರಕಾರ ಯಾರು ಪ್ರತಿನಿತ್ಯ ತುಳಸಿ ಸಸ್ಯಕ್ಕೆ ನಮಸ್ಕಾರ ಮಾಡುತ್ತಾರೋ ಅವರಿಗೆ ಸಂಕಷ್ಟಗಳು ಎದುರಾಗುವುದಿಲ್ಲ. ಇದರ ಜೊತೆಗೆ ಯಾವ ವ್ಯಕ್ತಿ ತುಳಸಿ ದಳದ ಸೇವನೆಯನ್ನು ಪ್ರತಿನಿತ್ಯ ಮಾಡುತ್ತಾರೋ ಆ ವ್ಯಕ್ತಿ ರೋಗಗಳಿಂದ ಮುಕ್ತಿಯನ್ನು ಹೊಂದುತ್ತಾನೆ. ಮನೆಯ ಮುಂಭಾಗದಲ್ಲಿ ತುಳಸಿ ಸಸ್ಯ ನೆಟ್ಟರೆ ಕೆಟ್ಟಶಕ್ತಿಗಳು ಮನೆಯ ಒಳಗೆ ಪ್ರವೇಶ ಆಗದಂತೆ … Read more