S ಅಕ್ಷರದವರು ಈ ಹೆಸರಿನ ವ್ಯಕ್ತಿಯನ್ನು ಮದುವೆ ಆದರೆ ಹೇಳಿ ಮಾಡಿಸಿದ ಜೋಡಿ

S ಅಕ್ಷರದವರು ಸ್ವಭಾವಕ್ಕೆ ಮತ್ತು ಅವರ ಹೆಸರಿಗೆ ತಕ್ಕಂತೆ ಅವರನ್ನ ಮದುವೆ ಆಗುವವರು ಅವರ ಜೊತೆ ಚೆನ್ನಾಗಿ ಅರ್ಥ ಮಾಡ್ಕೊಂಡು ಅವರ ಬೆನ್ನೆಲುಬಾಗಿ ನಿಂತು ಅವರ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯಾದಂತಹ ಧಕ್ಕೆ ತರದಂತೆ ಇರಬೇಕು. ಜೊತೆಗೆ ಎಲ್ಲೂ ಸಹ ನಾನು ನನ್ನ ಹಿಡಿತದಲ್ಲಿ ಇರುವಂತ ಸಂಗತಿ ಅವರಿಗೆ ಬೇಡ.ಸದಾ ಕಾಲ ಸ್ವತಂತ್ರವಾಗಿರಬೇಕು ಅಂತ S ಅಕ್ಷರದವರಿಗೆ ಯಾವ ಅಕ್ಷರದವರು ಜೊತೆಯಾದರೆ ಅವರ ಜೀವನ ಉತ್ತಮವಾಗಿರುತ್ತೆ ಅಂತ ಅಂದ್ರೆ .S ಅಕ್ಷರದವರೊಂದಿಗೆ S ಅಕ್ಷರದವರು ಮದುವೆಯಾದರೆ ಉತ್ತಮವಾಗಿರುತ್ತೆ. ಜೊತೆಗೆ … Read more

ಕನಸಿನಲ್ಲಿ ಹಣ ಬಂದರೆ ನಡೆಯುವುದೇ ಇದು!

ಕನಸಿನಲ್ಲಿ, ಒಬ್ಬ ವ್ಯಕ್ತಿಯು ಎಲ್ಲಾ ರೀತಿಯ ಒತ್ತಡ ಮತ್ತು ಚಿಂತೆಗಳಿಂದ ಮುಕ್ತವಾಗಿರುವ ಜಗತ್ತನ್ನು ತಲುಪುತ್ತಾನೆ. ಕನಸಿನಲ್ಲಿ ನಾವು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ಸ್ಥಳಗಳನ್ನು ಕಾಣುತ್ತೇವೆ. ಕೆಲವೊಮ್ಮೆ ನೀವು ಬೇರೆ ದೇಶಕ್ಕೆ ಪ್ರಯಾಣಿಸುತ್ತಿರುವುದನ್ನು ನೀವು ನೋಡುತ್ತೀರಿ, ಕೆಲವೊಮ್ಮೆ ನೀವು ಕನಸಿನಲ್ಲಿ ಬಹಳಷ್ಟು ಹಣವನ್ನು ಅಥವಾ ಸಂಪತ್ತಿನ ಹೆಚ್ಚಳವನ್ನು ಕಾಣುತ್ತೀರಿ. ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ ತನ್ನದೇ ಆದ ಅರ್ಥವಿದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಯಾವುದೇ ಕನಸು ಸುಮ್ಮನೆ ಬಂದು ಹೋಗುವುದಿಲ್ಲ ಬದಲಾಗಿ ಅವುಗಳು ಭವಿಷ್ಯದ ಘಟನೆಗಳ ಬಗ್ಗೆ … Read more

ನೀವು ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ರಹಸ್ಯ!

ವ್ಯಕ್ತಿಯ ಜನ್ಮ ದಿನಾಂಕ ಮತ್ತು ಗ್ರಹಗಳ ರಾಶಿಗಳು ಹುಟ್ಟಿದ ದಿನದಷ್ಟೇ ಮಹತ್ವ ಹೊಂದಿದೆ. ವಾರದ ಪ್ರತಿಯೊಂದು ದಿನವೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಪ್ರತಿದಿನ ಜನಿಸಿದ ವ್ಯಕ್ತಿಯು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಒಬ್ಬ ವ್ಯಕ್ತಿಯ ಹುಟ್ಟಿದ ದಿನವನ್ನು ನೋಡಿಯೂ ಅವನ ಭವಿಷ್ಯವನ್ನು ತಿಳಿಯಬಹುದು. ಅಷ್ಟೇ ಅಲ್ಲ, ಆ ವ್ಯಕ್ತಿಯು ಭವಿಷ್ಯದಲ್ಲಿ ಯಾವ ರೀತಿ ಏಳಿಗೆಗಳನ್ನ ಹೊಂದುತ್ತಾನೆ ಎಂಬುದನ್ನು ಸಹ ಅಂದಾಜು ಮಾಡಬಹುದು. ನೀವು ಹುಟ್ಟಿದ ದಿನವು ಇತರ ಜನರಿಂದ ನಿಮ್ಮನ್ನು ಪ್ರತ್ಯೇಕಿಸುವ ಚಲನಶಾಸ್ತ್ರದ ಮೇಲೆ ಜ್ಯೋತಿಷ್ಯ ವಿನ್ಯಾಸ … Read more

ಇಂದು ಭಯಂಕರ ಶನಿವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ ಗಜಕೇಸರಿಯೋಗ. ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತು ನವೆಂಬರ್ ನಾಲ್ಕನೇ ತಾರೀಖು ವಿಶೇಷವಾದ ಮತ್ತು ಭಯಂಕರ ವಾದ ಶನಿವಾರ ಇಂದಿನಿಂದ ಮುಂದಿನ 50 ವರ್ಷ ಗಳು ಕೂಡ ಈ ಆರು ರಾಶಿಯವರಿಗೆ ಬಾರಿ ಅದೃಷ್ಟ ಅಂತ ಹೇಳ ಬಹುದು ಮತ್ತು ಈ ರಾಶಿ ವರಿಗೆ ಅನುಮಾನ. ಸಂಪೂರ್ಣ ವಾದ ಕೃಪೆ ಸಿಗುತ್ತದೆ. ಇದರಿಂದ ಶುರು ಇಂದಿನ ಮಧ್ಯರಾತ್ರಿಯಿಂದ ಗೆ ಶ್ರೀ ಗಳನ್ನ ಪಡೆದುಕೊಂಡು ಇವರು ಮನೆಯಲ್ಲಿನ ಪ್ರತಿ ಹೋಗುತ್ತಿದ್ದೀನಿ ಹೇಳ ಬಹುದು. ಈ ಒಂದು ವಿಶೇಷವಾದ ಶನಿವಾರ ದಿಂದ ಕೆಲವೊಂದು … Read more

ಈ ರಾಶಿಯವರಿಗೆ ಜೀವನದಲ್ಲಿ ಯಾವಾಗಲು ಯಶಸ್ಸು ಸಿಗುತ್ತದೆ ನಿಮ್ಮ ರಾಶಿ ಯಾವುದು!

ಜೀವನದಲ್ಲಿ ಯಶಸ್ಸನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮವನ್ನು ಮಾಡಲೇಬೇಕು. ಒಂದು ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಇದರ ಜೊತೆಗೆ ನಮಗೆ ಗುರುಬಲ ಅನ್ನೋದು ಇರಬೇಕಾಗುತ್ತದೆ. ರಾಶಿ ಚಕ್ರದಲ್ಲಿ ಉಂಟಾಗುವ ಬದಲಾವಣೆಯಿಂದ ಕೆಲವೊಬ್ಬರ ಜಾತಕದಲ್ಲಿ ಬದಲಾವಣೆ ಕಾಣಬಹುದು. ರಾಶಿ ಚಕ್ರದಲ್ಲಿ ಆಗಿರುವ ಬದಲಾವಣೆ ಮೇಲೆ ನಮ್ಮ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. 1,ಮಿಥುನ ರಾಶಿ–ಇವರು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುವುದರ ಜೊತೆಗೆ ಹೆಚ್ಚು ಆದಾಯವನ್ನು ಪಡೆದುಕೊಳ್ಳುತ್ತಾರೆ. ಹಿರಿಯರ ಸಲಹೆಯನ್ನು ಸೂಕ್ತವಾಗಿ … Read more

ರಾತ್ರಿ 3 ರಿಂದ 5 ರ ಹೆಚ್ಚರಿಕೆ ಆಗುತ್ತಿದ್ದಲ್ಲಿ ನಿದ್ದೆ ಬರುತ್ತಿಲ್ಲ ಅಂದ್ರೆ ಈ ಮಾಹಿತಿ ನೋಡಿ!

ಶಾಸ್ತ್ರಗಳಲ್ಲಿ ಇರುವ ಮಾಹಿತಿಗಳ ಪ್ರಕಾರ ಒಂದುವೇಳೆ ನಿಮಗೆ ಮಧ್ಯರಾತ್ರಿ 3ಗಂಟೆಯಿಂದ ಮುಂಜಾನೆ 5 ಗಂಟೆಯ ಒಳಗಡೆ ಎಚ್ಚರ ಆಗುತ್ತಿದ್ದಾರೆ ಇದರ ಹಿಂದೆ ಯಾವುದಾದರೂ ಒಂದು ದಿವ್ಯ ಶಕ್ತಿಯಾ ಸನ್ನೆಯೂ ಅಡಗಿರುತ್ತದೆ. ರಾತ್ರಿ ನೀವು ಚೆನ್ನಾಗಿ ನಿದ್ದೆ ಮಾಡುವಾಗ ವ್ಯಕ್ತಿಯ ನಿದ್ರೆಯು ಅಚಾನಕವಾಗಿ ಮಧ್ಯರಾತ್ರಿ ಎಚ್ಚರವಾಗಿ ಬಿಡುತ್ತದೆ. ಸಾಮಾನ್ಯವಾಗಿ ಹಲವಾರು ಜನರು ಇದನ್ನು ನಾರ್ಮಲ್ ಎಂದು ತಿಳಿದು ಸುಮ್ಮನೆ ಮಲಗಿ ಬಿಡುತ್ತಾರೆ. ಒಂದು ವೇಳೆ ನಿಮಗೆ ಅಚಾನಕವಾಗಿ ಈ ರೀತಿ ಎಚ್ಚರ ಆಗುತ್ತಿದ್ದಾರೆ ವಾಸ್ತವದಲ್ಲಿ ಇದು ಸಾಮಾನ್ಯ ವಿಷಯ … Read more

ಮಹಿಳೆಯರ ಸಾಮಾನ್ಯ ಮೂತ್ರದ ಸಮಸ್ಯೆಗಳ ಕಾರಣ, ಪರಿಹಾರ

ಬಹಳ ಜನ ಹೆಣ್ಣು ಮಕ್ಕಳು ಮುಜುಗರ ಪುಟ್ಟಕೊಂಡೆ ಇಂಥಹ ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೆ ಸರಿದು ಕಿರಿಕಿರಿ ಯಿಂದ ಸಿಡ ಸಿಡ ಸಿಟ್ಟನ್ನು ತಮ್ಮ ಸುತ್ತಲಿನವರ ಮೇಲೆ ಹೇರುತ್ತಿರುತ್ತಾರೆ.ಅದು ಏಕೆ ಆಗುತ್ತಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡುವುದು ಇಲ್ಲ. ಇಲ್ಲಿ ಎಲ್ಲಾ ಗಂಡಸರೂ ಅವರ ತಾಯಿಯ ಗರ್ಭದಿಂದಲೇ ಬರುವವರು, ತಾಯಿ,ಹೆಂಡತಿ,ಅಕ್ಕ,ತಂಗಿ,ಮಗಳು,ಸೊಸೆ,ಹೀಗೆ ನಿಮ್ಮ ಸುತ್ತ ರಕ್ತ ಹಂಚಿಕೊಳ್ಳುವ ಹೆಣ್ಣು ಜೀವಗಳು ಅನುಭವಿಸುವ ಪುಟ್ಟ ಪುಟ್ಟ ಕಿರಿಕಿರಿ ಹೇಗಿರುತ್ತದೆ ಎಂಬ ವಿವೇಚನೆಯೂ ಇರುವುದು ಕಷ್ಟ… ಯಾವುದೇ ಪ್ರಾಣಿ ಆಗಿರಲಿ, … Read more

ಇಂದಿನಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಬಂಗಾರ ಗಜಕೇಸರಿಯೋಗ ಮುಂದಿನ 54 ದಿಂಗಳವರೆಗೂ ಗುರುಬಲ

ಎಲ್ಲರಿಗೂ ನಮಸ್ಕಾರ ಇಂದಿನಿಂದ ಮುಂದಿನ 54 ದಿನಗಳ ವರೆಗೆ ಕುಬೇರ ದೇವನ ಕೃಪೆಯಿಂದ ಈ ಎಂಟು ರಾಶಿಯವರು ಗಜಕೇಸರಿ ಯೋಗ ಪಡೆದುಕೊಳ್ಳುತ್ತಿದ್ದಾರೆ. ಸಾಕಷ್ಟು ಒಳ್ಳೆ ಶುಭ ಫಲ ವನ್ನು ಪಡೆದುಕೊಳ್ಳುತ್ತಿದ್ದಾರೆ. ನಿಮ್ಮ ಮುಂದಿನ ದಿನ ಗಳು ತುಂಬಾ ಅನುಕೂಲಕರ ವಾಗಿರುತ್ತದೆ ಮತ್ತು ಹೆಚ್ಚು ಪ್ರಯೋಜನ ವನ್ನು ಪಡೆದುಕೊಳ್ಳ ಬಹುದು. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ನೀವು ಮಾಡುವ ವ್ಯಾಪಾರ ವ್ಯವಹಾರ ದಲ್ಲಿ ಸಾಕಷ್ಟು ರೀತಿಯ ಲಾಭ ವನ್ನು ಪಡೆದುಕೊಳ್ಳ ಬಹುದು. … Read more

ಈ ಗಿಡದಲ್ಲಿದೆ ಅರೋಗ್ಯದ ರಹಸ್ಯ!

ಸಾಮಾನ್ಯವಾಗಿ ನೀವೆಲ್ಲ ಗಮನಿಸಿರಬಹುದು ಅದು ಏನೆಂದರೆ ಹಿಂದಿನ ಕಾಲದಲ್ಲಿ ಏನೇ ಒಂದು ಆರೋಗ್ಯದ ಸಮಸ್ಯೆ ಬಂದರು ಕೂಡ ಅವರು ಆಸ್ಪತ್ರೆಗೆ ಹೋಗುವುದಿಲ್ಲ ಅದರ ಬದಲು ಅವರ ಸುತ್ತ ಮುತ್ತ ಸಿಗುವ ನೈಸರ್ಗಿಕ ಸಸ್ಯಗಳನ್ನು ಬಳಸಿಕೊಂಡು ಅದರಿಂದ ಸಮಸ್ಯೆಗಳನ್ನು ಗುಣ ಪಡಿಸಿಕೊಳ್ಳುತ್ತಿದ್ದರು ಅಂದರೆ ಕೆಮ್ಮು ನೆಗಡಿ ಶೀತ ಈ ರೀತಿಯ ಸಮಸ್ಯೆಗಳಿಗೆ ತುಳಸಿ. ಪುದೀನಾ. ದೊಡ್ಡ ಪತ್ರೆ ಹೀಗೆ ಹಲವಾರು ರೀತಿಯ ಸಸ್ಯಗಳನ್ನು ಬಳಸುತ್ತಿದ್ದರು ಹಾಗೆಯೇ ಮನುಷ್ಯನ ಚರ್ಮ ತುಂಬಾ ಸೂಕ್ಷ್ಮ ಒಂದು ಚಿಕ್ಕ ಕೀಟನು ಕಚ್ಚಿದರು ಕಜ್ಜಿ. … Read more

ತಲೆ ಕೂದಲಿನ ಎಲ್ಲಾ ಸಮಸ್ಯೆಗೆ ಪರಿಹಾರ

ಸ್ನೇಹಿತರೆ ಕೂದಲಿನ ಹಲವಾರು ಸಮಸ್ಯೆಗೆ ನಿಜವಾಗಿ ನಾವು ಮಾಡಿಕೊಳ್ಳಬೇಕಾದ ಸರಳ ಮನೆಮದ್ದು.ಸರಳ ಉಪಾಯ ಈ ದಿನ ತಿಳಿಸುತ್ತಿದ್ದೇನೆ. ಇದು ನಾನು ಸ್ವತಃ ಕಂಡುಕೊಂಡ ಮಾರ್ಗ. ನನ್ನ ಮಗಳ ಬಾಣಂತನ ದಲ್ಲಿ ತಲೆಯ ಕೂದಲು ಸಂಪೂರ್ಣ ಉದುರಿ ಹೋಗಿತ್ತು.ಮರಳಿ ಬರಬಹುದೆಂಬ ಕಲ್ಪನೆ ಕೂಡಾ ಇರಲಿಲ್ಲ. ಮರಳಿ ಕೂದಲಿನ ಕಾಳಜಿಗೆ ಮಾಡಿಕೊಳ್ಳ ಬೇಕು ಎಂದು ಅನಿಸಿದ್ದೆ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಿದ ಮೇಲೆ. ಬಹಳಷ್ಟು ನನ್ನ ಸ್ವಂತ ಅನುಭವ ಮನೆಮದ್ದು, ಸಲಹೆಗಳನ್ನು ನೀಡಲು ಬಯಸಿದಾಗ ಈ ಒಂದು ಪ್ರಯೋಗ ಮಾಡಲು … Read more