ಇಂದು 3ನೇ ಶ್ರಾವಣ ಶನಿವಾರ ಇಂದಿನ ಮಧ್ಯರಾತ್ರಿಯಿಂದ 6 ವರ್ಷ 4 ರಾಶಿಯವರಿಗೆ ಗಜಕೇಸರಿ ಯೋಗ!

ಇನ್ನು ಮೂರನೇ ಶ್ರಾವಣ ಶನಿವಾರ ಇಂದಿನ ಮಧ್ಯರಾತ್ರಿಯಿಂದ 6 ವರ್ಷ ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಭರ್ಜರಿ ಧನಾಗಮನ ಸಾಕ್ಷಾತ್ ಲಕ್ಷ್ಮಿ ಒಲಿಯುತ್ತಾ ಳೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಮೂರನೇ ಶ್ರಾವಣ. ಶನಿವಾರ ತುಂಬಾ ಶುಭ ವಾಗಲಿದೆ. ಈ ರಾಶಿಯವರಿಗೆ ಅದೃಷ್ಟದ ಬೆಂಬಲ ದೊಂದಿಗೆ ಅನೇಕ ಅಪೂರ್ಣ ಕಾರ್ಯ ಗಳು ಇಂದು ಪೂರ್ಣಗೊಳ್ಳುತ್ತವೆ ಮತ್ತು ಸಂಬಂಧ ಗಳು ಸಹ ಬಲ ಗೊಳ್ಳುತ್ತವೆ. ನೀವು … Read more

ಅಪ್ಪಿ ತಪ್ಪಿ ಈ 5 ದೇವರ ಫೋಟೋ ಮನೆಯಲ್ಲಿ ಇಟ್ಟರೆ ಅಷ್ಟೇ ಏನಾಗುತ್ತೆ ಗೊತ್ತಾ!

ಮನೆಯಲ್ಲಿ ದೇವರ ವಿಗ್ರಹ ಹಾಗೂ ಫೋಟೋ ಇಟ್ಟು ಪೂಜಿಸುವುದು ನಾವು ಪುರಾತನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಆಚಾರ.ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮನೆಯಲ್ಲಿ ಮಾಡುತ್ತೇವೆ.ವಾಸ್ತು ಶಾಸ್ತ್ರದ ಪ್ರಕಾರ ಕೆಲವು ದೇವರ ಫೋಟೋಗಳನ್ನು , ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು ಎಂದು ತಿಳಿಸುತ್ತದೆ.ಹಾಗಾದ್ರೆ ಯಾವ ಫೊಟೋಗಳನ್ನು ಮನೆಯಲ್ಲಿ ಇಡಬಾರದು ಎಂದು ತಿಳಿಯೋಣ ಬನ್ನಿ ವಾಸ್ತುಶಾಸ್ತ್ರದ ಪ್ರಕಾರ ಯಾವುದೇ ಕಾರಣಕ್ಕೂ ಮನೆಯಲ್ಲಿ ಭೈರವ ದೇವರ ಫೋಟೋವನ್ನು ಇಡಲೇಬಾರದು.ಭೈರವ ದೇವರು ಶಿವನ ರೂಪ ಆದರೂ ಸಹ ಭೈರವನನ್ನು ಮಾಟ ಮಂತ್ರ ಮಾಡಿ … Read more

ಕನಸಿನಲ್ಲಿ ನವಿಲುಗಳು ಕಂಡ್ರೆ ಅದೃಷ್ಟ ನಾ? ದುರದೃಷ್ಟ ನಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಸ್ವಪ್ನ ಶಾಸ್ತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ, ಸ್ವಪ್ನ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕನಸಿನಲ್ಲಿ ಬೀಳುವಂತಹ ಅನಿರೀಕ್ಷಿತವಾದ ಘಟನೆಗಳು ವ್ಯಕ್ತಿಗೆ ಭವಿಷ್ಯದಲ್ಲಿ ಯಾವುದೋ ಒಂದು ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಅನಿರೀಕ್ಷಿತವಾದ ಕನಸುಗಳು ಬಿದ್ದಾಗ ಅದು ಯಾವ ಸೂಚನೆಯನ್ನು ನೀಡುತ್ತದೆ ಎಂದು ಅವಶ್ಯಕವಾಗಿ ತಿಳಿದುಕೊಳ್ಳಲೇಬೇಕು. ಏಕೆಂದರೆ ಕನಸಿನಲ್ಲಿ ಬೀಳುವಂತಹ ಅನಿರೀಕ್ಷಿತವಾದ ಕನಸುಗಳು ಭವಿಷ್ಯದಲ್ಲಿ ಯಾವುದಾದರೂ ಒಂದು ಸೂಚನೆಯನ್ನು ನೀಡುತ್ತದೆ, ಆದರೆ ಅದು ಎಂತಹ ಕನಸು ಎನ್ನುವ ಆಧಾರದ ಮೇಲೆ ಅದು ಕೆಟ್ಟ ಸೂಚನೆಯ … Read more

ಬೆನ್ನಿನ ಮೇಲೆ ಮೊಡವೆಗಳ ಸಮಸ್ಸೆ ನಿವಾರಣೆಗೆ ಈ ಮನೆಮದ್ದುಗಳಲ್ಲಿದೆ ಅದಕ್ಕೆ ಪರಿಹಾರ!

ಮೊಡವೆಗಳು ದೇಹದಲ್ಲಿ ಉಂಟಾಗುವ ಸಾಮಾನ್ಯವಾದ ಸ್ಥಿತಿ. ಇದು ಯಾವುದೇ ವಯಸ್ಸಿನಲ್ಲಿ, ಯಾವ ಸಮಯದಲ್ಲಾದರು ಸಂಭವಿಸಬಹುದು. ಮೊಡವೆಗಳು ಕೇವಲ ತ್ವಚೆಯ ಮೇಲೆಯೇ ಅಲ್ಲದೇ, ದೇಹದ ಇತರ ಭಾಗದ ಮೇಲೂ ಕಾಣಿಸಿಕೊಳ್ಳುತ್ತವೆ. ತ್ವಚೆಯನ್ನು ಹೊರತು ಪಡಿಸಿದರೆ, ಬೆನ್ನು ಸೇರಿದಂತೆ ನಿಮ್ಮ ದೇಹದ ಯಾವುದೇ ಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ, ಹಾರ್ಮೋನ್ ಗಳ ಬದಲಾವಣೆ, ನಿಮ್ಮ ಹಿರಿಯರಿಗೆ ಈ ರೀತಿಯ ಮೊಡವೆಗಳು ಇದ್ದರೆ, ದೇಹದಲ್ಲಿ ಉಂಟಾಗುವ ಬೆವರು ಇವೆಲ್ಲವೂ ನಿಮ್ಮ ಮೊಡವೆಗಳಿಗೆ ಕಾರಣವಾಗಬಹುದು.ಬೆನ್ನಿನ ಮೇಲೆ ಉಂಟಾಗುವ ಮೊಡವೆಗಳು ಕಿರಿಕಿರಿ ಉಂಟು ಮಾಡುತ್ತದೆ. ಔಷಧಿಗಳ … Read more

ಫ್ರಿಡ್ಜ್ ಎಲ್ಲಾರ ಮನೆಯಲ್ಲೂ ಇದೆ ಆದ್ರೆ ಈ ಟಿಪ್ಸ್ ನಿಮಗೆ ಗೊತ್ತಾ..!ಬರೀ 1 ಹನಿ ಎಣ್ಣೆ ಇದ್ದರೆ ಸಾಕು….

ಎಲ್ಲಾರ ಮನೆಯಲ್ಲೂ ಫ್ರಿಡ್ಜ್ ಅಂತು ಇದೆ. ಫ್ರಿಡ್ಜ್ ನ ಬಳಸುತ್ತಾ ಬಳಸುತ್ತಾ ಕೂಲಿಂಗ್ ಕಡಿಮೆ ಆಗುತ್ತ ಬರುತ್ತದೆ. ಹಾಗು ಫ್ರಿಜ್ ಒಳಗೆ ಏನೇ ಇಟ್ಟರು ಸಹ ಬೇಗನೆ ಹಾಳಾಗುತ್ತದೆ. ಫ್ರಿಡ್ಜ್ ಒಳಗೆ ಐಸ್ ಕಟ್ಟಿದ್ದರೆ ಅದನ್ನು ತೆಗೆಯುವುದಕ್ಕೆ ತುಂಬಾ ಕಷ್ಟ ಪಡುತ್ತೇವೆ. ಅದರೆ ಈ ರೀತಿ ಮಾಡಿದರೆ ಪ್ರತಿಯೊಬ್ಬರ ಮನೆಯಲ್ಲಿ ಐಸ್ ಕಟ್ಟುವುದಿಲ್ಲ. ನಿಮ್ಮ ಮನೆಯಲ್ಲಿ ಆಟೋಮ್ಯಾಟಿಕ್ ಫ್ರಿಡ್ಜ್ ಇದ್ದರೆ ಟೆಂಪ್ರಚರ್ ಸೆಟ್ ಮಾಡುವ ಅವಶ್ಯಕತೆ ಇರುವುದಿಲ್ಲ. ಅದರೆ ನಾರ್ಮಲ್ ಫ್ರಿಡ್ಜ್ ಇದ್ದರೆ ನೀವೇ ಸೀಸನ್ ಅನುಗುಣವಾಗಿ … Read more

ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಹಾಕಬಾರದು, ಕಣ್ಣೀರು, ಕಷ್ಟ, ಜಾಸ್ತಿ ಆಗುತ್ತ, ಮರು ಮಾಂಗಲ್ಯ ಧಾರಣೆ ಒಳ್ಳೇದಾ!

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದಂತಹ ಪ್ರತಿ ಮಹಿಳೆ ಗೂ ಕೂಡ ಮಾಂಗಲ್ಯ ಎನ್ನುವುದು ಬಹಳ ಅತ್ಯಮೂಲ್ಯವಾದಂತ ಆಭರಣವಾಗಿರುತ್ತದೆ. ಮದುವೆಯ ದಿನ ತನ್ನ ಗಂಡ ಕಟ್ಟಿದಂತಹ ಮಂಗಳಸೂತ್ರವನ್ನು ಯಾವತ್ತಿಗೂ ಸಹ ತೆಗೆಯಬಾರದು ಅದು ಅಶುಭ ಎಂದು ಶಾಸ್ತ್ರ ಪುರಾಣಗಳಲ್ಲಿ ತಿಳಿಸುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಕೆಲವೊಬ್ಬರು ಮದುವೆಯಾಗಿದ್ದರು ಸಹ ಮಂಗಳಸೂತ್ರವನ್ನೇ ಧರಿಸುವುದಿಲ್ಲ. ಆದರೆ ಅದು ಅಶುಭ ಆ ರೀತಿ ಮಾಡುವುದರಿಂದ ಮನೆಯಲ್ಲಿರುವಂತಹ ನಿಮ್ಮ ಪತಿಯ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರುತ್ತದೆ. ಹಾಗೆಯೇ ಅವರು ಮಾಡುವಂತಹ ಯಾವುದೇ … Read more

ನೂಲು ಹುಣ್ಣಿಮೆ & ರಕ್ಷಾ ಬಂಧನ ಯಾವಾಗ ಆಚರಿಸಬೇಕು …? ರಾಖಿ ಯಾವ ಸಮಯ ಕಟ್ಟಬೇಕು!

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಗಸ್ಟ್ 30ನೇ ತಾರೀಕು ಬೆಳಗ್ಗೆ 10:59 ನಿಮಿಷಕ್ಕೆ ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಗಸ್ಟ್ 31ನೇ ತಾರೀಕು ಗುರುವಾರ ಬೆಳಗ್ಗೆ 7:06 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಈ ವರ್ಷದ ರಕ್ಷಾ ಬಂಧನ ಸಮಯದಲ್ಲಿ ಭದ್ರ ಕಾಲದ ನೆರಳು ಇರುತ್ತದೆ.ಹಾಗಾಗಿ ಅಕ್ಕ ತಂಗಿಯರು ಯಾವಾಗ ರಕ್ಷಾ ಬಂಧನವನ್ನು ಕಟ್ಟಬೇಕು ಎನ್ನುವುದನ್ನು ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. 2023ರಲ್ಲಿ ಬಂದಿರುವ ಈ ರಕ್ಷಾ ಬಂಧನ ಹಲವಾರು ಜನರ ಮನಸ್ಸಲ್ಲಿ ಕೆಲವು ಕನ್ಫ್ಯೂಷನ್ ಗಳು ಇವೆ.ಈ ಬಾರಿ … Read more

ರೇಷ್ಮೆ ಸೀರೆ ಬ್ಲೌಸ್ ನಲ್ಲಿ ಆಗಿರುವ ಬೆವರಿನ ಕಲೆ ಹಾಗು ವಾಸನೆಗೆ ಪರಿಹಾರ!

ರೇಷ್ಮೆ ಸೀರೆ ಎಂದರೆ ಸಿರಿ, ಹಬ್ಬ, ಸಂತೋಷ. ರೇಷ್ಮೆ ಸೀರೆಗೂ ಹೆಣ್ಣು ಮಕ್ಕಳಿಗೂ ಅವಿನಾಭಾವ ನಂಟು. ಅವರು ಎಷ್ಟೇ ಮಾರ್ಡ್ರನ್‌ ಆಗಿದ್ದರೂ, ರೇಷ್ಮೆ ಸೀರೆ ಎಂದರೆ ಮಾತ್ರ ಮನಸ್ಸು ಆ ಕಡೆಯೇ ವಾಲುತ್ತದೆ. ಸಾಮಾನ್ಯ ರೇಷ್ಮೇ ಸೀರೆಗಳನ್ನು ಖರೀದಿಸುವುದು ಮದುವೆ, ಗೃಹಪ್ರವೇಶ, ನಾಮಕರಣ, ಸೀಮಂತ ಸೇರಿದಂತೆ ಯಾವುದೇ ಶುಭ ಸಮಾರಂಭಗಳಿಗೆ ರೇಷ್ಮೆ ಸೀರೆಯೇ ಅತ್ಯಂತ ಶುಭ. ಸಾವಿರಾರು ರುಪಾಯಿ ಕೊಟ್ಟು ಖರೀದಿಸುವ ರೇಷ್ಮೆ ಸೀರೆಗಳು ಹೆಣ್ಣು ಮಕ್ಕಳಿಗೆ ಸಾಕಷ್ಟು ನೆನಪುಗಳನ್ನು ಸಹ ಕಟ್ಟಿಕೊಡುವ ನೆನಪಿನ ಬುತ್ತಿ ಎಂದರೆ … Read more

ಆಗಸ್ಟ್ 30 ನಾಳೆಯಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ನಾಳೆ ಆಗಸ್ಟ್ ಮೂವತ್ತ ನೇ ತಾರೀಖು ವಿಶೇಷವಾದ ಬರುವ ನಾಳೆ ಬುಧವಾರ ದಿಂದ ಮುಂದಿನ 2085 ಅವರು ಕೂಡ ಈ ಆರು ರಾಶಿಯವರಿಗೆ ಈ ಬಾರಿ ಅದೃಷ್ಟ ಮತ್ತು ಗುರು ಬಳಸಿ ಆರಂಭವಾಗ್ತಾ ಇದೆ. ಅದು ನಾಳೆ ಬಂದು ಬುಧವಾರ ದಿಂದ ಈ ರಾಶಿಯವರಿಗೆ ಭಾರೀ ಅದೃಷ್ಟದ ಜೊತೆ ಗೆ ಇವರಿಗೆ 1 ದಿನ ಸಂಪೂರ್ಣ ಕುಸಿದಿದೆ. ಹೌದು, ಮನೆಯಲ್ಲಿ ದುಡ್ಡಿನ ಆಗಮನ ವಾಗುತ್ತೆ ಆಗಿ ಕುಬೇರ ದೇವನ ಸಂಪೂರ್ಣ ಕೃಪೆಯಿಂದ ನೀವಿ ಬಾರಿ … Read more

ಮೊಳೆ ಹೊಡೆಯೋದು ಬೇಡ ಕಸಕ್ಕೆ ಎಸೆಯುವ ಈ ವಸ್ತು ಸಾಕು ಅಡುಗೆಮನೆಯನ್ನು ಸೂಪರ್ ಆಗಿ ಇಡಬಹುದು!

ಅಡುಗೆ ಮಾಡುವುದಕ್ಕೆ ಪಾತ್ರೆಗಳು ಪ್ಲೇಟ್ ಗಳು ಎಷ್ಟು ಮುಖ್ಯವೋ ಅಷ್ಟೇ ಸೌಟು ಗಳು ಸಹ ಮುಖ್ಯ. ಇವುಗಳನ್ನು ಪ್ರತಿಯೊಬ್ಬರೂ ಅಡುಗೆ ಮನೆಯಲ್ಲಿ ಮೊಳೆ ಹೊಡೆದು ನೇತು ಹಾಕುತ್ತೇವೆ. ಅದರೆ ಈ ರೀತಿ ಮಾಡೋದು ಬೇಡ ಬಾಟಲ್ ಇದ್ದರೆ ಸಾಕು. ಮೊದಲು ಬಾಟಲ್ ಅನ್ನು ಕಟ್ ಮಾಡಿಕೊಳ್ಳಬೇಕು. ಮೇಲೆ ಇರುವ ಭಾಗವನ್ನು ಸ್ವಲ್ಪ ಕಟ್ ಮಾಡಿ ತೆಗೆಯಬೇಕು. ನಂತರ ಇದನ್ನು ಒಂದು ಸಾಕ್ಸ್ ಒಳಗೆ ಹಾಕಬೇಕು. ನಿಟ್ ಆಗಿ ಹಾಕಿದರೆ ಸೌಟು ಇಡುವುದಕ್ಕೆ ಒಂದು ಸ್ಟ್ಯಾಂಡ್ ರೆಡಿ ಆಯಿತು. … Read more