ರಸ್ತೆಯಲ್ಲಿ ನಿಮಗೆ ಹಣ ಸಿಕ್ಕಾಗ ದೇವರ ಹುಂಡಿಗೆ ಹಾಕಬೇಡಿ ಹೀಗೆ ಮಾಡಿ

ಜೀವನದಲ್ಲಿ ನಮ್ಮ ಖರ್ಚು ಆದಾಯದ ಮೂಲಕ್ಕಿಂತ ಕಡಿಮೆ ಇರಬೇಕು ಇದು ನಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತದೆ ಜೀವನದಲ್ಲಿ ಅಗತ್ಯ ಮೀರಿದ ಖರ್ಚುಗಳಿಂದ ಕಷ್ಟ ಎದುರಾಗುತ್ತದೆ ಕೆಲವರಿಗೆ ರಸ್ತೆಯಲ್ಲಿ ಹಣ ಸಿಕ್ಕರೆ ಕೆಲವರು ಅದನ್ನು ದೇವರಉಂಡಿಗೆ ಹಾಕಿಬಿಡುತ್ತಾರೆ ಅಥವಾ ದಾನ ಮಾಡಿ ಬಿಡುತ್ತಾರೆ ವಿಶೇಷವಾಗಿ ನಿಮಗೆ ರಸ್ತೆಯಲ್ಲಿ ನಾಣ್ಯವನ್ನು ಸಿಕ್ಕರೆ ಇದನ್ನು ನೀವು ದೇವರ ಗುಂಡಿಗೆ ಹಾಕಬಾರದು ಇದನ್ನು ನೀವೇ ಒಂದು ಇಟ್ಟುಕೊಳ್ಳಬೇಕು ಏಕೆಂದರೆ ನಿಮಗೆ ಲಕ್ಷ್ಮಿಯ ಕೃಪೆ ಸಿಕ್ಕಿದೆ ಎಂದು ಅರ್ಥ ಇದನ್ನು ನೀವು ನಿಮ್ಮ … Read more

ಇದೆ ಅಕ್ಟೊಬರ್ 9 ನೇ ತಾರೀಕು ಶಕ್ತಿಶಾಲಿ ಶೀಗೆ ಭಾನುವಾರ ಹುಣ್ಣಿಮೇ ಮುಗಿದ ಕೂಡಲೇ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ

ಮೇಷ: ಧ್ಯಾನ ಮತ್ತು ಆತ್ಮಾವಲೋಕನವು ಪ್ರಯೋಜನಕಾರಿಯಾಗಿದೆ. ಆರ್ಥಿಕವಾಗಿ, ಕೇವಲ ಒಂದು ಮೂಲ ಮಾತ್ರ ಪ್ರಯೋಜನವನ್ನು ಪಡೆಯುತ್ತದೆ. ಯಾವುದೇ ಹಠಾತ್ ಒಳ್ಳೆಯ ಸುದ್ದಿ ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಇದನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡರೆ ನಿಮ್ಮಲ್ಲಿ ಸಂತೋಷ ತುಂಬುತ್ತದೆ. ಇಂದು ನಿಮ್ಮ ಹೃದಯವನ್ನು ಆಳವಾಗಿ ಸ್ಪರ್ಶಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ. ಸಮಯವನ್ನು ಸದುಪಯೋಗಪಡಿಸಿಕೊಳ್ಳಲು, ನೀವು ಇಂದು ಉದ್ಯಾನವನದಲ್ಲಿ ನಡೆಯಲು ಯೋಜಿಸಬಹುದು, ಆದರೆ ನೀವು ಅಪರಿಚಿತ ವ್ಯಕ್ತಿಯೊಂದಿಗೆ ಜಗಳವಾಡುವ ಸಾಧ್ಯತೆಯಿದೆ, ಅದು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ದಾಂಪತ್ಯ … Read more

9 ಅಕ್ಟೋಬರ್ ರಂದು ಭಯಂಕರ ಶೀಗಿ ಹುಣ್ಣಿಮೆ!ರಾಶಿಯವರಿಗೆ ಬೇಡ ಅಂದ್ರು ದುಡ್ಡು!

ಮೇಷ: ಇಂದು ಬ್ಯಾಂಕಿಂಗ್ ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಕಾಣಬಹುದು. ಆರೋಗ್ಯದ ವಿಚಾರದಲ್ಲಿ ಟೆನ್ಶನ್ ಇರುತ್ತದೆ. ಸಂಬಂಧಗಳಲ್ಲಿ ವಿವಾದಗಳ ಸಾಧ್ಯತೆಗಳಿವೆ. ಆಹ್ಲಾದಕರ ಪ್ರಯಾಣದ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿಯೂ ನಿಮ್ಮ ಪರವಾಗಿ ಕೆಲವು ಬದಲಾವಣೆಗಳಾಗಬಹುದು. ವೃಷಭ: ಇಂದು ರಾಜಕೀಯಕ್ಕಾಗಿ ಸ್ವಲ್ಪ ಹೋರಾಟದ ದಿನ. ಜಂಬದಲ್ಲಿ ಸಿಲುಕಿಕೊಂಡ ಹಣ ಬರಬಹುದು. ಉದ್ಯೋಗದಲ್ಲಿ ಬಡ್ತಿಯತ್ತ ಸಾಗುವಿರಿ. ಕೌಟುಂಬಿಕ ಸಮಸ್ಯೆಗಳು ಇಂದು ನಿಮ್ಮನ್ನು ಕಾಡಬಹುದು. ಜೀವನ ನಡೆಸುವುದು ಕಷ್ಟವಾಗುತ್ತದೆ. ಮಿಥುನ: ಈ ದಿನ ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನೀವು ಆಧ್ಯಾತ್ಮಿಕ … Read more

ಈ ರತ್ನವು ತುಂಬಾ ಅದ್ಭುತವಾಗಿದೆ, ಶಾಸ್ತ್ರಗಳ ಪ್ರಕಾರ ಇದನ್ನು ಧರಿಸುವುದರಿಂದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯಬಹುದು!

ಅನೇಕ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮದ ನಂತರವೂ ಕೆಲಸದಲ್ಲಿ ಯಶಸ್ಸು ಸಿಗದಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಕಾರಾತ್ಮಕ ಶಕ್ತಿಯು ಇದಕ್ಕೆ ಅಡ್ಡಿಯಾಗುತ್ತದೆ, ಆದರೆ ರತ್ನಶಾಸ್ತ್ರದಲ್ಲಿ, ರತ್ನಗಳ ಬಗ್ಗೆ ಕೆಲವು ರತ್ನಗಳು ಮತ್ತು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ನಿರ್ದಿಷ್ಟ ರತ್ನವನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಆದಾಗ್ಯೂ, ಇದಕ್ಕಾಗಿ ರತ್ನದ ನಿಯಮಗಳನ್ನು ಅನುಸರಿಸುವುದು ಅವಶ್ಯಕ. ಆದರೆ ಯಾವುದೇ ರತ್ನವನ್ನು ತಜ್ಞರ ಸಲಹೆಯೊಂದಿಗೆ ಮಾತ್ರ ಧರಿಸಬೇಕು. ಇಂದು ನಾವು ಅಂತಹ ಒಂದು ರತ್ನದ ಬಗ್ಗೆ ಹೇಳುತ್ತಿದ್ದೇವೆ, ಅದರ ಹೆಸರು ಓನಿಕ್ಸ್ … Read more

358ವರ್ಷಗಳ ನಂತರ ಇಂದಿನ ಮದ್ಯರಾತ್ರಿಯಿಂದ ಈ 3 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಗುರುರಾಯರ ಕೃಪೆಯಿಂದ !

ಮೇಷ: ಉದ್ಯೋಗದಲ್ಲಿ ಕಾರ್ಯಕ್ಷಮತೆ ಸಂತಸಕರವಾಗಿರುತ್ತದೆ. ರಾಜಕಾರಣಿಗಳಿಗೆ ಲಾಭವಾಗಲಿದೆ. ಸ್ಥಳಾಂತರ ಸಾಧ್ಯತೆ ಇದೆ. ರಾಜಕೀಯ ಮಹತ್ವಾಕಾಂಕ್ಷೆ ಈಡೇರಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವ್ಯಾಪಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ತಂದೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ವೃಷಭ: ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ನಿರತವಾಗಿರಬಹುದು. ಇಂದು ನಿಮ್ಮ ಮಾತು ಲಾಭವನ್ನು ನೀಡುತ್ತದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳು ಕಂಡುಬರುತ್ತವೆ. ಆದಾಯ ಹೆಚ್ಚಲಿದೆ. ಸಂತಾನ ಸುಖದ ಲಾಭವನ್ನೂ ಪಡೆಯುತ್ತೀರಿ. ಸಂಗಾತಿಗೆ ಆರೋಗ್ಯ ಸಮಸ್ಯೆಗಳಿರಬಹುದು. ತಂದೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಿಥುನ: ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ … Read more

ಹೆಂಗಸರು ತಾಳಿ ಧರಿಸಿ ತಪ್ಪುಗಳನ್ನು ಮಾಡಬಾರದು!

ಹೆಂಗಸರು ತಾಳಿ ಧರಿಸಿ ತಪ್ಪುಗಳನ್ನು ಮಾಡಬಾರದು ಮಾಂಗಲ್ಯ ಮಂಗಳಸೂತ್ರ ಅಥವಾ ತಾಳಿ. ಪದಗಳು ಬೇರೆಯಾದರೆ ಒಂದೇ ಅರ್ಥ ಮಂಗಳಸೂತ್ರ ಅಥವಾ ತಾಳಿಯನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸುತ್ತಾರೆ ಇದು ನಮ್ಮ ಹಿಂದೂ ಧರ್ಮದಲ್ಲಿ ಪಾಲಿಸಲಾಗುವುದು ಕಡ್ಡಾಯವಾದ ನಿಯಮವಾಗಿದೆ ವಿವಾಹದ ಸಮಯದಲ್ಲಿ ವಧು ಮತ್ತು ವರರು ಸೇರಿ ಒಂದು ಶಾಸ್ತ್ರಕ್ಕೆ ಒಳಗಾಗಿ ಅದರಲ್ಲಿ ಬಂದವಾಗುತ್ತಾರೆ ಅದು ವಧುವಿನ ಕೊರಳಿಗೆ ಮಂಗಳಸೂತ್ರವನ್ನು ಕೊಟ್ಟಿದ್ದಾರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಇರುವ ಸ್ಥಾನಮಾನ ಅದೆಷ್ಟು ದೇಶ ಮತ್ತು ಧರ್ಮಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ … Read more

ಬಡತನ ಶಾಶ್ವತ ನಿವಾರಣೆಯಾಗಲು ಕಾಮಾಕ್ಷಿ ದೀಪ ಈ ರೀತಿ ಇಟ್ಟರೆ ಅಖಂಡ ಐಶ್ವರ್ಯ!

ದೀಪದ ಮೇಲ್ಭಾಗದಲ್ಲಿ ಕಾಮಾಕ್ಷಿ ದೇವಿಯ ಪ್ರತಿಮೆ ಇರುವುದೇ ಕಾಮಾಕ್ಷಿ ದೀಪ ಮತ್ತು ಲಕ್ಷ್ಮಿಯ ಅಕ್ಕಪಕ್ಕ ಆನೆಯೂ ಇದ್ದರೆ ಅದನ್ನು ಗಜಲಕ್ಷ್ಮೀ ಕಾಮಾಕ್ಷಿ ದೀಪ ಎಂದು ಕರೆಯಲಾಗುತ್ತದೆ ಈ ದೀಪದಲ್ಲಿ ಸಾಕ್ಷಾತ್ ಕಾಮಾಕ್ಷಿ ದೇವಿಯ ನೆಲೆಸಿರುತ್ತಾರೆ ಈ ದೇವಸ್ಥಾನವನ್ನು ಎಲ್ಲಾ ದೇವಸ್ಥಾನಗಳಿಗಿಂತ ಮೊದಲೇ ಕಾಮಾಕ್ಷಿ ದೇವಸ್ಥಾನವನ್ನು ತೆಗೆಯಲಾಗುತ್ತದೆ ಮತ್ತು ಎಲ್ಲಾ ದೇವಸ್ಥಾನಗಳು ಮುಚ್ಚಿದ ನಂತರವೇ ಕಾಮಾಕ್ಷಿ ದೇವರ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಕಾಮಾಕ್ಷಿ ದೀಪವನ್ನು ಬೆಳಗುವ ಮನೆಯ ಗಂಡ ಐಶ್ವರ್ಯದಿಂದ ಕೂಡಿರುತ್ತದೆ ಕಾಮಾಕ್ಷಿ ದೀಪವನ್ನು ಮುಂಜಾನೆ ಐದು ಗಂಟೆಯಿಂದ ಆರು … Read more

ಅಕ್ಟೋಬರ್ 5 ವಿಜಯದಶಮಿ ಇರುವುದರಿಂದ 3 ರಾಶಿಯವರಿಗೆ ಬಾರಿ ಅದೃಷ್ಟ ಇವರೇ ಕೋಟ್ಯಾಧಿಪತಿಗಳು

ಅಕ್ಟೋಬರ್ದು ವಿಜಯದಶಮಿ ದಿನದಂದು ಕೆಲವು ರಾಶಿಯವರಿಗೆ ಅತ್ಯದ್ಭುತವಾದ ಒಂದು ಧನ ಲಾಭ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು ಈ ವಿಜಯದಶಮಿ ದಿನದಂದು ಈ ರಾಶಿಯವರಿಗೆ ಯಾವುದೇ ಸಮಸ್ಯೆ ಬಂದರೂ ಸಹ ಅದನ್ನು ಎದರಿಸುವ ಒಂದು ಧೈರ್ಯ ಇರುತ್ತದೆ ಲಕ್ಷ್ಮಿ ದೇವಿ ಆಶೀರ್ವಾದ ಇರುವುದರಿಂದ ಇವರ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಿಕೊಳ್ಳುತ್ತಾರೆ ಈ ರಾಶಿಯವರು ಪ್ರತಿಯೊಂದು ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ ಇವರು ಯಾವುದೇ ಒಂದು ಕೆಲಸ ಮಾಡಿದರೂ ಅದರಲ್ಲಿ ಜಯವನ್ನು ಸಾಧಿಸಿಕೊಳ್ಳುತ್ತಾರೆ ಎಂದು ಹೇಳಬಹುದು ಇವರಿಗೆ ಎಲ್ಲಾ ದೃಷ್ಟಿ ದೋಷಗಳು ಸಹ … Read more

ತುಳಸಿ ಗಿಡಕ್ಕೆ ಈ ನೀರನ್ನು ಎಂದಿಗೂ ಹಾಕಬೇಡಿ

ಶಾಸ್ತ್ರಗಳ ಪ್ರಕಾರ ನಮ್ಮ ಮನೆಯಲ್ಲಿ ತುಳಸಿ ಗಿಡ ಇಡುವುದು ಒಂದು ತುಂಬಾ ಪವಿತ್ರ ಎಂದು ಹೇಳಲಾಗುತ್ತದೆ ತುಳಸಿ ಗಿಡ ನಾರಾಯಣನ ಒಂದು ಸ್ವರೂಪ ಎಂದು ತಿಳಿಸಲಾಗುತ್ತದೆ ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೆ ಆ ಮನೆಯಲ್ಲಿ ಲಕ್ಷ್ಮಿ ದೇವಿಯ ನೆನೆಸಿರುತ್ತಾಳೆ ಎಂದು ಮಾತುಗಳು ಇದೆ ತುಳಸಿ ಎಲೆಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮಗೆ ಬರುವುದಿಲ್ಲ ಕ್ಯಾನ್ಸರ್ ನಂತಹ ಮಹಾಮಾರಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ತುಳಸಿ ಗಿಡ ಯಾವ ಮನೆಯಲ್ಲಿ ಇರುತ್ತದೆ ಆ ಮನೆಯಲ್ಲಿ ಸಕಾರಾತ್ಮಕತೆಯು … Read more

ದೇವರ ಮನೆಯಲ್ಲಿ ಇರುವ ಈ ಮೂರು ವಸ್ತುಗಳು ನಿಮ್ಮನ್ನು ಬಿಕಾರಿಗಳನ್ನಾಗಿ

ಪ್ರತಿಯೊಬ್ಬರ ಮನೆಯಲ್ಲಿ ದೇವರ ಮನೆ ಇದ್ದೇ ಇರುತ್ತದೆ ಅದರಲ್ಲಿ ತಮಗೆ ಇಷ್ಟವಾದ ದೇವರ ಭಾವಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ದೇವರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಎಷ್ಟು ಒಳ್ಳೆಯದಾಗುತ್ತದೆ ಇನ್ನು ಕೆಲವು ವಸ್ತುಗಳನ್ನು ಇಟ್ಟರೆ ಅಷ್ಟೇ ಕೆಡಕಾಗುತ್ತದೆ. ಈ ವಸ್ತುಗಳು ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಜಗಳ ಕಿರಿಕಿರಿಯನ್ನು ಹೆಚ್ಚು ಮಾಡುತ್ತದೆ ಮನೆಯಲ್ಲಿ ಮಣ್ಣಿನ ದೀಪವನ್ನು ಬಳಸುವುದರಿಂದ ಸಾಕಷ್ಟು ಕಷ್ಟಗಳು ನಿವಾರಣೆ ಆಗುತ್ತದೆ ಮನೆಯಲ್ಲಿ ಒಂದು ಚಿಕ್ಕದಾದರೂ ಸಹ … Read more