ಮರೆತು ನವರಾತ್ರಿಯ 9 ದಿನ ಮಾಡಬೇಡಿ 7 ತಪ್ಪು, ತಾಯಿ ದುರ್ಗಾಮಾತೇ ಸಿಟ್ಟಾಗುವಳು!

ಮನುಷ್ಯರ ಪೂಜೆಯಿಂದ ತಾಯಿ ಎಷ್ಟು ಬೇಗಾ ಒಲಿಯುತ್ತಾಳೋ ಅದು ಅಷ್ಟು ಬೇಗಾನೇ ಸಿಟ್ಟು ಕೂಡ ಮಾಡಿಕೊಳ್ಳುತ್ತಾಳೆ.ಯಾವಾಗ ನವರಾತ್ರಿಯಲ್ಲಿ ಮನುಷ್ಯರು ಇಂತಹ ಅನಿಷ್ಟ ಕಾರ್ಯಗಳನ್ನು ಮಾಡುತ್ತಾರೋ ಆಗ ತಾಯಿಯ ಕೋಪಕ್ಕೆ ಕಾರಣ ಕೂಡ ಆಗುವರು. ನವರಾತ್ರಿಯ 9 ದಿನಗಳಲ್ಲಿ ಯಾರು ಸಹ ಈ ತಪ್ಪುಗಳನ್ನು ಮಾಡಬಾರದು. 1, ಸ್ತ್ರೀಯರ ಅವಮಾನ–ನವರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಸ್ತ್ರೀಗೆ ಅವಮಾನ ಮಾಡಬೇಡಿ.ಹಿಂದಿನ ಕಾಲದಲ್ಲಿ ತಾಯಿ ಸ್ತ್ರೀಯಾರನ್ನು ತಾಯಿ ದುರ್ಗಾ ಮಾತೇ ಎಂದು ಅಂದುಕೊಳ್ಳುತ್ತಿದ್ದರು. ಸ್ತ್ರೀಯರು ತಾಯಿ ದುರ್ಗಾ ಮಾತೆಯ ಅಂಶ … Read more

ಈ 4 ತಿಂಗಳಲ್ಲಿ ಹುಟ್ಟಿದವರು ಅದೃಷ್ಟ ಶಾಲಿಗಳು ಇದು 100% ಸತ್ಯ! ನೀವು ಹುಟ್ಟಿದ ತಿಂಗಳು ನೋಡಿ!

ಎಲ್ಲಾ ತಿಂಗಳುಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಈ ತಿಂಗಳುಗಳಲ್ಲಿ ಹುಟ್ಟಿದ ಜನರ ಸ್ವಭಾವವನ್ನು ನಾವು ತಿಳಿದುಕೊಳ್ಳೋಣ. ಮತ್ತು ಅವರು ಯಾವ ರೀತಿಯ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಇದರೊಂದಿಗೆ ಯಾವ ತಿಂಗಳಲ್ಲಿ ಹುಟ್ಟಿದವರು ಎಷ್ಟು ಪ್ರಭಾವಿಗಳಾಗುತ್ತಾರೆ ಎಂಬುದೂ ತಿಳಿಯಲಿದೆ. ಜನವರಿ–ವರ್ಷದ ಮೊದಲ ತಿಂಗಳು ಬಹಳ ವಿಶೇಷ. ಅದೇ ರೀತಿ ವರ್ಷದ ಮೊದಲ ತಿಂಗಳಲ್ಲಿ ಹುಟ್ಟಿದವರು ಕೂಡ ತುಂಬಾ ವಿಶೇಷ. ಈ ಜನರು ಬಟ್ಟೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಈ ಜನರು ಸಹ ತುಂಬಾ ಶಕ್ತಿಯುತರು.ಜನವರಿ ತಿಂಗಳಲ್ಲಿ ಹುಟ್ಟಿದವರು … Read more

ಇಂತಹ ಹೂವುಗಳನ್ನು ಮನೆಯಲ್ಲಿ ಪೂಜೆಗೆ ಬಳಸಿದರೆ ದಟ್ಟ ದರಿದ್ರ ಖಚಿತ ಯಾವ ಹೂವು ಶ್ರೇಷ್ಠ

ಪೂಜೆಗೆ ಬಳಸುವಂತಹ ಹೂವಿನ ಗಿಡವನ್ನು ನೀವೇ ಬೆಳಸಬೇಕು.ನೀವೇ ಬೆಳೆಸಿರುವ ಗಿಡದಲ್ಲಿ ಹೂವನ್ನು ಒಂದೇ ಇಟ್ಟರು ಸಹ ಪೂಜೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.ಒಂದು ವೇಳೆ ಸಾಧ್ಯವಾಗದೆ ಇದ್ದಾರೆ ಕೊಂಡುಕೊಂಡು ಬಳಸಬಹುದು. ಹೂವಿನ ತೊಟ್ಟನ್ನು ತೆಗೆದು ನಂತರ ಅರ್ಚನೆಗೆ ಹೂವನ್ನು ಬಳಸಬೇಕು. ಇನ್ನು ಯಾವುದೇ ಕಾರಣಕ್ಕೂ ಸುವಾಸನೆ ಇಲ್ಲದ ಪುಷ್ಪಗಳನ್ನು ದೇವರ ಪೂಜೆಗೆ ಬಳಸಬಾರದು ಎಂದು ಹೇಳುತ್ತಾರೆ.ಯಾವುದೇ ಕಾರಣಕ್ಕೂ ಬಾಡಿ ಹೋದ ಹೂವನ್ನು ದೇವರಿಗೆ ಮೂಡಿಸಬಾರದು. ಇನ್ನು ಗಣಪತಿ ದೇವರಿಗೆ ಯಾವುದೇ ಕಾರಣಕ್ಕೂ ತುಳಸಿ ಹಾರವನ್ನು ಅರ್ಪಿಸಬಾರದು.ಅದರ ಬದಲು ಗಣೇಶನಿಗೆ ಗರಿಕೆ … Read more

ಮಾನಸಿಕ ಒತ್ತಡ ನಿವಾರಿಸೋ ಈ ಸೊಪ್ಪು ಯಾವುದು ಗೊತ್ತಾ?

ಸೊಪ್ಪುಗಳಲ್ಲಿ ವಿಭಿನ್ನವಾಗಿರುವ ಸೊಪ್ಪು ಸಬಸ್ಕೆ ಸೊಪ್ಪು ಈ ಸೊಪ್ಪಿನ ಪ್ರತಿ ಭಾಗವು ಸುವಾಸನೆಯಿಂದ ಕೂಡಿರುತ್ತದೆ. ಇದಕ್ಕಿರುವ ಪರಿಮಳದಿಂದ ಇದು ತುಂಬಾ ವಿಶೇಷತೆಯನ್ನು ಪಡೆದಿದೆ. ಸಪಸ್ಗೆ ಸೊಪ್ಪಿನ ಆರೋಗ್ಯ ಕಾರ್ಯ ಪರಿಣಾಮಗಳಂತು ಹತ್ತು ಹಲವು ಸಬ್ಬಕ್ಕಿ ಸೊಪ್ಪು ಪಚನ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಸಬ್ಬಕ್ಕಿ ಸೊಪ್ಪಿನ ಕಾಳುಗಳನ್ನು ನೀರಿನಲ್ಲಿ ನೆನೆಸಿ ತಿಳಿಯನ್ನು ಗ್ರೇಟ್ ವಾಟರ್ ನಲ್ಲಿ ಬಳಸಲಾಗುತ್ತದೆ. ವಾತ ಶೂಲೆ ವಾಕರಿಕೆ ಮತ್ತು ಬಿಕ್ಕಳಿಕೆ ಅಂತ ರೋಗಗಳಿಗೆ ಇದು ಬಹು ಉಪಯುಕ್ತ. ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಅಂಶ … Read more

ಆರೋಗ್ಯದ ವಿಚಾರದಲ್ಲಿ ತಾವರೆ ಪವಾಡವನ್ನೇ ಸೃಷ್ಟಿಸುತ್ತೆ ಗೊತ್ತಾ!

ತಾವರೆ ಹೂ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನೀರಿನಲ್ಲೇ ಬೆಳೆಯುವ ಈ ಹೂವು ಆರೋಗ್ಯಕ್ಕೆ ಬಲು ಉಪಕಾರಿ. ಆದರೆ ಇದರ ಬೇರಿನಿಂದ ಆರೋಗ್ಯಕ್ಕೆ ಪ್ರಯೋಜನವಿದೆ ಎಂಬ ಸತ್ಯ ಹೆಚ್ಚಿನವರಿಗೆ ತಿಳಿದೇ ಇಲ್ಲ. ನೀರಿನಲ್ಲಿ ಪೂರ್ತಿಯಾಗಿ ಮುಳುಗಡೆಯಾಗಿರುವ ತಾವರೆ ಬೇರುಗಳಲ್ಲಿ ಯಾವುದೇ ರೀತಿಯ ವಿಷದ ಅಂಶ ಇರುವುದಿಲ್ಲ. ಆ ಕಾರಣಕ್ಕಾಗಿಯೇ ಇದು ಹೆಚ್ಚು ಆರೋಗ್ಯಕರ ಎಂಬುದು ದೃಢಪಟ್ಟಿದೆ. ತಾವರೆ ಬೇರು ನೀರಿನಲ್ಲಿ ನಾಲ್ಕರಿಂದ ಐದು ಅಡಿ ಉದ್ದ ಬೆಳೆಯುತ್ತದೆ. ಇದರಲ್ಲಿ ಪೊಟಾಶಿಯಂ, ಕಬ್ಬಿಣದ ಸಣ್ತೀ ವಿಟಮಿನ್‌ ಎ ಹಾಗೂ ಸಿ … Read more

ಇಂದು ಅಕ್ಟೊಬರ್ 14 ಭಯಂಕರ ಸೂರ್ಯಗ್ರಹಣ ಮತ್ತು ಮಹಾಲಯ ಅಮವಾಸೆ ಮುಗಿದ ಕೂಡಲೇ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಹಿಂದಿನ ಭಯಂಕರ ವಾದಂತಹ ಮಹಾಲಯ ಅಮಾವಾಸ್ಯೆ ಹಾಗೂ ಸೂರ್ಯಗ್ರಹಣ ಮುಗಿದ ನಂತರ ಈ ಕೆಲವೊಂದು ರಾಶಿಯವರಿಗೆ ಅದೃಷ್ಟ ವೋ ಅದೃಷ್ಟ ಹಾಗು ಈ ರಾಶಿಯವರ ಮನೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವುದಿಲ್ಲ. ಹಿಂದಿನ ಮಧ್ಯರಾತ್ರಿಯಿಂದ ಒಂದು ಸೂರ್ಯಗ್ರಹಣ ಮತ್ತು ಅಮವಾಸ್ಯೆ ಮುಗಿದ ದಿನಗಳಿಂದ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ ಬನ್ನಿ. ಹೌದು, 33ಕೋಟಿ ದೇವರುಗಳ ಆಶೀರ್ವಾದ ವನ್ನು ಪಡೆದುಕೊಳ್ಳುವುದರ … Read more

ಕಣ್ಣಿನ ಬಣ್ಣ ಹೇಳುತ್ತೆ ಮನುಷ್ಯನ ವ್ಯಕ್ತಿತ್ವ!

ಕಣ್ಣುಗಳು ಕೂಡ ಮಾತನಾಡುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಕಣ್ಣುಗಳ ಬಣ್ಣ ಮತ್ತು ವಿನ್ಯಾಸದಿಂದ ಒಬ್ಬ ವ್ಯಕ್ತಿಯ ಬಗ್ಗೆ ನಾವು ತಿಳಿದುಕೊಳ್ಳಬಹುದು. ಈ ಕುರಿತು ಇಲ್ಲಿದೆ ಮಾಹಿತಿ. ಹಳದಿ ಕಣ್ಣುಗಳು ಇದು ಕಣ್ಣಿನ ಕಾಯಿಲೆಗಳನ್ನು ಸೂಚಿಸುತ್ತದೆ. ಸಮುದ್ರ ಶಾಸ್ತ್ರದ ಪ್ರಕಾರ, ಹಳದಿ ಕಣ್ಣುಗಳನ್ನು ಹೊಂದಿರುವ ಜನರು ತಮ್ಮ ಹೆತ್ತವರಿಗೆ ತೊಂದರೆಯಾಗುತ್ತಾರೆ. ಕೆಂಪು ಕಣ್ಣುಗಳು ಅನೇಕ ಜನರ ಕಣ್ಣುಗಳು ಯಾವಾಗಲೂ ಕೆಂಪಾಗಿರುತ್ತವೆ. ಅಂತಹ ಕಣ್ಣುಗಳು ಕೋಪ, ಹೆಮ್ಮೆ ಮತ್ತು ಧೈರ್ಯದ ಸಂಕೇತವಾಗಿದೆ. ನಂತರ ಕಣ್ಣುಗಳಲ್ಲಿ ಕೆಂಪು ಪಟ್ಟಿಗಳಿದ್ದರೆ, ಅದು ಸೇವನೆಯನ್ನು ಸೂಚಿಸುತ್ತದೆ. … Read more

14 ಅಕ್ಟೋಬರ್ 2023 ಸೂರ್ಯ ಗ್ರಹಣ ಈ 6 ರಾಶಿ ಜನ ಕೋಟ್ಯಾಧಿಶರಾಗುವುದನ್ನ

2023ರಲ್ಲಿ ಸಂಭವಿಸಲಿರುವ ಸೂರ್ಯಗ್ರಹಣವು ಇನ್ನು ಕೆಲವೇ ದಿನಗಳಲ್ಲಿ ಸಂಭವಿಸಲಿವೆ. ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು 2023 ಅಕ್ಟೋಬರ್ 14 ಶನಿವಾರದಂದು ಸಂಭವಿಸುತ್ತದೆ, ಆದರೆ ವರ್ಷದ ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 29 ರಂದು ಸಂಭವಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2023ರ ಸೂರ್ಯಗ್ರಹಣವು 5 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಆ ರಾಶಿಗಳಾವುವು ಎಂಬುದರ ಮಾಹಿತಿ ಇಲ್ಲಿದೆ. ಮಿಥುನ ರಾಶಿ–ಈ ವರ್ಷದ ಎರಡನೇ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಶುಭಕರವಾಗಿರಲಿದೆ. ಈ ಜನರು ವೃತ್ತಿಯಲ್ಲಿ ಉನ್ನತಿಯನ್ನು ಪಡೆಯುತ್ತಾರೆ. ಸಿಕ್ಕಿಬಿದ್ದ ಹಣ … Read more

ಮೊದಲು ಮತ್ತು ಎರಡನೇ ಮಗುವಿನ ನಡುವಿನ ಅಂತರ ಎಷ್ಟು ಇದ್ದರೆ ಒಳ್ಳೆಯದು!

ಎರಡನೆಯ ಮಗುವನ್ನು ಯೋಚಿಸುವ ಮೊದಲು ತಾಯಿಯ ಆರೋಗ್ಯವನ್ನು ನೆನಪಿನಲ್ಲಿಡಿ. ಅದಾಗಿಯೂ ಎರಡನೇ ಮಗುವಿನಲ್ಲಿ ಹೆಚ್ಚು ಅಥವಾ ಕಡಿಮೆ ವ್ಯತ್ಯಾಸ ಹೊಂದಿರುವುದು ತನ್ನದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಒಂದು ಮಗು ಆದ ನಂತರ ಕೆಲವರು ಆರು ತಿಂಗಳ ಒಳಗೆ ಗರ್ಭಿಣಿ ಯಾಗುತ್ತಾರೆ ಆದರೆ ಆರು ತಿಂಗಳ ಒಳಗೆ ಮತ್ತೆ ಗರ್ಭಿಣಿ ಆಗೋದು ಅಪಾಯ ಮೊದಲ ಹೆರಿಗೆಯಾದ . ಆರು ತಿಂಗಳೊಳಗೆ ಮಹಿಳೆಯ ಎರಡನೇ ಬಾರಿ ಗರ್ಭಿಣಿಯಾದರೆ ಅಂತಹ ಮಗುವಿನ ಜನನ ತೂಕ ಮತ್ತು ಅಕಾಲಿಕ ಹೆರಿಗೆಯು … Read more

ಅಕ್ಟೋಬರ್13+ಶುಕ್ರವಾರ!6ರಾಶಿಯವರಿಗೆ ಗಜಕೇಸರಿ ಯೋಗ ತಾಯಿ ಚಾಮುಂಡೇಶ್ವರಿ ಕೃಪೆ ಭಾಗ್ಯೋದಯ ಕಾಲ

ಅಕ್ಟೋಬರ್ ಹದಿಮೂರ ನೇ ತಾರೀಖು ಬಹಳ ಅದ್ಭುತ ವಾದಂತಹ ಶುಕ್ರವಾರ ದಿಂದ ಈ ಆರು ರಾಶಿಯವರಿಗೆ ಭಾಗ್ಯೋದಯದ ಕಾಲ ಶುರುವಾಗುತ್ತೆ ಗಜಕೇಸರಿ ಯೋಗ ಪ್ರಾಪ್ತಿಯಾಗುತ್ತದೆ. ನಿಮ್ಮ ಜೀವನ ಹೊಸ ತಿರುವನ್ನೇ ಪಡೆದುಕೊಳ್ಳುತ್ತ ಎ ತಾಯಿ ಚಾಮುಂಡೇಶ್ವರಿಯ ಅನುಗ್ರಹ ನಾಳೆಯ ಶುಕ್ರವಾರ ದಿಂದ ಈ ಆರು ರಾಶಿಯವರಿಗೆ ಇರುವುದರಿಂದ ಇವರ ಜೀವನ ದಲ್ಲಿ ತುಂಬಾ ಅದೃಷ್ಟ ವನ್ನು ಕಾಣ ಲಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು.ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ನೋಡೋಣ … Read more