2023 ಈ ರಾಶಿ ಗಳಿಗೆ ಅದೃಷ್ಟಶಾಲಿಯಾಗಲಿದೆ, ಪ್ರಗತಿ ಮತ್ತು ಹಣದ ಲಾಭಕ್ಕಾಗಿ ಹಲವು ಅವಕಾಶ ಸಿಗಲಿವೆ!

ಹೊಸ ವರ್ಷದ ಆಗಮನಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷದ ಬಗ್ಗೆ ಜನರು ಅನೇಕ ಭರವಸೆಗಳನ್ನು ಮತ್ತು ಹಾರೈಕೆಗಳನ್ನು ಹೊಂದಿದ್ದಾರೆ. ಜನರು ಕಳೆದ ವರ್ಷದ ಕಹಿ ಮತ್ತು ಕೆಟ್ಟ ಅನುಭವಗಳನ್ನು ಮರೆತು ಹೊಸ ವರ್ಷದಲ್ಲಿ ಪ್ರಗತಿ, ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಪಡೆಯಲು ಹಾತೊರೆಯುತ್ತಾರೆ. ವಾರ್ಷಿಕ ಜಾತಕದಲ್ಲಿ, ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಖಂಡಿತವಾಗಿಯೂ ಕೆಲವು ವಿಶೇಷ ಭವಿಷ್ಯವಿದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಮಂಗಳಕರ ಸಂಯೋಜನೆಯಿಂದಾಗಿ, 2023 ರ ವರ್ಷವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅದೃಷ್ಟ ಮತ್ತು … Read more

ಇಂದಿನಿಂದ 2085 ರವರೆಗೆ 6 ರಾಶಿಯವರಿಗೆ ಲಾಟರಿ ಹೊಡೆಯುವುದು ಪಕ್ಕ ಮುಟ್ಟಿದೆಲ್ಲ ಬಂಗಾರವಾಗುತ್ತದೆ

ಮೇಷ: ಇಂದು ರಾಜಕೀಯದಲ್ಲಿ ಹೊಸ ಸ್ಥಾನವನ್ನು ಪಡೆಯಬಹುದು. ನೀವು ಸ್ವಲ್ಪ ಎಚ್ಚರಿಕೆಯಿಂದ ಖರ್ಚು ಮಾಡಬೇಕು. ಆತ್ಮೀಯರನ್ನು ಭೇಟಿಯಾಗುತ್ತೀರಿ ಆದರೆ ನೀವು ತಾಳ್ಮೆಯಿಂದಿರಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪ್ರೇಮ ಜೀವನದಲ್ಲಿ ಉದ್ವಿಗ್ನತೆ ಉಂಟಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೃಷಭ: ಇಂದು ವ್ಯಾಪಾರದಲ್ಲಿ ವಿಶೇಷ ಯಶಸ್ಸು ಸಿಗುವ ದಿನ. ಇಂದು ಕಚೇರಿಯಲ್ಲಿ ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ವ್ಯಾಪಾರದಲ್ಲಿ ಹಣ ಬರಬಹುದು. ಮಾಧ್ಯಮಕ್ಕೆ ಸಂಬಂಧಿಸಿದ ಜನರು ಉದ್ಯೋಗದಲ್ಲಿ ಬದಲಾವಣೆಯತ್ತ ಸಾಗುತ್ತಾರೆ. ಪ್ರೇಮ ಜೀವನದ ಬಗ್ಗೆ ಯುವಕರು ಸಂತೋಷವಾಗಿರುತ್ತಾರೆ. ಮಿಥುನ: ಉದ್ಯೋಗದಲ್ಲಿ … Read more

ಭೂ ಚಕ್ರ ಗೆಡ್ಡೆ!

ಮುಳ್ಳುಗಳ ಪೊದೆಗಳ ನಡುವೆ ಇರುವ ಈ ಗಿಡದ ಹೆಸರು ಭೂ ಚಕ್ರದ ಗೆಡ್ಡೆಯ ಗಿಡ ಈ ಗಿಡವನ್ನು ಸಂಸ್ಕೃತದಲ್ಲಿ ಮಧುಸ್ರವ ಮಧುರವ ಕನ್ನಡದಲ್ಲಿ ಭೂ ಚಕ್ರ ಎಂದು ಕರೆಯುತ್ತಾರೆ ಈ ಗಿಡದ ಮೂಲ ಭಾರತ ಆಗಿದ್ದು ಇದು ಭಾರತ ಪಾಕಿಸ್ತಾನ ಸೌದಿ ಅರೇಬಿಯಾ ಆಫ್ರಿಕಾ ರಾಷ್ಟ್ರಗಳಲ್ಲಿ ಇದು ಕಂಡು ಬರುತ್ತದೆ ಇದು ಕರ್ನಾಟಕದ ಪಶ್ಚಿಮ ಘಟ್ಟದ ಕಾಡುಗಳು ಬಾಬಾಬುಡನ್ ಗಿರಿ ಮುಂತಾದ ಪ್ರದೇಶಗಳಲ್ಲಿ ಇದು ಕಂಡು ಬರುತ್ತದೆ ಈ ಗಿಡವು ಸುಮಾರು 20 ಅಡಿಗಳಷ್ಟು ಬೆಳೆಯಬಲ್ಲದಾಗಿತ್ತು ಬಿಳಿ … Read more

ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಮನೆಯ ಈ ಸ್ಥಳದಲ್ಲಿ ಇಟ್ಟರೆ ನಿಮ್ಮ ಮನೆಗೆ ದುಡ್ಡೇ ದುಡ್ಡು

ಇಂದು ಸಂಪ್ರದಾಯದಲ್ಲಿ ಲೋಹಗಳಲ್ಲಿ ಅತಿ ಹೆಚ್ಚು ಪ್ರತಿನಿತ್ಯವನ್ನು ತಾಮ್ರಕ್ಕೆ ನೀಡಲಾಗುತ್ತದೆ ಮನೆಯಲ್ಲಿ ಒಂದು ಚಿಕ್ಕ ತಾಮ್ರದ ತುಂಡು ಇದ್ದರೆ ಸಾಕು, ಅದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ ಇದರ ಜೊತೆಗೆ ತಾಮ್ರವು ಆರೋಗ್ಯಕ್ಕೆ ಉತ್ತಮವಾದ ಲೋಹ ಎಂದು ಸಹ ಪರಿಗಣಿಸಲಾಗಿದೆ ಹಳೆಯ ಕಾಲದ ಪೂರ್ವಜರು ಅಡುಗೆಗಾಗಿ ತಾಮ್ರತ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದರು ತಾಮ್ರದಿಂದ ಆಗುವ ಉಪಯೋಗಗಳು ಒಂದು ಎರಡು ಅಲ್ಲ ಇದನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಆಕರ್ಷಿಸಲಾಗುತ್ತದೆ ಅದರಲ್ಲೂ ತಾಮ್ರದ ತಂಬಿಗೆಯನ್ನು … Read more

ನವೆಂಬರ್ 27 ವಿಶೇಷವಾದ ಭಾನುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಆರಂಭ ಸೂರ್ಯದೇವನ ಕೃಪೆಯಿಂದ

ಮೇಷ: ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ಪ್ರಯಾಣವು ನಿಮಗೆ ಆಯಾಸ ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ಇಂದು ವಿತ್ತೀಯ ಲಾಭದ ಸಾಧ್ಯತೆಯಿದೆ, ಆದರೆ ನಿಮ್ಮ ಕೋಪದ ಸ್ವಭಾವದಿಂದಾಗಿ ನೀವು ಹಣವನ್ನು ಗಳಿಸಲು ಸಾಧ್ಯವಾಗದಿರಬಹುದು. ನಿಮ್ಮ ಮನೆಯ ಜವಾಬ್ದಾರಿಗಳನ್ನು ನೀವು ನಿರ್ಲಕ್ಷಿಸಿದರೆ, ನಿಮ್ಮೊಂದಿಗೆ ವಾಸಿಸುವ ಕೆಲವು ಜನರು ಕಿರಿಕಿರಿಗೊಳ್ಳಬಹುದು. ಇಂದು ಪ್ರೀತಿಯ ವಿಷಯದಲ್ಲಿ ಸಾಮಾಜಿಕ ಬಂಧಗಳನ್ನು ಮುರಿಯುವುದನ್ನು ತಪ್ಪಿಸಿ. ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ಇಂದು ನಿಮಗೆ ಮುಖ್ಯವಾಗುವುದಿಲ್ಲ. ಬದಲಿಗೆ, ಇಂದು ನೀವು ನಿಮ್ಮ ಬಿಡುವಿನ ವೇಳೆಯಲ್ಲಿ … Read more

ರುದ್ರಾಕ್ಷಿ ಬಗ್ಗೆ ನಿಮಗೆ ಗೊತ್ತಿಲ್ಲದ 10 ವೈಜ್ಞಾನಿಕ ರಹಸ್ಯಗಳು ಮತ್ತು ಮಹತ್ವಗಳು!

ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯು ತುಂಬಾ ಮಹತ್ವ ಸ್ಥಾನವನ್ನು ಪಡೆದುಕೊಂಡಿದೆ ರುದ್ರಾಕ್ಷಿಮಾಲೆಯನ್ನು ಧರಿಸುವುದರಿಂದ ಕೆಲವು ವಿಶೇಷ ಶಕ್ತಿಯು ನಮಗೆ ದೊರೆಯುತ್ತದೆ ಇಂದಿನ ಸಂಚಿಕೆಯಲ್ಲಿ ರುದ್ರಾಕ್ಷಿ ಎಂದರೇನು, ಇದು ಎಲ್ಲಿ ಸಿಗುತ್ತದೆ ಯಾವ ರೀತಿ ರುದ್ರಾಕ್ಷಿ ಧರಿಸಬೇಕು ಯಾರು ಯಾರು ಬಳಸಬಹುದು ಎಂದು ತಿಳಿದುಕೊಳ್ಳೋಣ ರುದ್ರಾಕ್ಷಿಯನ್ನು ಶಿವನ ಮೂರನೇ ಕಣ್ಣು ಎಂದು ಪರಿಗಣಿಸಲಾಗಿದೆ ರುದ್ರಾಕ್ಷಿಯನ್ನು ಪೂಜೆಯಲ್ಲಿ ಬಳಸುತ್ತಾರೆ ಮತ್ತು ಜಪಮಾಲೆಯಲ್ಲಿ ಮತ್ತು ಕೊರಳಿಗೆ ಧರಿಸಲು ಬಳಸುತ್ತಾರೆ ರುದ್ರಾಕ್ಷಿಯ ರುದ್ರಾಕ್ಷಿ ಮರದ ಒಣ ಬೀಜವಾಗಿದೆ ಈ ಗಿಡವು ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿ … Read more

ವಿಭೂತಿ ಹೇಗೆ ತಯಾರಾಗುತ್ತದೆ?ವಿಭೂತಿ ಹಚ್ಚುವ ಹಿಂದಿನ ರಹಸ್ಯ?

ಪ್ರತಿಯೊಬ್ಬರು ಹಣೆಗೆ ವಿಭೂತಿ ಮತ್ತು ಬಸ್ಮ ಹಚ್ಚಿಕೊಳ್ಳುವುದು ಸರ್ವೆ ಸಾಮಾನ್ಯ ವಿಭೂತಿಯನ್ನು ನಾವು ತೋರುಬೆರಳು ಉಂಗುರ ಬೆರಳು ಮತ್ತು ಮಧ್ಯದ ಬೆರಳಿನ ಸಹಾಯದಿಂದ ನಾವು ಹಣೆಗೆ ಹಚ್ಚಿಕೊಳ್ಳುತ್ತೇವೆ ನಕಾರಾತ್ಮಕ ಶಕ್ತಿಗಳನ್ನು ಒಡೆದು ಉರುಳಿಸುವ ಶಕ್ತಿಯು ವಿಭೂತಿಯಲ್ಲಿದೆ ದುಷ್ಟಶಕ್ತಿ ಮತ್ತು ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುತ್ತದೆ ಮತ್ತು ಇದು ನಮ್ಮನ್ನು ರಕ್ಷಿಸುತ್ತದೆ ಪರಮಾತ್ಮ ಶಿವನು ತನ್ನ ದೇಹದ ತುಂಬಾ ವಿಭೂತಿಯನ್ನು ಹಚ್ಚಿಕೊಂಡಿರುವುದಕ್ಕೆ ಕೆಲವು ರೋಚಕ ಕಥೆಗಳು ಸಹ ಇದೆ. ಪುರಾಣದ ಪ್ರಕಾರ ಒಮ್ಮೆ ಮೃಗು ಮಹರ್ಷಿಗಳು ಘೋರ ತಪಸ್ಸನ್ನು … Read more

ನವೆಂಬರ್ 26 ನಾಳೆಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ

ಮೇಷ: ನಿಮ್ಮ ಶಕ್ತಿಯ ಮಟ್ಟ ಅಧಿಕವಾಗಿರುತ್ತದೆ. ನಿಮ್ಮ ಅಂಟಿಕೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಅದನ್ನು ಬಳಸಬೇಕು. ರಿಯಲ್ ಎಸ್ಟೇಟ್ ಸಂಬಂಧಿತ ಹೂಡಿಕೆಗಳು ನಿಮಗೆ ಗಣನೀಯ ಲಾಭವನ್ನು ನೀಡುತ್ತದೆ. ಇಂದು ನೀವು ಇತರರ ಅಗತ್ಯಗಳತ್ತ ಗಮನ ಹರಿಸಬೇಕು. ಆದಾಗ್ಯೂ, ಮಕ್ಕಳಿಗೆ ಹೆಚ್ಚಿನ ಅವಕಾಶವನ್ನು ನೀಡುವುದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಪ್ರಣಯಕ್ಕೆ ಒಳ್ಳೆಯ ದಿನ. ನಿಮ್ಮ ಖ್ಯಾತಿಗೆ ಧಕ್ಕೆ ತರುವಂತಹ ಜನರೊಂದಿಗೆ ಬೆರೆಯುವುದನ್ನು ತಪ್ಪಿಸಿ. ಜೀವನ ಸಂಗಾತಿ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ವಿವಾದ ಉಂಟಾಗಬಹುದು. ಇಂದು ನಿಮ್ಮ ಸ್ನೇಹಿತರು ನಿಮಗೆ … Read more

ವಿಳ್ಳೇದೆಲೆ ಜೊತೆ ಈ ಒಂದು ವಸ್ತು ಸೇರಿಸಿ ಶುಕ್ರವಾರ ಪೂಜೆ ಮಾಡಿ. ಮಾನಸಿಕ ನೆಮ್ಮದಿಯೊಂದಿಗೆ ಧನಲಾಭ.

ನೀವು ಕಷ್ಟಪಟ್ಟು ಮನೆಯನ್ನು ಕಟ್ಟಬೇಕು ಮತ್ತು ಹಣವನ್ನು ಉಳಿಸಬೇಕು ಅಂದುಕೊಂಡಿದ್ದೀರಾ? ಹಾಗಾದರೆ ನಿಮ್ಮ ಮನೆಯಲ್ಲಿ ಈ ಕೆಲವು ವಸ್ತುಗಳನ್ನು ಇಡೀ. ಇದರಿಂದ ನಿಮ್ಮ ಮನೆಯಲ್ಲಿರುವ ಕೆಟ್ಟ ದೃಷ್ಟಿಗೆ ವಾಸ್ತು ದೋಷ ಈ ಪಿಚಾಚಿಗಳ ಕಾಟ ಮಾಟ ಮಂತ್ರದ ದೋಷ ದೂರವಾಗುತ್ತದೆ. ಲಕ್ಷ್ಮಿ ಕಟಾಕ್ಷವು ಪ್ರಾಪ್ತಿಯಾಗುತ್ತದೆ. ಎಲ್ಲರೂ ಸಹ ಈ ಕಾರ್ಯವನ್ನು ಮಾಡಿ ಎಲ್ಲರಿಗೂ ಸಹ ಒಳ್ಳೆಯದಾಗುತ್ತದೆ. ಕೆಲವೊಂದು ವನಸ್ಪತಿಗಳು ನಿಮಗೆ ಸಿಗದೇ ಹೋದರೆ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ. ಇದು ನಿಮಗೆ ಸರಳ ಪರಿಹಾರ ಪದ್ಧತಿಯ ಮಾರ್ಗ ಆಗಿರುತ್ತದೆ. … Read more

ಅಶ್ವಗಂಧ ಹಿರೇಮದ್ದು!ಆಯುರ್ವೇದ ಲೋಕದಲ್ಲಿ ಅತಿ ಹೆಚ್ಚು ಬಳಸಲ್ಪಡುವ

ಅಶ್ವಗಂಧ ಆಯುರ್ವೇದ ಲೋಕದಲ್ಲಿ ಅಶ್ವಗಂಧಕ್ಕೆ ಒಂದು ತುಂಬಾ ದೊಡ್ಡ ಮಹತ್ವವಿದೆ ಈ ಗಿಡದ ಬೇರುಗಳನ್ನು ಹಾಗೂ ಮತ್ತು ಚೇಳುಗಳು ಕಚ್ಚಿದಾಗ ಮದ್ದಾಗಿ ಇದನ್ನು ಬಳಸುತ್ತಾರೆ ಈ ಗಿಡವ ಆಯುರ್ವೇದ ಲೋಕದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಒಂದು ಸಸ್ಯವಾಗಿದೆ ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದ ವಾಸನೆ ಬರುವುದರಿಂದ ಇದರ ಬೇರನ್ನು ಸ್ವಚ್ಛಗೊಳಿಸಿ ಅದನ್ನು ಪುಡಿ ಮಾಡಿ ಅಶ್ವತಂತಹ ಶಕ್ತಿ ಮತ್ತು ಉತ್ಸಾಹ ಬರುತ್ತದೆ ಎನ್ನುವುದರಿಂದ ಇದಕ್ಕೆ ಅಶ್ವಗಂಧ ಎಂದು ಹೆಸರು ಬಂದಿದ. ಈ ಗಿಡವನ್ನು ಹಿರೇಮದ್ದಿನ ಗಿಡ … Read more