ಜೂನ್ 29 ಗುರುವಾರದಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

Kannada Astrology:ಮೇಷ- ಈ ದಿನ, ನೆಟ್‌ವರ್ಕ್ ಅನ್ನು ಬಲಪಡಿಸುವಾಗ, ನಿಮ್ಮ ಪ್ರೀತಿಪಾತ್ರರೊಂದಿಗೆ ಸಹಕರಿಸಿ, ಇದು ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಕಛೇರಿಯಲ್ಲಿ ಹೊಸ ಸವಾಲುಗಳು ಎದುರಾಗುತ್ತವೆ, ಆದರೆ ಇದರಿಂದ ಅಸಮಾಧಾನಗೊಳ್ಳಬೇಡಿ, ಬದಲಿಗೆ ಕಠಿಣ ಪರಿಶ್ರಮದಿಂದ ಹೊಸದನ್ನು ಕಲಿಯಲು ಪ್ರಯತ್ನಿಸಿ. ವೈದ್ಯಕೀಯ ಉದ್ಯಮಿಗಳು ಉತ್ತಮ ದಿನವನ್ನು ಹೊಂದಲಿದ್ದಾರೆ, ಮತ್ತೊಂದೆಡೆ, ಇತರ ಉದ್ಯಮಿಗಳು ತಮ್ಮ ಆರ್ಥಿಕ ಗ್ರಾಫ್ಗೆ ಗಮನ ಕೊಡಬೇಕು. ಯುವಕರು ಯಾವುದೋ ವಿಷಯದ ಬಗ್ಗೆ ಟೆನ್ಷನ್‌ನಲ್ಲಿ ಓಡುತ್ತಿದ್ದರೆ, ಹಿರಿಯರ ಮಾರ್ಗದರ್ಶನ ನಿಮ್ಮನ್ನು ಕಷ್ಟಗಳಿಂದ ಹೊರತರುವ ಸಾಧ್ಯತೆ ಇದೆ. ಉತ್ತಮ ಆರೋಗ್ಯವನ್ನು … Read more

ಇಂದು ಆಷಾಢ ಮಂಗಳವಾರ ಮುಂದಿನ 24 ಗಂಟೆಯ ಒಳಗೆ 4 ರಾಶಿಯವರಿಗೇ ಮಾತ್ರ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿಗಳು

ಮೇಷ ರಾಶಿ–ಇಂದು ಶುಭ ಮತ್ತು ಕೆಲಸದ ವಿಷಯದಲ್ಲಿ ಯಶಸ್ವಿಯಾಗಿದೆ. ಕುಲದೇವತೆಗಳ ಆರಾಧನೆಯು ಬಯಸಿದ ಫಲ ಮತ್ತು ಮನಸ್ಸಿನ ಶಾಂತಿಗಾಗಿ ಪ್ರಯೋಜನಕಾರಿಯಾಗಿದೆ. ಉದ್ಯೋಗಿಗಳಿಗೆ ಸ್ವಲ್ಪ ಉದ್ವೇಗ ಉಂಟಾಗಬಹುದು. ಹಣಕಾಸು ಸಂಬಂಧಿತ ವ್ಯಾಪಾರ ಲಾಭವಾಗಲಿದೆ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಜನರು ಉತ್ತಮ ಯಶಸ್ಸನ್ನು ಪಡೆಯಬಹುದು, ದೊಡ್ಡ ಖರೀದಿದಾರರೊಂದಿಗೆ ಸಂಪರ್ಕದ ಸಾಧ್ಯತೆಗಳಿವೆ. ಯುವಜನತೆ ವೃತ್ತಿಜೀವನದತ್ತ ಗಮನ ಹರಿಸುವ ಅಗತ್ಯವಿದೆ. ಅಸ್ತಮಾ ರೋಗಿಗಳು ಆರೋಗ್ಯದಲ್ಲಿ ಬಹಳ ಜಾಗರೂಕರಾಗಿರಬೇಕು. ಅಗತ್ಯ ಕ್ರಮಗಳ ಬಗ್ಗೆ ಎಚ್ಚರದಿಂದಿರಿ. ಕುಟುಂಬದಲ್ಲಿ ತಂದೆ ಅಥವಾ ಅಣ್ಣನೊಂದಿಗೆ ಕಲಹವಿದ್ದರೆ ಮುಂದೆ ಹೋಗಿ … Read more

ಉರಿಮೂತ್ರಕ್ಕೆ ತಕ್ಷಣ ಪರಿಹಾರ 10 ಟಿಪ್ಸ್!

ತಿಳಿ ಮಜ್ಜಿಗೆಗೆ ನಿಂಬೆ ರಸ ಹಾಗೂ ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ಕೂಡ ಉರಿಮೂತ್ರ ಸಮಸ್ಯೆಯನ್ನು ಹೋಗಲಾಡಿಸಬಹುದು. ಮೂತ್ರ ವಿಸರ್ಜಿಸುವಾಗ ಉರಿ ಅನುಭವ ಉಂಟಾಗುವುದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಒಂದು ಕಾರಣ ದೇಹದಲ್ಲಿ ನೀರಿನ ಕೊರತೆ. ಇದರಿಂದ ಉರಿ ಮೂತ್ರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಮೂತ್ರನಾಳಗಳಲ್ಲಿ ಏನಾದರೂ ಸೋಂಕುಗಳಿದ್ದರೂ ಇದೇ ಅನುಭವ ಉಂಟಾಗುತ್ತದೆ. ಈ ಸಮಸ್ಯೆ ಕಾಣಿಸಿಕೊಂಡರೆ ಉಂಟಾಗುವ ತೊಂದರೆ ಎಂದರೆ ಮೂತ್ರ ವಿಸರ್ಜಿಸಿದ ಬಳಿಕವೂ ಮೂತ್ರವು ಬರುತ್ತಿದೆ ಎಂದು ತೋರುವುದು. ಇದು … Read more

ಯಶಸ್ವಿಗೆ ಯಾವ ಬಣ್ಣದ ಶೂ ಹಾಕಬೇಕು?

ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ವಾಸ್ತು ಎಂದರೆ ಕೇವಲ ಮನೆ ಕಟ್ಟುವುದಲ್ಲ. ಮನೆಯ ವಿನ್ಯಾಸ, ಮನೆಯಲ್ಲಿ ಏನು ಮತ್ತು ಯಾವ ವಸ್ತು ಎಲ್ಲೆಲ್ಲಿ ಇರಬೇಕೆಂದು ಸ್ಪಷ್ಟವಾಗಿ ಚರ್ಚಿಸುತ್ತದೆ. ಅಲ್ಲದೆ, ಸಣ್ಣ ವಾಸ್ತು ದೋಷಗಳು ಆರ್ಥಿಕ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು ಮತ್ತು ದೈನಂದಿನ ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು. ಅಲ್ಲದೆ ವಾಸ್ತು ಶಾಸ್ತ್ರವನ್ನು ಮನೆಯ ಚಿಕ್ಕದರಿಂದ ಹಿಡಿದು ದೊಡ್ಡ ಅಂಶದವರೆಗೆ ಪರಿಗಣಿಸಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ವಾಸ್ತುವನ್ನು ಅನುಸರಿಸುವುದರಿಂದ ಯಾವುದೇ ಅಪ್ರಯೋಜನ ಅಂತೇನೂ ಇಲ್ಲ, ಆದರೆ ನಷ್ಟ ಮಾತ್ರ … Read more

ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ ಏನಾಗುತ್ತೆ ? ಒಳ್ಳೆಯ ಕೊಲೆಸ್ಟ್ರಾಲ್ ವೃದ್ಧಿ ಮಾಡೋದು ಹೇಗೆ.

ಯಾವಾಗ ನಾವೆಲ್ಲರೂ ನಮ್ಮ ಆರೋಗ್ಯಕಾರಿ ಆಹಾರ ಪದಾರ್ಥಗಳನ್ನು, ಸೇವಿಸುವುದನ್ನು ಕಡಿಮೆ ಮಾಡಿ, ಪಿಜ್ಜಾ, ಬರ್ಗರ್ ಅಥವಾ ಜಂಕ್ ಫುಡ್, ಎಣ್ಣೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಲು ಶುರು ಮಾಡಿದೆವೆಯೋ, ಅಂದಿನಿಂದ ಇಂದಿನವರೆಗೂ ಮತ್ತು ಮುಂದೆಯೂ ಕೂಡ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಂಡವು ಮತ್ತು ಹುಟ್ಟಿಕೊಳ್ಳುತ್ತವೆ ಇತ್ತೀಚಿನ ಯುವ ಜನತೆಯರು, ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಜಂಕ್ ಫುಡ್‌ಗಳಂತಹ ಆಹಾರಗಳನ್ನೇ ಹೆಚ್ಚು ಸೇವಿಸುತ್ತಾ ಹೋಗಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾಗಲು ಮುಕ್ತ ಆಹ್ವಾನ ನೀಡುತ್ತಿರುವುದು ನಿಜಕ್ಕೂ … Read more

ಮನೆಯಲ್ಲಿ ಯಾವ ರೀತಿ ಊಟ ಮಾಡಿದರೆ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ!

ಊಟ ಮಾಡುವಾಗ ಹಲವು ಪದ್ಧತಿ, ನಿಯಮಗಳನ್ನು ಅನುಸರಿಸಬೇಕು ಅಂತಾ ಹಿಂದೂ ಧರ್ಮದಲ್ಲಿದೆ. ಆ ನಿಯಮಮವನ್ನು ನಾವು ಅನುಸರಿಸುವುದರಿಂದ, ನಮ್ಮ ಆರೋಗ್ಯ ಉತ್ತವಾಗಿರುತ್ತದೆ. ಮತ್ತು ನಮಗೆ ಆರ್ಥಿಕ ಸಮಸ್ಯೆಯೂ ಬರುವುದಿಲ್ಲ. ಆದ್ರೆ ಆ ನಿಯಮವನ್ನು ಪಾಲಿಸದಿದ್ದಲ್ಲಿ, ಆರೋಗ್ಯ, ಅದೃಷ್ಟ ಎರಡೂ ಕೈ ತಪ್ಪುತ್ತದೆ. ಹಾಗಾಗಿ ನಾವಿಂದು ಊಟಕ್ಕೆ ಕೂತಾಗ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಊಟ ಮಾಡುವಾಗ ಪಾಲಿಸಬೇಕಾದ ಮೊದಲ ನಿಯಮವೆಂದರೆ, ಕೈ ಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು. ಈಗಲೂ ಹಲವಾರು … Read more

ಕಾಫಿ ಪ್ರತಿದಿನ ಕುಡಿತೀರಾ ಹಾಗಾದ್ರೆ ಈ ಸಮಸ್ಯೆಯಿಂದ ನರಳುವುದು ಪಕ್ಕ!

ಕೆಲವು ದಿನದಲ್ಲಿ ನಾಲ್ಕೈದು ಬಾರಿ ಈ ಪಾನೀಯಗಳನ್ನು ಸೇವಿಸುತ್ತಾರೆ. ನಿಜಕ್ಕೂ ಇಷ್ಟು ಬಾರಿ ಕಾಫಿ ಮತ್ತು ಟೀ ಕುಡಿಯುವುದು ಒಳ್ಳೆಯದಲ್ಲ. ಇದರಿಂದ ನಾನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಬಿಡುವುದು ಉತ್ತಮ. ಕಾಫಿ, ಟೀ ಕುಡಿಯುವುದರಿಂದ ಮನಸ್ಸಿಗೆ ಹಿತವೆನಿಸುತ್ತದೆ. ಚುಮುಚುಮು ಚಳಿಯಲ್ಲಿ, ಮಳೆ ಬರುವ ವೇಳೆ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಆಹ್ಲಾದಗೊಳಿಸುವ ಸಾಮರ್ಥ್ಯ ಚಹಾ ಹಾಗೂ ಕಾಫಿಗೆ ಇದೆ. ಹಾಗಾಗಿ ಪ್ರತಿದಿನ ಎರಡು ಹೊತ್ತಾದರೂ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಜನ ಹೊಂದಿರುತ್ತಾರೆ. ಆದರೆ … Read more

ಯಾವುದೇ ಕಾರಣಕ್ಕೂ ಅಡಿಗೆ ಮನೆಯಲ್ಲಿ ಈ ವಸ್ತುಗಳನ್ನು ಚೆಲ್ಲಬೇಡಿ!

ಕೆಲವೊಂದು ವಸ್ತುಗಳು ಕೈ ಜಾರಿ ಬಿದ್ದರೆ ಕಷ್ಟಗಳು ಎದುರು ಆಗುವುದು ಖಂಡಿತ. ಅದರಲ್ಲಿ ಯಾವ ಯಾವ ವಸ್ತುಗಳು ಬಿದ್ದರೆ ಏನು ಆಗುತ್ತದೆ ಎಂದರೆ… 1,ಹಾಲು-ಹಾಲನ್ನು ಯಾವುದಾದರು ಒಂದು ಶುಭ ಕಾರ್ಯಕ್ಕೆ ಉಕ್ಕಿಸುತ್ತಾರೆ. ಅದರೆ ಇಂತಹ ಶುಭ ಕಾರ್ಯಗಳನ್ನು ಬಿಟ್ಟು ಮನೆಯಲ್ಲಿ ಪದೇ ಪದೇ ಹಾಲು ಉಕ್ಕುವುದು ಮತ್ತು ಕೈ ಜಾರಿ ಬೀಳುವುದು ಮಾಡಬಾರದು.ಇದು ಅಶುಭದ ಸಂಕೇತ ಎಂದು ಹೇಳುತ್ತಾರೆ.ಹಾಲು ಮನೆಯಲ್ಲಿ ಚೆಲ್ಲಿದರೆ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇದೆ ಎಂದು ಅರ್ಥ.ಈ ರೀತಿ ಹಾಲು ಪದೇ ಪದೇ ಚೆಲ್ಲುತ್ತಿದ್ದಾರೆ … Read more

ಎಡವುದರಿಂದ ಆಗುವ ಲಾಭ ನಷ್ಟಗಳು

ಸಾಮಾನ್ಯವಾಗಿ ಮುಂದೆ ನೋಡುತ್ತಾ ನಡೆಯುವುದು, ಎಲ್ಲರೂ ಮಾಡುವ. ಕಾರ್ಯವೇ ಆಗಿದೆ.ಆದರೆ ನಡೆಯುವಾಗ ಎಡವಿದರೆ ಅದನ್ನು ಅಪಶಕುನವೆಂದು ಭಾವಿಸುತ್ತಾರೆ.ಎಡಗಾಲಿನ ಯಾವ ಬೆರಳಿನಿಂದ ಎಡವಿದರೂ ಅಪಶಕುನವಾಗುವುದು.ಬಲಗಾಲಿನ ಹೆಬ್ಬೆರಳಿನಿಂದ ಎಡವಿತರೆ ಲಾಭವಾಗುವುದು.ಎರಡನೆಯ ಬೆರಳೆನಿಂದ ಎಡವಿದರೆ ವಸ್ತುವಿನ ಲಾಭವಾಗುವುದು. ಮೂರನೆಯ ಬೆರಳಿನಿಂದ ಎಡವಿದರೆ ಜಗಳವಾದಿತ್ತುನಾಲ್ಕನೆಯ ಬೆರಳೆನಿಂದ ಎಡವಿದರೂ ಸಹ ಜಗಳವಾದಿತ್ತುಐದನೆಯ ಬೆರಳಿನಿಂದ ಎಡವಿದರೆ ಅತ್ತಿವ ನಷ್ಟವಾದೀತು..ಪರಿಹಾರ : ಎಡವಿದ ನಂತರದಲ್ಲಿ ಒಂದು ಕ್ಷಣ ನಿಂತು ಇಷ್ಟ ದೇವತಾ ಸ್ಮರಣೆ ಮಾಡಿ ಮುಂದೆ ಹೋಗುವುದು ಉತ್ತಮ ಪರಿಹಾರವೆಂದಿದ್ದಾರೆ.

ಈ 6 ಕೆಟ್ಟ habits ನಿಮ್ಮಲ್ಲಿದ್ದರೆ ಜನ ನಿಮ್ಮನ್ನು ಇಷ್ಟಪಡುವುದಿಲ್ಲ!

ನಮ್ಮ ಆತ್ಮ ಶುದ್ಧವಿದ್ದಾಗ ಮಾತ್ರ ನಮ್ಮ ಮುಖದಲ್ಲಿ ಮಂದಹಾಸ ಮೂಡಲು ಸಾಧ್ಯ. ವಿದುರ ನೀತಿಯಲ್ಲಿ ಮನುಷ್ಯನ 6 ಅಭ್ಯಾಸಗಳ ಬಗ್ಗೆ ಹೇಳಲಾಗಿದೆ. ಈ 6 ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿ ಎಂದಿಗೂ ತನ್ನ ಜೀವನದಲ್ಲಿ ಸಂತೋಷದಿಂದಿರಲು ಸಾಧ್ಯವಿಲ್ಲ. ಆ ಕೆಟ್ಟ ಅಭ್ಯಾಸಗಳಾವುವು..? ನಿಮ್ಮ ಬಳಿಯೂ ಈ ಕೆಟ್ಟ ಅಭ್ಯಾಸಗಳಿರಬಹುದು ಎಚ್ಚರ.. ವಿದುರ ನೀತಿಯಲ್ಲಿ, ಮಾನವನ ಜೀವನವನ್ನು ಯಶಸ್ವಿಗೊಳಿಸಲು ಅನೇಕ ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಜೀವನದಲ್ಲಿ ಇವುಗಳನ್ನು ಅನುಸರಿಸುವ ವ್ಯಕ್ತಿಗೆ ಅವನ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ವಿದುರ … Read more