ಮುಂದಿನ 24ಗಂಟೆಯೊಳಗೆ ಗಜಕೇಸರಿ ಯೋಗ ಈ 8ರಾಶಿಯವರಿಗೆ ದುಡ್ಡಿನ ಸುರಿಮಳೆಯೇ ಸುರಿತ್ತದೆಇವುಗಳಲ್ಲಿ ನಿಮ್ಮ ರಾಶಿಯು

ಮೇಷ: ಇಂದು ವ್ಯಾಪಾರಕ್ಕೆ ಅನುಕೂಲಕರ ದಿನ. ಅನೇಕ ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. ವ್ಯಾಪಾರ ಉತ್ತಮವಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. ವೃಷಭ: ಇಂದು ನೀವು ಭೂಮಿ ಖರೀದಿಸುವ ಯೋಜನೆಯನ್ನು ಮಾಡುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ತಂದೆಯ ಆಶೀರ್ವಾದ ಪಡೆಯಿರಿ. ಮಾಧ್ಯಮ ಮತ್ತು ಬ್ಯಾಂಕಿಂಗ್ ಉದ್ಯೋಗಗಳಲ್ಲಿ ಪ್ರಗತಿ ಇದೆ. ಮಿಥುನ: ಮಾಧ್ಯಮ ಮತ್ತು ಐಟಿಯಲ್ಲಿ ಕೆಲಸ ಮಾಡುವವರು ಬದಲಾವಣೆಗೆ ಯೋಜಿಸಬಹುದು. ಆರ್ಥಿಕ ಬೆಳವಣಿಗೆಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಕುಟುಂಬದಲ್ಲಿ ಧಾರ್ಮಿಕ ಕೆಲಸಗಳು ಗೋಚರಿಸುತ್ತವೆ. ಕರ್ಕಾಟಕ: ಕೌಟುಂಬಿಕ ಕಾರ್ಯಗಳಿಗೆ ಸಮಯ ಅನುಕೂಲಕರವಾಗಿದೆ. … Read more

1 ಎಲೆ ಅಗಿದು ತಿನ್ನಿ ವಾತ ಪಿತ್ತ ಕಫದ ದೋಷ ದೂರಗಿ 100 ವರ್ಷದವರೆಗೂ ಶುಗರ್ ಕೊಲೆಸ್ಟ್ರೇಲ್ ಬೊಜ್ಜು ಹೃದಯ ಕಾಯಿಲೆ ಬರಲ್ಲ!

ಈ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ ಅಥವಾ ಚೆನ್ನಾಗಿ ಜಗಿದು ತಿನ್ನಿ. ಇದರಿಂದ ಹಲವಾರು ಪ್ರಯೋಜನ ಸಿಗುತ್ತದೆ. ಇದರಿಂದ ನಿಮ್ಮ ರೋಗ ಎಲ್ಲಾ ನಿವಾರಣೆ ಆಗಿ 100 ವರ್ಷ ಚೆನ್ನಾಗಿ ಇರುತ್ತೀರಾ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು. ಹಾಗೆಯೇ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು. ಅಸ್ತಮಾ, ದುರ್ಬಲತೆ, ಮಲಬದ್ಧತೆ, ಮೂತ್ರಪಿಂಡ, ಅತಿಸಾರ ಸೇರಿದಂತೆ ಅನೇಕ ಪ್ರಮುಖ ಕಾಯಿಲೆಗಳಿಗೆ … Read more

ಸೆಪ್ಟೆಂಬರ್ 25 ಭಾನುವಾರ ಭಯಂಕರ ಅಮಾವಾಸ್ಯೆ 5 ರಾಶಿ ಗುರುಬಲ ರಾಜಯೋಗ ಇವರೇ ಕೋಟ್ಯಾಧಿಪತಿಗಳು ಆಗ್ತಾರೆ ಹನುಮನ ಕೃಪೆ !

ಮೇಷ: ಇಂದು ನಿಮಗೆ ಕಷ್ಟದ ದಿನವಾಗಿರುತ್ತದೆ. ಇಂದು ಕೆಲಸದ ಬಗ್ಗೆ ಸಂತೋಷವಾಗುತ್ತದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ. ಇಂದು ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ.ವೃಷಭ: ವಾಹನ ಖರೀದಿಗೆ ಮನಸ್ಸು ಮಾಡುವಿರಿ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ನೀವು ಇಂದು ಯಾರೊಬ್ಬರ ಭೂಮಿ ಮತ್ತು ಕಟ್ಟಡವನ್ನು ಖರೀದಿಸಲು ಹೋದರೆ, ನಂತರ ಅವರ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿ. ಮಿಥುನ: ಇಂದು ನಿಮಗೆ ಫಲದಾಯಕ ದಿನವಾಗಿರುತ್ತದೆ. ಇಂದು ನೀವು ವ್ಯವಹಾರದಲ್ಲಿ ಹೊಸ ಕೆಲಸವನ್ನು ಯೋಜಿಸಬಹುದು. ಇಂದು ನೀವು ನಿಮ್ಮ … Read more

ಮಧುನಾಶಿನಿ ಗಿಡ ಒಮ್ಮೆ ಬಳಸಿದರೆ ಸಕ್ಕರೆ ಕಾಯಿಲೆ ಜೀವನದಲ್ಲಿ ಬರಲ್ಲ!

ಮೇಷಶೃಂಗೀ (ಮಧುನಾಶಿನಿ) ಮಧುನಾಸಿನಿ,ಕಡಸಿಗೆ ಸೊಪ್ಪು, ಪೊಡಪತ್ರಿ, ಪುಟ್ಟಭದ್ರ, ಗುಣಮಾರ,ಅಜಶೃಂಗಿ, ಸರ್ಪದಾರಿಷ್ಟಿಕಂ, ಗ್ರಿಹಿದ್ರುಮ, ಸಿರಿಕುರುಂಜಾಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡುಗಳಲ್ಲಿ,ಕೆರೆಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ಬೀಳು ಭೂಮಿ, ಹೊಲಗಳ ಬೇಲಿಗಳ ಮೇಲೆ ಗಿಡ ಮರಗಳಿಗೆ ಬಳ್ಳಿಯಂತೆ ಹಬ್ಬಿ ಬೆಳೆಯುತ್ತೆ. ಮಧುನಾಶಿನಿ ಗಿಡದ ಎಲೆ, ಹೂವು,ಕಾಯಿ, ಕಾಂಡ, ಬೇರು ಸಹಿತ ಎಲ್ಲವು ಔಷಧೀಯ ಗುಣಗಳಿಂದ ಕೂಡಿದೆ.ನಮ್ಮ ಪೂರ್ವಿಕರು ಬಹಳ ಹಿಂದಿನಿಂದಲೂ ಈ ಗಿಡವನ್ನು ಔಷಧೀಯವಾಗಿ ಬಳಸುತ್ತಾ ಬಂದಿದ್ದಾರೆ. ಇದು ಮಧುಮೇಹ ಅತೋಟಿಗೆ ತರಲು ರಾಮಬಾಣದಂತೆ ಕೆಲಸ ಮಾಡುತ್ತೆ. ಮಧುನಾಶಿನಿಯ ಎರಡು ಮೂರು … Read more

ಇಂದಿನಿಂದ ಈ ರಾಶಿಯವರು ಶನಿದೇವರ ಕೃಪಾಕಟಾಕ್ಷಕ್ಕೆ ಒಳಗಾಗಿ ಜೀವನದ ಎಲ್ಲಾ ಕಷ್ಟಗಳು ದೂರವಾಗಲಿದೆ

ಮೇಷ: ಇಂದು ರಾಜಕಾರಣಿಗಳಿಗೆ ಯಶಸ್ಸು ಸಿಗಲಿದೆ. ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವಾಗಬಹುದು. ಯಾವುದೇ ಕೆಲಸವನ್ನು ಸಹೋದರನ ಸಹಾಯದಿಂದ ಮಾಡಲಾಗುತ್ತದೆ.ವೃಷಭ: ಹಣದ ವ್ಯವಹಾರದಲ್ಲಿ ಅಜಾಗರೂಕತೆಯಿಂದ ದೂರವಿರಿ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತದೆ. ಭೂಮಿ ಅಥವಾ ಮನೆ ಖರೀದಿಗೆ ಮನಸ್ಸು ಮಾಡುವಿರಿ. ತಂದೆಯ ಆಶೀರ್ವಾದ ಪಡೆಯಿರಿ. ಮಿಥುನ: ನೀವು ಉದ್ಯೋಗ ಬದಲಾವಣೆಯನ್ನು ಯೋಜಿಸಬಹುದು. ಇಂದು ನೀವು ಬ್ಯಾಂಕಿಂಗ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಆಹಾರಕ್ರಮವನ್ನು ನೋಡಿಕೊಳ್ಳಿ.ಕರ್ಕಾಟಕ: ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸುವ ದಿನವಾಗಿದೆ. ನೀವು … Read more

ಈ ತಪ್ಪುಗಳನ್ನು ಮಾಡಿದರೆ ಮುಖದ ಅಂದ ಹಾಳಾಗುತ್ತದೆ!

ಸ್ಕಿನ್ ಚೆನ್ನಾಗಿ ಇರಬೇಕು ಎಂದು ನಾನಾ ರೀತಿಯ ಪ್ರಡಕ್ಟ್ ಗಳನ್ನು ಬಳಸುತ್ತೇವೆ. ಅದರೆ ಸ್ಕಿನ್ ಬಗ್ಗೆ ಕಾಳಜಿವಹಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಿಬಿಡುತ್ತೇವೆ.ಇದು ಮುಖದ ಅಂದವನ್ನು ಹಾಳುಮಾಡುತ್ತವೆ. ಮುಖದಲ್ಲಿ ಕಲೆ ಮೊಡವೆಗಳು ಕಂಡು ಬರುತ್ತವೆ. 1, ಹಣೆಯ ಬೋಟ್ಟನ್ನು ಬಳಸಿದ ನಂತರ ಕನ್ನಡಿ ಮತ್ತು ಗೋಡೆಯ ಮೇಲೆ ಅಂಟಿಸುವುದು ಮತ್ತು ನಂತರ ಅದೇ ಬೋಟ್ಟನ್ನು ಹಣೆಗೆ ಇಡುವುದು. ಈ ರೀತಿ ಮಾಡಿದರೆ ಗೋಡೆಯ ಮೇಲೆ ಅಂಟಿಸಿದ ಬೋಟ್ಟಿನಲ್ಲಿ ದೂಳು ಕ್ರಿಮಿ ಕೀಟಗಳು ಆಂಟಿಕೊಂಡಿರುತ್ತವೆ. ಇದರಿಂದ ನಿಮಗೆ ತುರಿಕೆ ಮೊಡವೆ … Read more

ಇಂದಿನಿಂದ 59ವರ್ಷಗಳ ನಂತರ ಅದ್ಭುತ ರಾಜಯೋಗ5ರಾಶಿಯವರಿಗೆ ಭಾರಿ ಧನಲಾಭ ಅಷ್ಟ ಲಕ್ಷ್ಮೀ ಕೃಪೆ

ಮೇಷ: ಇಂದು ನಿಂತಿದ್ದ ಹಣ ಬರಬಹುದು. ಆರೋಗ್ಯ ಹದಗೆಡಬಹುದು. ಕೆಲಸ ಮತ್ತು ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳಿರಬಹುದು. ಕೆಲಸ ಹೆಚ್ಚು ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಅಡಚಣೆಗಳು ಉಂಟಾಗಬಹುದು. ಕಠಿಣ ಪರಿಶ್ರಮದ ನಡುವೆಯೂ ಯಶಸ್ಸು ಅನುಮಾನ. ಇಂದು ಮಿತ್ರನು ಲಾಭವನ್ನು ಒದಗಿಸುವನು. ಮಿಥುನ: ಉದ್ಯೋಗ ಬದಲಾವಣೆಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪ್ರಯಾಣವು ಆಹ್ಲಾದಕರವಾಗಿರುತ್ತದೆ. ನೀವು ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬಹುದು. ಲೆಕ್ಕಪರಿಶೋಧನೆ ಮತ್ತು ಬೌದ್ಧಿಕ ಕೆಲಸದಲ್ಲಿ ನಿರತತೆ ಹೆಚ್ಚಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. … Read more

ಮಧ್ಯರಾತ್ರಿಯಲ್ಲಿ ಪ್ರತ್ಯಕ್ಷವಾಗಿದ್ದ ತಿಮ್ಮಪ್ಪ.!ತಿರುಪತಿಯ ಈ ಪವಾಡ ಕೇಳಿದ್ರೆ ಮೈ ಜುಮ್ಮನ್ಸುತ್ತೆ!

ಕನಕದಾಸರು ಎಂದು ಹೆಸರು ಕೇಳಿದಾಗ ಮೊದಲು ನೆನಪು ಆಗುವುದು ಉಡುಪಿಯಲ್ಲಿನ ಕನಕನ ಕಿಂಡಿ.ಇಲ್ಲಿ ಕನಕ ದಾಸರಿಗೆ ಆದ ಅಪಮಾನ. ನಂತರ ಸಾಕ್ಷಾತ್ ಶ್ರೀ ಕೃಷ್ಣನೇ ಇವರಿಗೋಸ್ಕರ ದರ್ಶನ ಕೊಟ್ಟಿದ್ದು. ಎಲ್ಲಾರು ಕನಕದಾಸರ ಮಹಿಮೆ ನೋಡಿ ಬೆಚ್ಚಿಬಿದ್ದರು. ಇಂತಹದೆ ಒಂದು ಘಟನೆ ತಿರುಮಲದಲ್ಲಿ ನಡೆದಿದೆ. ಇಲ್ಲಿ ಸಾಕ್ಷಾತ್ ಶ್ರೀ ವೆಂಕಟೇಶ್ವರನೇ ಕನಕದಾಸರ ಬಳಿ ನಡೆದು ಬಂದಿದ್ದ. ದಾಸರಲ್ಲಿ ದಾಸರು ಕನಕದಾಸರ ವೈಶಿಷ್ಟ. ಗುಣಕ್ಕಿಂತ ಕುಲವೇ ಮುಖ್ಯ ಎಂದು ಹೇಳುವವರನ್ನ ಕುಲವದ ನೆಲೆಯನ್ನು ನೀವು ಬಲ್ಲಿರಾ ಎಂದು ಕೇಳಿದ ಮಹಾನ್ … Read more

ಸೆಪ್ಟೆಂಬರ್ 19ರ ಮಧ್ಯರಾತ್ರಿಯಿಂದ ಮಹಾರಾಜ ಯೋಗಈ 4 ರಾಶಿಯವರಿಗೆ ಲಾಟರಿ ಹೊಡೆಯಲಿದ್ದು ಕುಬೀರಯೋಗ!

ಮೇಷ: ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ. ಆಹ್ಲಾದಕರ ಪ್ರಯಾಣದ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಮನಸ್ಸಿಗೆ ಸಂತೋಷವಾಗುತ್ತದೆ. ನೀವು ತಾಯಿಯ ಬೆಂಬಲವನ್ನು ಪಡೆಯುತ್ತೀರಿ. ಸ್ವಭಾವದಲ್ಲಿ ಕಿರಿಕಿರಿಯುಂಟಾಗಬಹುದು. ವೃಷಭ: ಇಂದು ನಿಂತ ಹಣ ಬರಬಹುದು. ಉದ್ಯೋಗದಲ್ಲಿ ಬಡ್ತಿಯತ್ತ ಸಾಗುವಿರಿ. ವಾಹನ ಆನಂದದ ಲಾಭವನ್ನು ಪಡೆಯುತ್ತೀರಿ. ವ್ಯಾಪಾರದತ್ತ ಗಮನ ಹರಿಸಿ. ಯಾವುದೇ ಆಸ್ತಿಯಿಂದ ಹಣ ಗಳಿಸುವ ಅವಕಾಶಗಳನ್ನು ಕಾಣಬಹುದು. ಮಿಥುನ: ಇಂದು ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಅಧಿಕಾರಿಗಳ ಸಹಕಾರ ದೊರೆಯಲಿದೆ. ವ್ಯಾಪಾರದಲ್ಲಿ ಹೆಚ್ಚು ಶ್ರಮವಿರುತ್ತದೆ. ಕುಟುಂಬದಲ್ಲಿ ಸಂತೋಷ … Read more

4 ದಿನ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿನ್ನಿ ಇದರ ಅದ್ಬುತ ಲಾಭ ನೋಡಿ ದಂಗ್ ಆಗುತ್ತಿರ!

ಕೆಲವರಿಗೆ ಏನೇ ಮಾಡಿದರೆ ತೂಕ ಜಾಸ್ತಿ ಆಗುವುದಿಲ್ಲ.ನ್ಯಾಚುರಲ್ ಆಗಿ ತೂಕ ಜಾಸ್ತಿ ಆಗುವುದಕ್ಕೆ ಈ ಮನೆಮದ್ದು ಬಳಸುವುದರಿಂದ.ಒಣದ್ರಾಕ್ಷಿ ಸೇವಿಸುವುದರಿಂದ ದೇಹದ ತೂಕವನ್ನು ಹೆಚ್ಚಿಸಕೊಳ್ಳಬಹುದು.ಒಣದ್ರಾಕ್ಷಿ ಅನ್ನು ಸರಿಯಾದ ಪ್ರಮಾಣದಲ್ಲಿ ತಿನ್ನುವುದರಿಂದ ಲಿವರ್ ಅನ್ನು ಡೇಟಾಕ್ಸಿಫೈ ಮಾಡಬಹದು, ರಕ್ತ ಶುದ್ಧಿ ಆಗುತ್ತದೆ, ಚರ್ಮ ವ್ಯಾದಿ ಕಡಿಮೆ ಮಾಡಿಕೊಳ್ಳಬಹದು.ಮುಖ್ಯವಾಗಿ ದೇಹದ ತೂಕವನ್ನು ಜಾಸ್ತಿ ಮಾಡಬಹುದು.ತುಂಬಾ ಸಣ್ಣ ಇರುವವರು ದೇಹದ ತೂಕವನ್ನು ಜಾಸ್ತಿ ಮಾಡಿಕೊಳ್ಳಬಹುದು. ಒಂದು ಮುಷ್ಠಿ ಒಣ ದ್ರಾಕ್ಷಿ ತೊಳೆದು ಒಂದು ಗ್ಲಾಸ್ ನೀರಿನಲ್ಲಿ ನೆನಸಿಡಬೇಕು.ಬೆಳಗ್ಗೆ ಎದ್ದ ತಕ್ಷಣ ಒಣ ದ್ರಾಕ್ಷಿ … Read more