ಶಿವನ ಮಗಳು ನಾಗಮ್ಮ! ನೀವೆಲ್ಲರೂ ನಾಗರ ಕಲ್ಲಿನಲ್ಲಿ ನೋಡಿರೋ 3 ನಾಗಗಳ ಮಹಾ ದೈವ ರಹಸ್ಯ!
ಸರ್ಪಗಳು ಎಂದರೆ ನಮ್ಮ ಧರ್ಮದಲ್ಲಿ ಮಹತ್ವವಾದ ಸ್ಥಾನವಿದೇ. ಸಂತಾನದಿಂದ ಇಡಿದು ಕೆಲಸಗಳಲ್ಲಿ ಪದೇ ಪದೇ ಆಗೋ ವೈಫಲ್ಯಗಳ ವರೆಗೂ ಸರ್ಪ ದೋಷದ ನಂಟು ಬಿಚ್ಚಿಕೊಳ್ಳುತ್ತದೆ.ಶ್ರೀ ಸರ್ಪ ರಾಜ ಅಷ್ಟೊತ್ತರ ಅತ್ಯಂತ ಅಪರೂಪ ಮತ್ತು ವಿಶೇಷ ಪವಿತ್ರವಾದ ಮಂತ್ರ ಸಾಧನವಾಗಿದೆ. ಅನೇಕ ಚರಿತ್ರೆಗಳಲ್ಲಿ ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಈ ಸರ್ಪ ರಾಜರ ಬಗ್ಗೆ ಮಾಹಿತಿ ಸಿಗುತ್ತದೆ. ನವ ನಾಗೇಂದ್ರರ ಹೆಸರುಗಳನ್ನೂ ಉಲ್ಲೇಖ ಮಾಡಲಾಗುತ್ತದೆ. ಶ್ರೀ ಅನಂತ ವಾಸುಕಿ ,ಶ್ರೀ ತಕ್ಷಕ ,ಶ್ರೀ ವಿಶ್ವತೋಮುಖ, ಕರ್ಕೋಟಕ , ಮಹಾಪದ್ಮ ,ಪದ್ಮಶಂಖ ,ಧೃತರಾಷ್ಟ್ರರಾಯ … Read more