ಕಳಸದ ಪ್ರಾಮುಖ್ಯತೆ ಅದರ ಫಲಗಳು!
ಮನಸ್ಸಿಗೆ ಬಂದಂತೆ ಪೂಜೆ ಪುನಸ್ಕಾರ ಮಾಡುತ್ತೇವೆ.ಅದರೆ ಇಲ್ಲಿ ವಿಧಿ ವಿಧಾನಗಳನ್ನು ಹಂಚಿಕೊಳ್ಳುತ್ತಾ ಇದ್ದೇವೆ. ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಪಂಚಾ ದೇವತೆ ಗಳಾದ ಸೂರ್ಯ ಗಣೇಶ ದುರ್ಗಾ ಶಿವ ಮತ್ತು ವಿಷ್ಣು ದೇವತೆಗಳನ್ನು ತಪ್ಪದೆ ನೆನೆಯಬೇಕು. ಇದರಿಂದ ಸಂತೋಷ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ದೇವಿ ದುರ್ಗೆಗೆ ದರ್ಬೆಯನ್ನು ಹಾಕಬಾರದು. ತುಳಸಿ ಹಾರವನ್ನು ಶಿವನಿಗೆ, ಗಣೇಶನಿಗೆ ಮತ್ತು ಭೈರವನಿಗೆ ಎಂದು ಹಾಕಬಾರದು. ದೇವರ ಮನೆಯಲ್ಲಿ ತುಂಬಾ ದೇವರ ಫೋಟೋ ಇಟ್ಟರು ಸಹ ಕಳಸ ಇಲ್ಲದ ಪೂಜಾ ಮಂದಿರ ಅಷ್ಟೊಂದು … Read more