ಸೆಪ್ಟೆಂಬರ್ 9 ಕೊನೆಯ ಶ್ರಾವಣ ಶನಿವಾರ 6 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುತಿಯುತ್ತದೆ ಗುರುಬಲ ಹನುಮನ ಕೃಪೆ

ಎಲ್ಲರಿಗೂ ನಮಸ್ಕಾರ ನಾಳೆ ಸೆಪ್ಟೆಂಬರ್ ಒಂಬತ್ತ ನೇ ತಾರೀಖು ವಿಶೇಷವಾದ ಭಯಂಕರ ವಾದ ಶನಿವಾರ ನಾಳೆ ಶನಿವಾರ ದಿಂದ ಕೆಲವೊಂದು ರಾಶಿ ಗಳಿಗೆ ಅಂಜನ ಸಂಪೂರ್ಣ ಅನುಗ್ರಹ ಸಿಗುತ್ತದೆ ಮತ್ತು ರಾಜಯೋಗ ಮತ್ತು ಮುಂದಿನ ಒಂದು ತಿಂಗಳ ಲ್ಲಿ ಇವರು ಆಗಿರುವ ಶ್ರೀಮಂತರಾಗ್ತಾರೆ ಮುಟ್ಟಿ ದ್ದೆಲ್ಲ ಚಿನ್ನ ವಾಗುತ್ತೆ ಮತ್ತು ನಿಮ್ಮ ಜೀವನ ವೇ ಬದಲಾಗುತ್ತೆ ಅಂತಾ ನೇ ಹೇಳ ಬಹುದು. ಹಾಗಾಗಿ ಈ ರಾಶಿಯವರಿಗೆ ಆಂಜನೇಯನ ಕೃಪೆ ಇರುವುದರಿಂದ ಇವರು ಬಹಳಷ್ಟು ಅದೃಷ್ಟದ ಫಲ ಗಳನ್ನ … Read more

ಬಲೂನ್ ಇದ್ದರೆ ಸಾಕು ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

ಅಡುಗೆ ಮನೆಯಲ್ಲಿ ಕ್ಲೀನಿಂಗ್ ಮಾಡುವಾಗ ಮತ್ತು ಪಾತ್ರೆ ತೊಳೆಯುವಾಗ, ಸಿಂಕ್ ಅನ್ನು ಕ್ಲೀನ್ ಮಾಡುವಾಗ ಮೈ ಮೇಲೆ ಹಾಗೆ ಕಿಚನ್ ಕೌಂಟರ್ ಟಾಪ್ ಮೇಲೆ ನೀರು ಬೀಳುತ್ತದೆ. ಇದರಿಂದ ನೀವು ಕೂಡ ವದ್ದೆ ಆಗುತ್ತೀರಿ ಹಾಗು ಕಿಚನ್ ಕೂಡ ಗಲೀಜು ಆಗುತ್ತದೆ. ಅದಕ್ಕಾಗಿ ಮಾರ್ಕೆಟ್ ಗಳಲ್ಲಿ ವಾಟರ್ ಫಾಲ್ಸ್ ಸಿಗುತ್ತದೆ. ಅದರೆ ಇದು ತುಂಬಾನೇ ದುಬಾರಿ. ಈ ರೀತಿ ಇದ್ದರೆ ಇದರಿಂದ ಆರಾಮವಾಗಿ ಪಾತ್ರೆಗಳನ್ನು ತೊಳೆಯಬಹುದು. ಒಂದು ವೇಳೆ ಇದು ಇಲ್ಲವಾದರೆ ಬಲೂನ್ ಬಳಸಿಕೊಂಡು ನಿಮ್ಮ ಕೆಲಸವನ್ನು … Read more

ಖಾಲಿ ಹೊಟ್ಟೆಗೆ ಒಂದು ಚಮಚ ತುಪ್ಪ ಸೇವಿಸಿ ನೋಡಿ!

ತುಪ್ಪ ಎನ್ನುವುದು ಭಾರತೀಯರ ಅಡುಗೆ ಮನೆಯಲ್ಲೇ ತಪ್ಪದೆ ಇರುವಂತಹ ಸಾಮಗ್ರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆಯುರ್ವೇದದಲ್ಲಿ ಕೂಡ ಇದನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ತುಪ್ಪದ ಬಗ್ಗೆ ಕೆಲವರಲ್ಲಿ ತಪ್ಪು ಅಭಿಪ್ರಾಯವಿದ್ದು, ತುಪ್ಪ ಸೇವನೆ ಮಾಡಿದರೆ, ಅದರಿಂದ ದೇಹದಲ್ಲಿ ಕೊಬ್ಬು ಬೆಳೆಯುವುದು ಎಂದು ಹೇಳುವರು. ಆದರೆ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು ಎಂದು ಹೇಳಲಾಗುತ್ತದೆ. ​ದನದ ಹಾಲಿನಿಂದ ತಯಾರಿಸಿದ ತುಪ್ಪ ದನದ … Read more

ಬಾಚಣಿಗೆ ಬಿಸಿ ಹೆಂಚಿನ ಮೇಲೆ ಇಟ್ಟು ನೋಡಿ!ಶಾಕ್ ಆಗ್ತೀರಾ

ಈ ಕೆಲವೊಂದು ಟಿಪ್ಸ್ ಗಳು ತುಂಬಾನೇ ನಿಮಗೆ ಬಳಕೆಗೆ ಬರುತ್ತದೆ.ಬೇಸಿಗೆ ಕಾಲದಲ್ಲಿ ಎಲ್ಲಾರು ಏನಾದರು ತಣ್ಣಗೆ ಇರುವುದನ್ನು ಕುದಿಯುವುದಕ್ಕೆ ಇಷ್ಟ ಪಡುತ್ತಾರೆ. ಈ ನೀರನ್ನು ಫ್ರಿಜ್ ನಲ್ಲಿ ಇಟ್ಟುಕೊಂಡು ಕುಡಿದರೆ ಕೆಲವರಿಗೆ ಆಗುವುದಿಲ್ಲ. ಇನ್ನು ಫ್ರಿಜ್ ಕೆಲವರ ಮನೆಯಲ್ಲಿ ಇಲ್ಲದೆ ಇರಬಹುದು. ಹಾಗಾಗಿ ನೀರನ್ನು ಬಾಟಲ್ ನಲ್ಲಿ ಹಾಕಿ ಒಂದು ಬಕೆಟ್ ತಣ್ಣನೆ ನೀರಿನ ಒಳಗೆ ಹಾಕಿದರೆ ನೀರು ಯಾವಾಗಲು ತಣ್ಣಗೆ ಇರುತ್ತದೆ. ಈ ರೀತಿ ಜ್ಯೂಸ್ ಬಾಟಲ್ ಅನ್ನು ಸಹ ಇಡಬಹುದು. ಇದೆ ರೀತಿ ಮಡಿಕೆಯಲ್ಲೂ … Read more

ಸೆಪ್ಟೆಂಬರ್ 8 ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ಶುರು

ನಮಸ್ಕಾರ ಸ್ನೇಹಿತರೆ ನಾಳೆ ಬಹಳ ವಿಶೇಷವಾದಂತಹ ಸೆಪ್ಟೆಂಬರ್ ಎಂಟ ನೇ ತಾರೀಖು ಶುಕ್ರವಾರ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಆಶೀರ್ವಾದ ಈ ರಾಶಿಯವರಿಗೆ ಸಿಗ್ತಾ ಇರೋದ್ರಿಂದ ಈ ರಾಶಿ ಗೆ ಶುಭ ಅಂತ ಹೇಳ ಲಾಗ್ತಿದೆ. ಹಾಗಾದ್ರೆ ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷ ವನ್ನ ಈ ಸೆಪ್ಟೆಂಬರ್ ಎಂಟ ನೇ ತಾರೀಖಿನಿಂದ ಪಡಿತರ ತಕ್ಕಂತ ಅದೃಷ್ಟವಂತ ರಾಶಿ ಗಳು ಯಾರು ಶುಕ್ರವಾರದ ದಿನ ಯಾವೆಲ್ಲ ಲಾಭ ಮತ್ತು ಅದೃಷ್ಟ ವನ್ನು ಶುರು ಪಡೆದು ಕೊಳ್ತಾ ಇದ್ದಾರೆ. ನೋಡೋಣ … Read more

ನಿಮ್ಮ ರಾಶಿಯ ಪ್ರಕಾರ ಇದನ್ನು ಅನುಸರಿಸಿದರೆ ನಿಮ್ಮ ಜೀವನವು ಪ್ರಣಯದಿಂದ ಕೂಡಿರುತ್ತದೆ

ಮೇಷ ರಾಶಿ–ಬೆಂಕಿ ಅಂಶವನ್ನು ಹೊಂದಿರುವ ಈ ರಾಶಿ ಚಕ್ರದ ಜನರು ಸ್ವಭಾವತಹ ಸ್ವಲ್ಪ ಉರಿ ಸ್ವಭಾವದವರು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬೇಗನೆ ಕೋಪಗೊಳ್ಳುತ್ತಾರೆ ಅವರ ವೈವಾಹಿಕ ಜೀವನವು ಸಾಮಾನ್ಯವಾಗಿ ಚೆನ್ನಾಗಿರುತ್ತದೆ ಮತ್ತು ಅವರ ಜೀವನ ಸಂಗಾತಿ ಪ್ರಾಮಾಣಿಕ ಮತ್ತು ಸಂವೇದನ ಶೀಲರಾಗಿದ್ದಾರೆ. ನೀವು ಮಿಥುನ ಅಥವಾ ಕನ್ಯೆ ರಾಶಿಯ ಸಂಗತಿಯನ್ನು ತಪ್ಪಿಸಬೇಕು ವೈವಾಹಿಕ ಜೀವನದ ಯೋಗಕ್ಷೇಮಕ್ಕಾಗಿ ನೀವು ಹೂವಿನ ಹಾರವನ್ನು ಧರಿಸಬೇಕು . ವೃಷಭ ರಾಶಿ–ವೃಷಭ ರಾಶಿಯ ಅವರ ವೈವಾಹಿಕ ಜೀವನವು ಚೆನ್ನಾಗಿ ನಡೆಯುತ್ತದೆ. ಸಂಗಾತಿ … Read more

ಮಾನಸಿಕ ಖಿನ್ನತೆಯ ಮೊದಮೊದಲ ಲಕ್ಷಣಗಳು ಯಾವುವು ಗೊತ್ತೇ?

ಸುಖ-ದುಃಖಗಳೆರಡೂ ಮಾನವನ ಜೀವನದ ಎರಡು ಮಗ್ಗಲುಗಳು. ಇವೆರಡೂ ಒಟ್ಟಿಗಿರಲು ಸಾಧ್ಯವಿಲ್ಲದಿದ್ದರೂ, ಎಲ್ಲರ ಬಾಳಿನಲ್ಲೂ ಆಗಾಗ ಬಂದು ಹೋಗುವ ಅತಿಥಿಗಳು. ನಮಗಿಷ್ಟವಾದ ವ್ಯಕ್ತಿಗಳು, ವಿಷಯಗಳು, ಸಂದರ್ಭಗಳು ನಮ್ಮ ಸುತ್ತಮುತ್ತಲಿದ್ದಾಗ, ನಮಗೆ ಸುಖ, ಸಂತೋಷಗಳಾಗುತ್ತವೆ. ಅದೇ ಇಷ್ಟವಿಲ್ಲದ ಘಟನೆಗಳು, ಕೆಲಸ-ಕಾರ್ಯಗಳು, ವ್ಯಕ್ತಿಗಳು ಎದುರಾದಾಗ ಆಗುವುದೇ ದುಃಖ. ಈ ವ್ಯಸನ ಹೆಚ್ಚಿನ ಸಮಯದವರೆಗೆ ಇದ್ದಾಗ, ಮನಸ್ಸಿನ ಮೇಲೆ ಆಗುವ ದಾಳಿಯೇ ಖಿನ್ನತೆ! ಈ ವಿಷಣ್ಣತೆ ಆ ವ್ಯಕ್ತಿಯೊಬ್ಬನನ್ನು ಸೋಲಿಸುವುದಲ್ಲದೆ, ಸುತ್ತಮುತ್ತಲಿನವರನ್ನೂ ಕಂಗೆಡಿಸುತ್ತದೆ. ಹಾಗಾದರೆ ಈ ಅಸಮಾಧಾನ ಸ್ಥಿತಿಗೆ ಕಾರಣವೇನು? ಖಿನ್ನತೆಯಾಗುವುದು ಒಬ್ಬ … Read more

ಇಂದಿನಿಂದ 2068ರವರೆಗೂ ನೀವೇ ಆಗರ್ಭ ಶ್ರೀಮಂತರು 4 ರಾಶಿಯವರಿಗೆ ಶುಕ್ರದೆಸೆ,ಗುರುಬಲ!

ಎಲ್ಲರಿಗೂ ನಮಸ್ಕಾರ. ಇಂದಿನಿಂದ 2068 ರವರೆಗೂ ನೀವೇ ಆಗರ್ಭ ಶ್ರೀಮಂತರು ನಾಲ್ಕು ರಾಶಿಯವರಿಗೆ ಶುಕ್ರ ದೆಸೆ ಗುರುಬಲ ದುಡ್ಡಿನ ಹೊಳೆಯೇ ಹರಿಯಲಿದೆ. ಮಹಾಗಣಪತಿಯ ಕೃಪೆಯಿಂದ ಭಾರಿ ಅದೃಷ್ಟ ನಿಮ್ಮದಾಗ ಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ನಿಮ್ಮ ಜೀವನ ದಲ್ಲಿ ಸಾಕಷ್ಟು ರೀತಿಯ ಬದಲಾವಣೆಯ ನ್ನು ಕಾಣ ಬಹುದಾಗಿದೆ. ನೀವು ಮಾಡುವ ಕೆಲಸ ಕಾರ್ಯ ಅಥವಾ ಯಾವುದೇ ಒಂದು ಕೆಲಸ ಕೈ ಹಿಡಿದ ರೆ ಆ ಕೆಲಸ ವು … Read more

ಈ ಒಂದು ವಸ್ತು ಇದ್ದರೆ ಮನೆಯ ಕ್ಲೀನಿಂಗ್ ಕೆಲಸ ಇನ್ನು ನಿಮಿಷದಲ್ಲಿ ಮುಗಿಯುತ್ತೆ!ಎಲ್ಲರು ಆಶ್ಚರ್ಯ ಪಟ್ಟ ಟಿಪ್ಸ್

ಮನೆಯಲ್ಲಿ ತಯಾರಿಸಿದ ಈ ಹತ್ತು ರೂಪಾಯಿಯ ಫ್ಲೋರ್ ಕ್ಲೀನರ್ ನಿಂದ ನೆಲ ವರೆಸಿ ನೋಡಿ ನೆಲ ಕನ್ನಡಿಯಂತೆ ಹೊಳೆಯುತ್ತದೆ. ಮನೆಯಲ್ಲಿ ಒಳ್ಳೆಯ ಸುವಾಸನೆ ಇರುತ್ತದೆ. ಬರೀ ಹತ್ತು ರೂಪಾಯಿಗೆ ಒಳ್ಳೆಯ ಫ್ಲೋರ್ ಕ್ಲೀನರ್ ಮನೆಯಲ್ಲಿ ತಯಾರಿಸಬಹುದು.ಈ ಕ್ಲಿನರ್ ಅನ್ನು ಹಲವಾರು ರೀತಿಯಲ್ಲಿ ಬಳಸಬಹುದು.ಈ ಕ್ಲಿನರ್ ನಿಂದ ಮನೆಯ ಎಲ್ಲಾ ಕೆಲಸ ನಿಮಿಷಲ್ಲಿ ಮುಗಿಯುತ್ತೆ. ಒಂದು ದೊಡ್ಡ ಬೌಲ್ ತೆಗೆದುಕೊಂಡು ಒಂದು ಲೋಟ ನೀರನ್ನು ಹಾಕಿ,1 ಚಮಚ ಸರ್ಫ್ ಪೌಡರ್,1 ಚಮಚ ಅಡುಗೆ ಸೋಡಾ,1 ಚಮಚ ಸಾನಿಟೈಸರ್,1 ಚಮಚ … Read more

ಮುಖದಲ್ಲಿ ಭಂಗು ಕಪ್ಪು ಕಲೆ ಜಾಸ್ತಿ ಆಗಿದೆಯಾ?ಈ ಮನೆಮದ್ದು ಒಮ್ಮೆ ಟ್ರೈ ಮಾಡಿ!

ಮುಖದ ಮೇಲೆ ಆಗುವ ಕಪ್ಪು ಕಲೆಗೆ ಭಂಗು ಎಂದು ಕರೆಯುತ್ತಾರೆ.ಪಿತ್ತ ವೃದ್ಧಿಕರ ಆಹಾರ, ವಿಹಾರ, ವಿಚಾರಗಳು ಮತ್ತು ಉಷ್ಣತೆ ಇರುವ ಪದಾರ್ಥಗಳನ್ನು ಸೇವನೆ ಮಾಡುವುವರಿಗೆ ಈ ರೀತಿಯ ಭಂಗಿನ ಸಮಸ್ಸೆ ಹೆಚ್ಚಾಗಿ ಕಾಡುತ್ತದೆ. ಯಾರು ಹೆಚ್ಚಾಗಿ ಬಿಸಿಲಿಗೆ ಹೋಗುತ್ತಾರೆ ಮತ್ತು ಡ್ರೈ ಸ್ಕಿನ್ ಇರುವವರಿಗೆ, ಕೋಪ ಹೆಚ್ಚಾಗಿ ಇರುವವರಿಗೆ ಭಂಗು ಆಗುವ ಸಾಧ್ಯತೆ ಇರುತ್ತದೆ.ಕೋಪ ತಾಪ ಇರುವವರಿಗೆ ದೇಹದಲ್ಲಿ ಪಿತ್ತ ವೃದ್ಧಿ ಆಗುತ್ತದೆ.ಪಿತ್ತ ವೃದ್ಧಿಕರ ಆಹಾರ ವಿಹಾರವನ್ನು ನಿಲ್ಲಿಸಿದ್ದಾರೆ ಅರ್ಧ ಚಿಕಿತ್ಸೆ ನಿಮಗೆ ಸಿಗುತ್ತದೆ. ನಂತರ ಹತ್ತಿರದ … Read more