ಕಳಸದ ಪ್ರಾಮುಖ್ಯತೆ ಅದರ ಫಲಗಳು!

ಮನಸ್ಸಿಗೆ ಬಂದಂತೆ ಪೂಜೆ ಪುನಸ್ಕಾರ ಮಾಡುತ್ತೇವೆ.ಅದರೆ ಇಲ್ಲಿ ವಿಧಿ ವಿಧಾನಗಳನ್ನು ಹಂಚಿಕೊಳ್ಳುತ್ತಾ ಇದ್ದೇವೆ. ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಪಂಚಾ ದೇವತೆ ಗಳಾದ ಸೂರ್ಯ ಗಣೇಶ ದುರ್ಗಾ ಶಿವ ಮತ್ತು ವಿಷ್ಣು ದೇವತೆಗಳನ್ನು ತಪ್ಪದೆ ನೆನೆಯಬೇಕು. ಇದರಿಂದ ಸಂತೋಷ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ದೇವಿ ದುರ್ಗೆಗೆ ದರ್ಬೆಯನ್ನು ಹಾಕಬಾರದು. ತುಳಸಿ ಹಾರವನ್ನು ಶಿವನಿಗೆ, ಗಣೇಶನಿಗೆ ಮತ್ತು ಭೈರವನಿಗೆ ಎಂದು ಹಾಕಬಾರದು. ದೇವರ ಮನೆಯಲ್ಲಿ ತುಂಬಾ ದೇವರ ಫೋಟೋ ಇಟ್ಟರು ಸಹ ಕಳಸ ಇಲ್ಲದ ಪೂಜಾ ಮಂದಿರ ಅಷ್ಟೊಂದು … Read more

ಗೋಡಂಬಿ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಆಗುವ ಅಡ್ಡ ಪರಿಣಾಮಗಳು!  

ಗೋಡಂಬಿ ಸೇವನೆಯು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ. ಇಷ್ಟೆಲ್ಲಾ ಉತ್ತಮ ಗುಣಗಳಿರುವ ಗೋಡಂಬಿಯ ಸೇವನೆ ಕೂಡಾ ಕೆಲವೊಂದು ಅಡ್ಡ ಪರಿಣಾಮಗಳನ್ನು ತಂದೊಡ್ಡಬಹುದು .ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು  ಪ್ರಯೋಜನವಾಗುತ್ತದೆ. ಗೋಡಂಬಿ ತಿನ್ನಲು ಇಷ್ಟಪಡದವರು ಬಹಳ ವಿರಳ. ಭಕ್ಷ್ಯಗಳ ಅಲಂಕಾರಕ್ಕಾಗಿಯೂ ಗೋಡಂಬಿಯನ್ನು ಬಳಸಲಾಗುತ್ತದೆ. ಗೋಡಂಬಿಯಲ್ಲಿ ಪ್ರೋಟೀನ್, ಕಬ್ಬಿಣ, ಫೈಬರ್, ಫೋಲೇಟ್, ಸೆಲೆನಿಯಮ್, ಆಂಟಿ-ಆಕ್ಸಿಡೆಂಟ್, ಖನಿಜಗಳು ಮತ್ತು ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತವೆ.  ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಗೋಡಂಬಿ ಸೇವನೆಯು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ.  ಇಷ್ಟೆಲ್ಲಾ ಉತ್ತಮ … Read more

ಡಿಸೆಂಬರ್ 19 ಶುಭ ಸೋಮವಾರ 3 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಮಂಜುನಾಥ ಸ್ವಾಮಿ ಕೃಪೆಯಿಂದ

ಮೇಷ ರಾಶಿ: ಇಂದು ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಕಾಣಬಹುದು. ಇಂದು ನಿಮ್ಮ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿ ಮತ್ತು ತಿಳುವಳಿಕೆ ಎರಡನ್ನೂ ನೀವು ಹೊಂದಿರುತ್ತೀರಿ. ರಿಯಲ್ ಎಸ್ಟೇಟ್ ಖರೀದಿಸಲು ಯೋಜಿಸಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಅಧಿಕಾರಿಗಳು ಪ್ರಭಾವಿತರಾಗುತ್ತಾರೆ. ವೃಷಭ ರಾಶಿ: ಇಂದು ಹಣ ಬರಬಹುದು. ಚಿನ್ನಾಭರಣ, ಬಟ್ಟೆ ಖರೀದಿಗೆ ಅವಕಾಶ ಒದಗಿ ಬರುತ್ತಿದೆ. ನಿಮ್ಮ ಧೈರ್ಯವು ನಿಮ್ಮ ಪ್ರೀತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತದೆ. ವೃತ್ತಿಜೀವನದ ದೃಷ್ಟಿಯಿಂದ ಪ್ರಾರಂಭವಾದ ಪ್ರಯಾಣವು ಫಲಪ್ರದವಾಗಲಿದೆ. ವ್ಯಾಪಾರದಲ್ಲಿ ಹೊಸ ಪ್ರಯೋಗಗಳನ್ನು ಮಾಡುವುದರಿಂದ ಮುಂದೆ … Read more

2023ರ ವೃಷಭ ರಾಶಿ ವರ್ಷ ಭವಿಷ್ಯ!80% ಅದೃಷ್ಟ 100% ರಾಜಯೋಗ

2023ನೇ ವೃಷಭ ರಾಶಿಯವರ ರಾಶಿ ಭವಿಷ್ಯ ಹೇಗಿದೆ ಹಾಗೆ 2023ರ ತುಂಬಾನೇ ಅದೃಷ್ಟ ವರ್ಷ ಅಂತ ಹೇಳಿದ್ದಾರೆ ತಪ್ಪಾಗಲಾರದು. 80% ಈ ರಾಶಿಯವರಿಗೆ ಈ ವರ್ಷ ಒಳ್ಳೆಯದಾಗುತ್ತದೆ. ಹಾಗೆ ಅದೃಷ್ಟ ಎಂದರೆ ಈ ರಾಶಿಯವರಿಗೆ. ಇರುವ ಹಾಗೆ ಅದೃಷ್ಟ ಬರಬೇಕು ಇವರಿಗೆ ಹೀಗೆ ವಿಪರೀತವಾಗಿ ರಾಜಯೋಗ ಶುರುವಾಗುತ್ತದೆ.ಹಾಗಾದರೆ 2023ರ ವೃಷಭ ರಾಶಿಯವರ ಸಂಪೂರ್ಣ ಜೀವನ. ಅನುಕೂಲಗಳು. ಅನಾನುಕೂಲಗಳು. ಪರಿಹಾರಗಳು ಎಲ್ಲವನ್ನು ಕೂಡ ಸಂಪೂರ್ಣವಾಗಿ ನೋಡೋಣ ಬನ್ನಿ. ವೃಷಭ ರಾಶಿಯವರ ಯೋಗವನ್ನು ತಂದು ಕೊಡುವಂತಹ ಗ್ರಹಗಳೆಂದರೆ. ಅದು ಮೂರು … Read more

ಇಂದು ಡಿಸೆಂಬರ್ 18 ಭಾನುವಾರ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಬಾಗ್ಯಶಾಲಿಗಳು ಸೂರ್ಯದೇವನ ಕೃಪೆಯಿಂದ

ಮೇಷ ರಾಶಿ- ಮೇಷ ರಾಶಿಯವರಿಗೆ ಈ ದಿನ ಕಲಾ ಕೌಶಲ್ಯದಲ್ಲಿ ಸುಧಾರಣೆ ತರುವುದು. ನೀವು ಜವಾಬ್ದಾರಿಯುತವಾಗಿ ವರ್ತಿಸುತ್ತೀರಿ ಮತ್ತು ಕೆಲವು ವಹಿವಾಟು ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸುತ್ತೀರಿ, ಇಲ್ಲದಿದ್ದರೆ ಸಮಸ್ಯೆ ಇರಬಹುದು. ನೀವು ಯಾವುದೇ ವ್ಯಕ್ತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸಬೇಕು. ಕೆಲಸದ ಪ್ರದೇಶದಲ್ಲಿ ನೀವು ಬಡ್ತಿ ಮತ್ತು ಹೆಚ್ಚಳವನ್ನು ಪಡೆಯಬಹುದು. ವೃಷಭ ರಾಶಿ- ವೃಷಭ ರಾಶಿಯವರಿಗೆ ಇಂದು ಆನಂದದಾಯಕ ದಿನವಾಗಲಿದೆ. ಯಾವುದೇ ಕಾನೂನು ವಿಚಾರದಲ್ಲಿ ಜಯ ಸಿಕ್ಕರೆ ನಿಮ್ಮ ಮನಸ್ಸು ಖುಷಿಯಾಗುತ್ತದೆ. ಕುಟುಂಬದಲ್ಲಿ ಸಣ್ಣ ಪಾರ್ಟಿ ಕೂಡ ಆಯೋಜಿಸಬಹುದು ಮತ್ತು … Read more

ಕಾಳಿಂಗ ಸರ್ಪ!ನಾಗರಹಾವು!ಕೊಳಕಮಂಡಲ! ಹಾವುಗಳಿಗಿಂತ ಹೆಚ್ಚು ವಿಷವಿರುತ್ತೆ ಈ ಹಾಲಿನಲ್ಲಿ

ಹಾವು ಒಂದು ಬಾರಿ ಕಡುದ್ರೆ ಜಗತ್ತಿನಲ್ಲಿ ಲೆಕ್ಕಾನೆ ಇಲ್ಲ. ಅತಿ ಹೆಚ್ಚು ವಿಷಪೂರಿತ ಹಾವು ಇದು. ಹಾವು ಕಡಿದರೆ ಒಬ್ಬರು ಸಾಯ್ಬೋದು, ಇಬ್ರು ಸಾಯ್ಬೋದು ಇಲ್ಲ ಮೂರು ಜನ ಸಾಯ್ಬೋದು. ಅಷ್ಟು ವಿಷ ಒಂದು ಹಾವಿನ ಹಾಲಿನಲ್ಲಿ ಇರಬಹುದು.ಆದರೆ ಈ ಹಾವು ಒಂದು ಬಾರಿ ಕಡಿದ್ರೆ ಸಾವಿನ ಲೆಕ್ಕಾನೆ ಇರೋದಿಲ್ಲ. ಅಷ್ಟು ಜನ ಸಾವನ್ನು ಒಪ್ಪಬಹುದು. ನಾವು ಯಾವಾಗಾದ್ರೂ ಹಾವಿನ ವಿಚಾರ ಮಾತಾಡ್ತಾ ಇದ್ರೆ. ಅದರಲ್ಲೇ ನಾಗರಹಾವು ಕಾಳಿಂಗ ಸರ್ಪ. ಮತ್ತು ಕೊಳಕಮಂಡಲ. ಮಾತ್ರ ನಿಮ್ಮ ಊಹೆ … Read more

ಹಲಸಿನ ಹಣ್ಣು ಚಳಿಗಾಲದಲ್ಲಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ!

ಆರೋಗ್ಯ ಉತ್ತಮವಾಗಿರಬೇಕು ಎಂದರೆ ಉತ್ತಮ ಆಹಾರವನ್ನು ಸೇವಿಸಬೇಕು. ಸರಿಯಾದ ರೀತಿಯ ಆಹಾರ ಸೇವನೆ ಪ್ರತಿ ವ್ಯಕ್ತಿಯ ಆರೋಗ್ಯದ ಗುಟ್ಟು. ಕೆಲವರು ಮಾಂಸದ ಸೇವನೆ ಮೂಲಕ ದೇಹಕ್ಕೆ ಬೇಕಾದ ವಿವಿಧ ರೀತಿಯ ಪ್ರೊಟೀನ್ ಪೋಷಕಾಂಶಗಳನ್ನು ಪಡೆಯುತ್ತಾರೆ. ಅದರೇ ಹೆಚ್ಚು ಮಾಂಸ ಆಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬು ಶೇಖರಣೆ ಆಗಬಹುದು.ಇದರ ಬದಲು ಹಲಸಿನ ಹಣ್ಣನ್ನು ಬಳಸಬಹುದು. ಹಲಸಿನ ಹಣ್ಣಿನಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ವಿಟಮಿನ್ಸ್ ಗಳು ಅಡಗಿದೆ. ಅದರೆ ನಿಯಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ಲಿಗ್ನಾನ್ಸ್, ಐಸೊಫ್ಲಾವೊನ್ … Read more

ಹೊಸ ವರ್ಷ ಮನೆಯಲ್ಲಿ ಈ 4 ಸಸ್ಯ ಕಂಡಿತ ಹಚ್ಚಿರಿ, ಹೇಗೆ ಬೆಳೆಯುತ್ತವೆಯೋ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತಾ ಹೋಗುವುದು!

ಹೋಸ ವರ್ಷದಲ್ಲಿ ಮೊದಲ ಯಾವ ರೀತಿ ಕಳೆಯುತ್ತದೆಯೋ ಅದೇ ರೀತಿ ಇಡೀ ವರ್ಷ ಅದೇ ರೀತಿ ಕಳೆಯುತ್ತದೆ. ಈ ಜಗತ್ತಿನಲ್ಲಿ ಪ್ತತಿಯೊಬ್ಬ ವ್ಯಕ್ತಿಗಳು ತುಂಬಾನೇ ಶ್ರಮ ಪಡುತ್ತಾರೆ. ಕಠಿಣವಾದ ಪ್ರಯತ್ನವನ್ನು ಮಾಡುತ್ತಾರೆ. ಇವೆಲ್ಲವನ್ನೂ ಯಾಕೆ ಮಾಡುತ್ತಾರೆ ಎಂದರೆ ಅವರು ತಮ್ಮ ಮನೆಯಲ್ಲಿ ಸುಖವಾಗಿ ನೆಮ್ಮದಿಯಿಂದ ಇರಲು ಇಷ್ಟ ಪಡುತ್ತಾರೆ. ಇಲ್ಲಿ ಹಣದ ಸಮಸ್ಸೆಗಳು ಮತ್ತು ಸಾಲದ ಸಮಸ್ಸೆಗಳು ಯಾವುದೇ ರೀತಿಯ ಕಷ್ಟಗಳು ಬಾರದೆ ಇರಲಿ ಎಂದು ಇಷ್ಟ ಪಡುತ್ತಾರೆ. ಅದರೆ ಗ್ರಹ ನಕ್ಷತ್ರ ಸಹಾಯ ಮಾಡದೇ ಇದ್ದರೆ … Read more

ಇಂದು ಡಿಸೆಂಬರ್ 17 ಶನಿವಾರ 6 ರಾಶಿಯವರಿಗೆ ರಾಜಯೋಗ ಗುರುಬಲ ಶುರು ಶನಿದೇವನ ಕೃಪೆಇಂದ 10 ವರ್ಷಗಳ ಹಣದ ಮಳೆ

ಮೇಷ ರಾಶಿ: ಎಲ್ಲರಿಗೂ ಸಹಾಯ ಮಾಡುವ ನಿಮ್ಮ ಬಯಕೆ ಇಂದು ನಿಮ್ಮನ್ನು ಕೆಟ್ಟದಾಗಿ ಆಯಾಸಗೊಳಿಸುತ್ತದೆ. ಇಂದು ನಿಮ್ಮ ಸಹೋದರ ಸಹೋದರಿಯರಲ್ಲಿ ಒಬ್ಬರು ನಿಮ್ಮನ್ನು ಸಾಲ ಕೇಳಬಹುದು, ನೀವು ಅವರಿಗೆ ಹಣವನ್ನು ನೀಡುತ್ತೀರಿ ಆದರೆ ನಿಮ್ಮ ಆರ್ಥಿಕ ಸ್ಥಿತಿಯು ಇದರಿಂದ ಹದಗೆಡಬಹುದು. ನಿಮಗೆ ಸಂತೋಷವನ್ನು ನೀಡುವ ಕೆಲಸಗಳನ್ನು ಮಾಡಿ, ಆದರೆ ಇತರ ಜನರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ನಿಮ್ಮ ಪ್ರೇಮಿ ಇಂದು ಅತ್ಯಂತ ಸುಂದರವಾದ ಸಂಗತಿಯೊಂದಿಗೆ ನಿಮ್ಮನ್ನು ಅಚ್ಚರಿಗೊಳಿಸಬಹುದು. ಲಾಭದಾಯಕ ಗ್ರಹಗಳು ಅಂತಹ ಅನೇಕ ಕಾರಣಗಳನ್ನು ಸೃಷ್ಟಿಸುತ್ತವೆ, … Read more

ಕೈ ಬೆರಳಿಗೆ ಬೆಳ್ಳಿಯ ಉಂಗುರ ಹಾಕಿಕೊಂಡರೆ ನಡೆಯುವ ಅದ್ಬುತಗಳು!

ಹಲವಾರು ಜನರು ಬೆಳ್ಳಿಯ ಉಂಗುರವನ್ನು ಧರಿಸಿಕೊಳ್ಳುತ್ತಾರೆ.ಅದರೆ ಇದರಿಂದ ಸಿಗುವ ಲಾಭಗಳ ಬಗ್ಗೆ ಗೊತ್ತಿರುವುದಿಲ್ಲ.ಬೆಳ್ಳಿಯ ಉಂಗುರ ಧರಿಸಿವುದರಿಂದ ಅನೇಕ ಪ್ರಯೋಜನಗಳು ನಿಮಗೆ ಸಿಗುತ್ತವೆ.ಜೀವನದಲ್ಲಿ ಮುಂದೆ ಸಾಗಲು ಹಲವರು ರೀತಿಯ ಸಹಾಯವನ್ನು ಮಾಡುತ್ತವೆ.ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಸಿಗುವಂತಹ 10 ಲಾಭದ ಬಗ್ಗೆ ತಿಳಿಸಿಕೊಡುತ್ತೇವೆ. 1,ಬೆಳ್ಳಿಯ ಉಂಗುರ ಧರಿಸುವುದರಿಂದ ಮನಸ್ಸಿನ ಚಂಚಲತೆಯನ್ನು ದೂರ ಮಾಡುತ್ತದೆ.2, ಬೆಳ್ಳಿಯ ಉಂಗುರ ಧರಿಸುವುದರಿಂದ ಸಿಟ್ಟನ್ನು ಶಾಂತಗೊಳಿಸುತ್ತದೆ.ಚಿಕ್ಕ ಚಿಕ್ಕ ವಿಷಯಕ್ಕೆ ಪದೇ ಪದೇ ಕೋಪ ಬರುತ್ತದೆಯೋ ಅಂತವರು ಖಂಡಿತ ಬೆಳ್ಳಿಯ ಉಂಗುರವನ್ನು ಖಂಡಿತ ಧರಿಸಿಕೊಳ್ಳಬೇಕು. 3, ಬೆಳ್ಳಿಯ … Read more