‘G’ಅಕ್ಷರದವರ ಬಗ್ಗೆ ನಿಮಗೆ ಗೊತ್ತಿರದ ಕರಾಳ ಸತ್ಯಗಳು!

Dark truths you don’t know about people with letter ‘G’: ನಮ್ಮ ಜನ್ಮದಿನಾಂಕ, ನಮ್ಮನ್ನು ಆಳುವ ಗ್ರಹಗಳು ಮತ್ತು ನಮ್ಮ ಗುರುತಾಗುವ ಹೆಸರು ಕೂಡ ಒಂದು ನಿರ್ದಿಷ್ಟ ಶಕ್ತಿಯೊಂದಿಗೆ ಅನುರಣಿಸುತ್ತದೆ. ನಮ್ಮ ಸುತ್ತಲಿನ ಮತ್ತು ನಮ್ಮೊಳಗಿನ ಎಲ್ಲವೂ ಶಕ್ತಿ. ಆದ್ದರಿಂದ ಸರಿಯಾದ ಹೆಸರನ್ನು ಆರಿಸಿಕೊಳ್ಳುವುದು ನಾವು ಯಾರೆಂಬುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ, ನಮ್ಮ ಹೆಸರಿನ ಮೊದಲ ಅಕ್ಷರವು ಒಂದು ನಿರ್ದಿಷ್ಟ ರೀತಿಯ ಶಕ್ತಿಯ ಕಂಪನದೊಂದಿಗೆ ಅನುರಣಿಸುತ್ತದೆ. ನಾವು ಈ ಶಕ್ತಿಯ ಕಂಪನದ ಆಳಕ್ಕೆ … Read more

ಕಾಲುಂಗುರ ಧರಿಸುವ ಪ್ರತಿ ಮಹಿಳೆಯರು ತಪ್ಪದೆ ನೋಡಲೇಬೇಕಾದ

The secret of a husband’s success lies in his wife’s anklets: ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸಿಲ್ಲ ಎಂದರೆ ಅವಳ ಶೃಂಗಾರ ಅಪೂರ್ಣ ಎಂದು ಹೇಳಲಾಗುತ್ತದೆ ಯಾಕೆಂದರೆ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವ ಮೂಲಕ ಅವಳ ಶೃಂಗಾರವಷ್ಟೇ ಅಲ್ಲ ಅವಳ ಜೀವನದ ಶೃಂಗಾರವೂ ಕೂಡ ಹೆಚ್ಚಾಗುತ್ತದೆ ಆದ್ದರಿಂದ ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣು ಮಗಳು ಕಾಲಿಗೆ ಕಾಲುಂಗುರವನ್ನು ಧರಿಸುವುದು ಬಹಳ ಮುಖ್ಯವಾಗುತ್ತದೆ, … Read more

ಕುತ್ತಿಗೆ ಸುತ್ತ ಕಪ್ಪುಕಲೆ 10 ನಿಮಿಷದಲ್ಲಿ ಮಂಗಮಾಯ!

Black spot around the neck: ಮೈ ಎಲ್ಲ ಬೆಳಗ್ಗಿದ್ದರೂ, ಕುತ್ತಿಗೆಯ ಸುತ್ತ ಕಪ್ಪಾಗಿರುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಈ  ಕಪ್ಪು ಕಲೆಗೆ ಸರಿಯಾದ ಚಿಕಿತ್ಸೆ ಇಲ್ಲದಿದ್ದಾಗ ಸಾಕಷ್ಟು ಜನರು ಕುತ್ತಿಗೆ ಸಂಪೂರ್ಣವಾಗಿ ಮುಚ್ಚಿಕೊಂಡಿರುವ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆಗಳಿಗೆ ಚಿಂತಿಸಬೇಕಿಲ್ಲ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕತ್ತಿನ ಭಾಗ ಕಪ್ಪು ಕಲೆಯನ್ನು ನಿವಾರಿಸಬಹುದಾಗಿದೆ ಎಂದು ಡಾ. ಶರದ್​​​ … Read more

ಈ ಗಣದ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅತೀಂದ್ರಿಯ ಶಕ್ತಿಗಳು ಬಹಳ ಇರುತ್ತದೆ

People born under this Gana Nakshatra have great psychic powers:ಈ ಗಣಗಳ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅತೀಂದ್ರಿಯ ಶಕ್ತಿಗಳು ಹೆಚ್ಚಾಗಿರುತ್ತವೆ, ರಾಶಿ ಚಕ್ರಗಳು ಮತ್ತು ಅವರ ನಕ್ಷತ್ರಕ್ಕೆ ಅನುಗುಣವಾಗಿ ಗಣಗಳನ್ನು ವಿಂಗಡಣೆ ಮಾಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಸಹ ತನ್ನದೆಯಾದ ರಾಶಿ ನಕ್ಷತ್ರ ಜಾತಕವನ್ನುಹೊಂದಿರುತ್ತಾನೆ. ಸೃಷ್ಟಿ ಸ್ಥಿತಿ ಲಯ ಈ ಮೂರು ಹಿಡಿತದಿಂದ ಗಣಗಳನ್ನು ನಿರ್ಧಿರಿಲಾಗಿದೆ. ಹೀಗೆ ಈ ಮೂರು ಗಣಗಳ ವ್ಯಕ್ತಿಗಳ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯುವುದಾದರೆ. ಮೊದಲನೇಯದಾಗಿ ಸೃಷ್ಟಿ ಅಂದರೆ ಪ್ರಪಂಚದ ಸೃಷ್ಟಿಕರ್ತ ಪರಬ್ರಹ್ಮನ … Read more

ಇಂದಿನ ಮದ್ಯರಾತ್ರಿಯಿಂದ 2050ರವರೆಗೂ 7 ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ಗುರುಬಲ ಶುರು ಮಹಾಶಿವನ ಕೃಪೆಯಿಂದ

Kannada Astrology :ಮೇಷ – ಇಂದು ಶುಭವಾಗಲಿದೆ. ಲಾಭದಾಯಕ ಮತ್ತು ಸಮೃದ್ಧ ಪರಿಸ್ಥಿತಿಗಳನ್ನು ರಚಿಸಲಾಗುತ್ತಿದೆ. ಕಠಿಣ ಪರಿಶ್ರಮದ ಜೊತೆಗೆ ಕೆಲಸ ಮಾಡುವ ವಿಧಾನವೂ ಬದಲಾಗಬೇಕು. ವ್ಯಾಪಾರದ ಪರಿಸ್ಥಿತಿಗಳು ಉದ್ಯಮಿಗಳಿಗೆ ತುಂಬಾ ಒಳ್ಳೆಯದು. ದೀರ್ಘ ಬಾಕಿಯಿರುವ ಕೆಲಸ ಅಥವಾ ಡೀಲ್‌ಗಳು ಅಂತಿಮವಾಗುತ್ತವೆ. ಉದ್ಯೋಗಿಗಳೊಂದಿಗೆ ಯಾವಾಗಲೂ ಧನಾತ್ಮಕ ಮತ್ತು ಸಹಕಾರ ವರ್ತನೆಯನ್ನು ಇಟ್ಟುಕೊಳ್ಳಿ. ಯುವಕರು ಮತ್ತು ವಿದ್ಯಾರ್ಥಿಗಳಿಗೆ ದಿನವು ಸಾಮಾನ್ಯವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ, ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಜನರು ಜಾಗರೂಕರಾಗಿರಬೇಕು. ಸಾಂಕ್ರಾಮಿಕ ಸಮಯದಲ್ಲಿ, ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. … Read more

ತಾಳಿಯ ವಿಷಯದಲ್ಲಿ ಎಂದು ಈ ತಪ್ಪನ್ನು ಮಾಡಬೇಡಿ,ತಾಳಿ ಬಿಚ್ಚಿಡುವಾಗ ಒಮ್ಮೆ ಯೋಚಿಸಿ ತಾಳಿಯ ಮಹತ್ವ…!!

Importance of Mangalya: ಮುತೈತೆಗೆ ತಾಳಿಯೇ ಒಡವೆ ಮತ್ತು ತಾಳಿಯೇ ಐಶ್ವರ್ಯ.ಕರಿ ಮಣಿಯೇ ಸಿಂಧೂರ ಗಂಡನ ಪ್ರತಿರೂಪವೇ ಮಾಂಗಲ್ಯ.ಗಂಡನ ಶ್ರೇಯಸ್ಸನ್ನು ಸೂಚಿಸುವ ಕರಿ ಮಣಿಗೆ ಮುಕ್ಕೋಟಿ ದೇವರುಗಳ ಶಕ್ತಿ ಇರುತ್ತದೆ.ಹೀಗಾಗಿ ಭಾರತದಲ್ಲಿ ತಾಳಿಗೆ ಮಹತ್ವ ಇರುವುದು.ತಾಳಿ ಎನ್ನುವುದು ಕೇವಲ ಬಂಗಾರದ ಆಭರಣವಲ್ಲ ಮತ್ತು ಕರಿ ಮಣಿ ದಾರವು ಅಲ್ಲ.ಇದು ನಿಮ್ಮ ಬಾಳ ಸಂಗಾತಿಯಾಗಿ ಆಯಸ್ಸನ್ನು ಸೂಚಿಸುತ್ತಾದೆ.ಇನ್ನು ತಾಳಿಗೆ ಪಿನ್ ಹಾಕಿದರೆ ಏನು ಆಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಮಾಂಗಲ್ಯಧಾರಣೆ ಎನ್ನುವುದು ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನು … Read more

ಬಿಸಿಲಿನ ಜಳಕ್ಕೆ ಈ ಪಾನೀಯ ಯಾರು ಕುಡಿಯಬೇಡಿ ಯಾಕೆಂದ್ರೆ…!!

Who should not drink this drink in the summer: ಬೇಸಿಗೆಯಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಬೆವರು ಹೆಚ್ಚು ಹರಿದು ಹೋಗುತ್ತದೆ. ಹಾಗಾಗಿ ನಮ್ಮ ದೇಹ ನಿರ್ಜಲೀಕರಣಕ್ಕೆ ಗುರಿಯಾ ಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಸಾಕಾಗುವುದಿಲ್ಲ.ಬೆವರಿನಲ್ಲಿ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಸಹ ನಮ್ಮ ದೇಹದಿಂದ ಹೊರಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಆರೋಗ್ಯ ಕರವಾದ ಹಾಗೂ ನೈಸರ್ಗಿಕ ರೂಪದ ಪಾನೀಯಗಳನ್ನು ಸೇವಿಸಲು ಮುಂದಾಗಬೇಕು. ಇದರಿಂದ ಬೇರೆ ಸಮಯದಂತೆ ಬೇಸಿಗೆ ಕಾಲದಲ್ಲೂ … Read more

ಮೇ 5 ನೇ ತಾರೀಕು ಹುಣ್ಣಿಮೆ ಮತ್ತು ಚಂದ್ರಗ್ರಹಣ ಇರುವುದರಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಪುಣ್ಯವಂತರು

Horoscope Todayಮೇಷ ರಾಶಿ-ಚಂದ್ರನು 7 ನೇ ಮನೆಯಲ್ಲಿರುತ್ತಾನೆ, ಇದರಿಂದಾಗಿ ಗಂಡ ಮತ್ತು ಹೆಂಡತಿಯ ನಡುವೆ ಬಿರುಕುಗಳು ಉಂಟಾಗಬಹುದು. ನಿವಾಸಿ. ಸನ್ಫ ಮತ್ತು ಬುಧಾದಿತ್ಯ ಯೋಗದ ರಚನೆಯಿಂದಾಗಿ, ವ್ಯಾಪಾರದಿಂದ ಉತ್ತಮ ಮಾರಾಟ ಮತ್ತು ಗ್ರಾಹಕರ ಹೆಚ್ಚಳದಿಂದ ಮನಸ್ಸಿನಲ್ಲಿ ಉತ್ಸಾಹ ಇರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಒಳ್ಳೆಯ ಸುದ್ದಿ ಮತ್ತು ಹಳೆಯ ಸ್ಥಗಿತಗೊಂಡ ಕೆಲಸವನ್ನು ಪಡೆಯಬಹುದು. ಅನಾರೋಗ್ಯದಿಂದ ಹೊರಬಂದ ನಂತರ ನೀವು ಉಲ್ಲಾಸವನ್ನು ಅನುಭವಿಸುವಿರಿ. “ಆರೋಗ್ಯಕರ ಆಹಾರವನ್ನು ಸೇವಿಸಿ. ಮತ್ತು ನಿಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಿ. ಕುಟುಂಬದಲ್ಲಿನ ಯಾವುದೇ ಸಂಬಂಧಿಕರೊಂದಿಗಿನ ಭಿನ್ನಾಭಿಪ್ರಾಯಗಳು … Read more

ಮೇ 3 ಬುಧವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರ ದೇವನ ಕೃಪೆಯಿಂದ!

Astrology today :ಮೇ 3ನೇ ತಾರೀಕು ಬಹಳ ವಿಶೇಷವಾದ ಬುಧವಾರ.ಬುಧವಾರದಿಂದ ಕೆಲವೊಂದು ರಾಶಿಯವರಿಗೆ ರಾಜಯೋಗ ಆರಂಭ ಆಗುತ್ತಿದೆ ಹಾಗು ತಾಯಿ ಕುಬೇರ ದೇವರ ಅನುಗ್ರಹ ಸಿಗುವುದರಿಂದ ಇವರ ಬಾಳು ಮುಟ್ಟಿದ್ದೆಲ್ಲಾ ಬಂಗಾರ ಆಗುತ್ತದೆ. ಈ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಜಯ ಸಿಗುತ್ತದೆ. ಆದ್ದರಿಂದ ನಾಳೆಯಿಂದ ಈ ರಾಶಿಯವರಿಗೆ ಕುಬೇರ ದೇವರ ಕೃಪಾಕಟಾಕ್ಷ ಸಿಗುತ್ತಿದೆ. ಹಾಗಾಗಿ ಇವರ ಜೀವನದಲ್ಲಿ ತುಂಬಾನೇ ಅದೃಷ್ಟ ಲಾಭ ಎಲ್ಲಾ ಸಿಗುತ್ತದೆ.ಈ 7 ರಾಶಿಯವರು ಕೂಡ ಮುಂದೆ ಇವರ ಕಷ್ಟಗಳು ಕಳೆದು ಜೀವನದಲ್ಲಿ … Read more

ಪುರುಷರತ್ನ, ಆಯುರ್ವೇದ ಔಷಧಿ ಸಸ್ಯ ಉಪಯೋಗ ತಿಳಿದರೆ ಆಶ್ಚರ್ಯ ಪಡುತ್ತೀರ..!

Ayurvedic medicinal plant treatment method: ಸಿರಂಟಿ ಗಿಡ, ರತ್ನಪುರುಷ, ಚರಾಟ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಸಸ್ಯವನ್ನು ಆಂಗ್ಲ ಭಾಷೆಯಲ್ಲಿ ಹೈಬಾಂಥಸ್‌ ಇನ್ನೆಸ್ಪರ್ಮಸ್‌, ವಯೋಲೆಸಿಯಾ ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ. ಕಳೆ ಸಸ್ಯದಂತೆ ಕಂಡರೂ ಹೂ ಮತ್ತು ಕಾಯಿಯಿಂದ ಸುಂದರವಾಗಿ ಆಕರ್ಷಿಸಲ್ಪಡುತ್ತದೆ. ಇದು ಹೆಚ್ಚಾಗಿ ಒಣ ಜಮೀನು, ಕುರುಚಲು ಕಾಡಿನಲ್ಲಿ ಹೆಚ್ಚೆಚ್ಚು ಹುಲ್ಲುಗಳು ಬೆಳೆದಿರುವ ಕಡೆ ಅವುಗಳ ಮಧ್ಯೆ ಬೆಳೆದಿರುತ್ತದೆ. ಸುಮಾರು 25 ಸೆಂ.ಮೀ. ಎತ್ತರ, ಐದಾರು ಸೆಂ.ಮೀ. ಉದ್ದನೆಯ ನೀಳವಾದ ಎಲೆಗಳನ್ನು ಹೊಂದಿದ್ದು, ಎಲೆಗಳು ಬೆಳೆದಿರುವ … Read more