ಶಿವನ ಮಗಳು ನಾಗಮ್ಮ! ನೀವೆಲ್ಲರೂ ನಾಗರ ಕಲ್ಲಿನಲ್ಲಿ ನೋಡಿರೋ 3 ನಾಗಗಳ ಮಹಾ ದೈವ ರಹಸ್ಯ!

ಸರ್ಪಗಳು ಎಂದರೆ ನಮ್ಮ ಧರ್ಮದಲ್ಲಿ ಮಹತ್ವವಾದ ಸ್ಥಾನವಿದೇ. ಸಂತಾನದಿಂದ ಇಡಿದು ಕೆಲಸಗಳಲ್ಲಿ ಪದೇ ಪದೇ ಆಗೋ ವೈಫಲ್ಯಗಳ ವರೆಗೂ ಸರ್ಪ ದೋಷದ ನಂಟು ಬಿಚ್ಚಿಕೊಳ್ಳುತ್ತದೆ.ಶ್ರೀ ಸರ್ಪ ರಾಜ ಅಷ್ಟೊತ್ತರ ಅತ್ಯಂತ ಅಪರೂಪ ಮತ್ತು ವಿಶೇಷ ಪವಿತ್ರವಾದ ಮಂತ್ರ ಸಾಧನವಾಗಿದೆ. ಅನೇಕ ಚರಿತ್ರೆಗಳಲ್ಲಿ ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಈ ಸರ್ಪ ರಾಜರ ಬಗ್ಗೆ ಮಾಹಿತಿ ಸಿಗುತ್ತದೆ. ನವ ನಾಗೇಂದ್ರರ ಹೆಸರುಗಳನ್ನೂ ಉಲ್ಲೇಖ ಮಾಡಲಾಗುತ್ತದೆ. ಶ್ರೀ ಅನಂತ ವಾಸುಕಿ ,ಶ್ರೀ ತಕ್ಷಕ ,ಶ್ರೀ ವಿಶ್ವತೋಮುಖ, ಕರ್ಕೋಟಕ , ಮಹಾಪದ್ಮ ,ಪದ್ಮಶಂಖ ,ಧೃತರಾಷ್ಟ್ರರಾಯ … Read more

ನುಗ್ಗೆ ಸೊಪ್ಪು ಎಲ್ಲಾದರೂ ಕಂಡರೆ ದಯವಿಟ್ಟು ಬಿಡಬೇಡಿ!

ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆ ಕಾಯಿ ಪರಿಹಾರವಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಕೂಡ ಇದರ ಉಲ್ಲೇಖವಿದೇ. ದೇಹದಲ್ಲಿ ಕಿಡ್ನಿಗಳು ಮತ್ತು ಇನ್ನಿತರ ಕೆಲವೊಂದು ಅಂಗಗಳು ತಮ್ಮ ಅಚ್ಚುಕಟ್ಟಾದ ಕಾರ್ಯನಿರ್ವಹಣೆಗೆ ನುಗ್ಗೆ ಕಾಯಿಯಲ್ಲಿ ಕಂಡುಬರುವಂತಹ ಕೆಲವೊಂದು ಅಂಶಗಳನ್ನು ಸ್ವೀಕರಿಸುತ್ತವೆ. ನುಗ್ಗೆಕಾಯಿ ಮತ್ತಷ್ಟು ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. 1, ಮಧುಮೇಹ ಸಮಸ್ಯೆ ಇರುವವರು ನುಗ್ಗೆಕಾಯಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.2, ನುಗ್ಗೆಕಾಯಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಕೆಯಾಗದಂತೆ ತಡೆಯುವುದು ಮಾತ್ರವಲ್ಲದೆ ಕಿಡ್ನಿಗಳಲ್ಲೂ ಕಲ್ಲುಗಳು … Read more

ಮೆಂತ್ಯ ಸೊಪ್ಪು ಆರೋಗ್ಯ ಸಮಸ್ಸೆಗೆ ಹೀಗೆ ಬಳಸಿನೋಡಿ!

ಚಳಿಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು ಸಾಕಷ್ಟು ತೊಂದರೆಯನ್ನುಂಟುಮಾಡುತ್ತದೆ. ಆರೋಗ್ಯಕರವಾದ ತರಕಾರಿಗಳನ್ನು ಈ ಸಮಯದಲ್ಲಿ ಸೇವನೆ ಮಾಡುವುದರಿಂದ ಮತ್ತು ಹೆಚ್ಚಾಗಿ ಆಹಾರ ಪದ್ಧತಿಯಲ್ಲಿ ಹಸಿರು ಎಲೆ ತರಕಾರಿ ಎಲೆಗಳನ್ನು ಸೇರಿಸಿ ತಿನ್ನುವುದರಿಂದ ಚಳಿಗಾಲದ ಸಮಯಕ್ಕೆ ವಿರುದ್ಧವಾಗಿ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬಹುದು. ಎಲ್ಲಾ ಬಗೆಯ ಹಸಿರು ತರಕಾರಿಗಳಿಗೆ ಹೋಲಿಸಿದರೆ ಮೆಂತ್ಯ ಸೊಪ್ಪು ಆರೋಗ್ಯದ ಮೇಲೆ ಉತ್ತಮ ಪ್ರಭಾವವನ್ನು ಹೊಂದಿದೆ ಎಂದು ಹೇಳಬಹುದು.ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವುದರ ಜೊತೆಗೆ ಉತ್ತಮವಾದ ಜೀರ್ಣಕ್ರಿಯೆಯನ್ನು ಮತ್ತು ದೇಹದ ತೂಕ ನಿಯಂತ್ರಣ ಹೀಗೆ ಹಲವು … Read more

ಫೆಂಗ್ ಶೂಯಿ ಡ್ರ್ಯಾಗನ್ ಅನ್ನು ಮನೆಯಲ್ಲಿ ಈ ಸ್ಥಳಗಳಲ್ಲಿ ಇಡಿ, ಅದೃಷ್ಟ ಬದಲಾಗುತ್ತದೆ!

ನೀವು ಫೆಂಗ್ ಶೂಯಿ ಶಾಸ್ತ್ರವನ್ನು ಓದಿದ್ದರೆ, ಅದಕ್ಕೆ ಸಂಬಂಧಿಸಿದ ಅನೇಕ ವಿಶೇಷ ವಿಷಯಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಈ ಗ್ರಂಥದಲ್ಲಿ ಡ್ರ್ಯಾಗನ್‌ನ ಶಕ್ತಿ ಮತ್ತು ಪವಾಡಗಳನ್ನು ವಿವರವಾಗಿ ವಿವರಿಸಲಾಗಿದೆ. ಇದು ಶ್ರೇಷ್ಠತೆ, ದೈವತ್ವ ಮತ್ತು ಶೌರ್ಯದ ಸಂಕೇತವಾಗಿ ಕಂಡುಬರುತ್ತದೆ. ಗೋಲ್ಡನ್ ಡ್ರ್ಯಾಗನ್ ಅನ್ನು ಮನೆಯಲ್ಲಿ ಇಡುವವರಿಗೆ ಎಲ್ಲವೂ ಚೆನ್ನಾಗಿ ಹೋಗುತ್ತದೆ ಎಂದು ಫೆಂಗ್ ಶೂಯಿ ಧರ್ಮಗ್ರಂಥಗಳು ಹೇಳುತ್ತವೆ. ಅವರ ಮನೆಯಿಂದ ನಕಾರಾತ್ಮಕ ಶಕ್ತಿ ಸಂಪೂರ್ಣವಾಗಿ ದೂರವಾಗುತ್ತದೆ. ಇದರ ಪವಾಡವನ್ನು ಕೇಳಿ ಅಥವಾ ತಿಳಿದ ಜನರು ಅದನ್ನು ಮನೆಗೆ … Read more

ಹಪ್ಪಳ ಇವರು ಯಾವುದೇ ಕಾರಣಕ್ಕೂ ತಿನ್ನಬಾರದು ಯಾಕಂದ್ರೆ!

ಹಪ್ಪಳ ಇಲ್ಲದೆ ಊಟವೇ ಮುಗಿಯುವುದಿಲ್ಲ.ಇದರಲ್ಲಿ ಹಲವರು ವಿಧಗಳು ಇವೇ. ಮಸಾಲೆ ಹಪ್ಪಳ ಖಾರದ ಹಪ್ಪಳ ಸಿಹಿ ಹಪ್ಪಳ ಇತ್ಯಾದಿ. ಇನ್ನು ಹಳ್ಳಿಗಳಲಿ ಹಲಸಿನಕಾಯಿ ಹಪ್ಪಳ ಬೇರು ಹಲಸಿನ ಹಪ್ಪಳ ಬಾಳೆ ಕಾಯಿ ಹಪ್ಪಳ ಹೀಗೆ ಹಲವರು ವಿಧಾನವನ್ನು ಕಾಣಬಹುದು. ಅದರೆ ಖರೀದ ಹಪ್ಪಳ ಸೇವನೆ ಮಾಡಿದರೆ ಅರೋಗ್ಯದ ಮೇಲೆ ಪರಿಣಾಮ ಬಿರುತ್ತದೆ.ಎಣ್ಣೆಯಲ್ಲಿ ಖರೀದ ಪದಾರ್ಥವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯದಲ್ಲಿ ಕೆಲವು ಸಮಸ್ಸೆಗಳು ಕಾಣಿಸಿಕೊಳ್ಳುವುದು. ಕೆಲವು ಮಸಾಲೆಯುಕ್ತ ಹಪ್ಪಳ ತಿನ್ನಲು ಬಹಳ ರುಚಿಯಾಗಿ ಇರುತ್ತವೆ. ಅದರೆ ಆರೋಗ್ಯಕ್ಕೆ … Read more

ಅಷ್ಟ ಐಶ್ವರ್ಯ ಸಿದ್ದಿ ಆಗಬೇಕು ಎಂದರೇ ಪ್ರತಿದಿನ ಎದ್ದ ತಕ್ಷಣ ಇಂತಹ ವಸ್ತುವನ್ನು ನೋಡಿ!

ಅಷ್ಟ ಐಶ್ವರ್ಯ ಪ್ರಾಪ್ತಿ ಆಗಬೇಕು ಎಂದರೆ ಪ್ರತಿದಿನ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು.ಈ ರೀತಿ ಮಾಡಿದರೆ ವ್ಯಾಪಾರಗಳು ಸುಗಮವಾಗಿ ಆಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಆಗಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣವೇ ಈ ವಸ್ತುಗಳನ್ನು ನೋಡಿದರೆ ಬಹಳ ಅನುಕೂಲ ಆಗುತ್ತದೆ.ಈ ರೀತಿ ಪ್ರತಿದಿನ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ಚೆನ್ನಾಗಿ ಆಗುತ್ತದೆ ಮತ್ತು ನೀವು ಮಾಡುವ ಕೆಲಸಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಮಲಗುವ ಮುನ್ನ ಹಸಿ ಕಾಲಿನಲ್ಲಿ ಮಲಗಬಾರದು ಮತ್ತು ಬೆಳಗ್ಗೆ ಎದ್ದ ತಕ್ಷಣ … Read more

ತೂಕ ಇಳಿಸಿಕೊಳ್ಳಲು ನೀವು ಹೆಚ್ಚು ಪ್ರೋಟೀನ್ ತಿನ್ನುತ್ತಿಲ್ಲವೇ? ಅದರ ಅನಾನುಕೂಲಗಳನ್ನು ಮೊದಲು ತಿಳಿದುಕೊಳ್ಳಿ

ಪ್ರಸ್ತುತ ಯುಗದಲ್ಲಿ, ಪ್ರತಿಯೊಬ್ಬರೂ ತುಂಬಾ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ, ಪ್ರತಿಯೊಬ್ಬರೂ ತನ್ನನ್ನು ತಾನು ತುಂಬಾ ಸ್ಲಿಮ್ ಮತ್ತು ಫಿಟ್ ಆಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ತೂಕವನ್ನು ಕಡಿಮೆ ಮಾಡಲು, ಅವರು ವಿವಿಧ ಡಯಟ್ ಚಾರ್ಟ್‌ಗಳನ್ನು ಅನುಸರಿಸುತ್ತಾರೆ ಮತ್ತು ಗಂಟೆಗಳ ಕಾಲ ಜಿಮ್‌ಗೆ ಹೋಗುವ ಮೂಲಕ ವ್ಯಾಯಾಮವನ್ನೂ ಮಾಡುತ್ತಾರೆ. ಆದರೆ ಇದರೊಂದಿಗೆ, ಅವರು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಸಹ ಸೇವಿಸುತ್ತಾರೆ. ಪ್ರೋಟೀನ್ ತಿನ್ನುವುದರಿಂದ ದೀರ್ಘಕಾಲದವರೆಗೆ ಹಸಿವು ಉಂಟಾಗುವುದಿಲ್ಲ ಮತ್ತು ಈ ಪೋಷಕಾಂಶವು … Read more

ಈ ಲಕ್ಷಣಗಳು ಇದ್ದರೆ ನಿಮಗೆ ವಿಟಮಿನ್ ಡಿ ಕೊರತೆಯಿದೆ ಎಂದರ್ಥ!

ಇಂದಿನ ಆಹಾರ ಮತ್ತು ಪಾನೀಯದಿಂದಾಗಿ, ದೇಹವು ಹೇಗಾದರೂ ಕಡಿಮೆ ಪೌಷ್ಟಿಕಾಂಶವನ್ನು ಪಡೆಯುತ್ತದೆ ಏಕೆಂದರೆ ಜನರು ಹೆಚ್ಚಾಗಿ ಜಂಕ್ ಫುಡ್ ತಿನ್ನಲು ಇಷ್ಟಪಡುತ್ತಾರೆ. ಫಾಸ್ಟ್ ಫುಡ್ ನಮ್ಮ ದೇಹಕ್ಕೆ ಅಗತ್ಯವಾದ ಯಾವುದೇ ಪೋಷಕಾಂಶಗಳನ್ನು ನೀಡುವುದಿಲ್ಲ, ಇದಕ್ಕೆ ವಿರುದ್ಧವಾಗಿ, ಅದು ನಮ್ಮ ದೇಹದಲ್ಲಿ ಆಯಾಸ ಮತ್ತು ಆಲಸ್ಯವನ್ನು ಹೆಚ್ಚಿಸುತ್ತದೆ ಎಂಬ ಸತ್ಯವು ಯಾರಿಗೂ ತಿಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜೀವಸತ್ವಗಳ ಕೊರತೆ ಸಾಮಾನ್ಯವಾಗಿದೆ. ಇಂದು ನಾವು ನಿಮಗೆ ವಿಟಮಿನ್ ಡಿ ಕೊರತೆಯ ಲಕ್ಷಣಗಳ ಬಗ್ಗೆ ಹೇಳಲಿದ್ದೇವೆ. ದೇಹ ಮತ್ತು ಮೂಳೆಗಳಲ್ಲಿ ನೋವು … Read more

ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಬಗ್ಗೆ ನಿಮಗೆ ತಿಳಿಯದ ವಿಷಯಗಳು!

ನಮ್ಮ ದೇಶ ದೇವಸ್ಥಾನಗಳಿಗೆ ಪ್ರಸಿದ್ದಿ. ಒಂದೊಂದು ಹೊಣೆಯಲ್ಲಿ ದೇವಾಲಯವನ್ನು ನೋಡಲು ಸಿಗುತ್ತದೆ. ಕೇವಲ ದೇವಾಲಯಕ್ಕೆ ಮಾತ್ರವಲ್ಲ ಪ್ರವಾಸಿ ತಾಣಗಳು ಇವೇ. ಪ್ರತಿ ದೇವಲಯಕ್ಕೂ ಪ್ರತಿ ಪ್ರವಾಸಿ ತಾಣಕ್ಕೂ ತನ್ನದೇ ಅದ ವಿಶೇಷತೆ ಮಹತ್ವ ಇದ್ದೆ ಇರುತ್ತದೆ. ಅದೇ ನಿಟ್ಟಿನಲ್ಲಿ ಇನ್ನು ಕರ್ನಾಟಕ ಈ ಪುಣ್ಯ ಕ್ಷೇತ್ರದ ಹತ್ತರು ವಿಶೇಷತೆಗಳಿಂದ ಕೂಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೋಲಾರ ಜಿಲ್ಲೆಗೆ ಬಂಗಾರ ಪೇಟೆಗೆ 12km ದೂರದಲ್ಲಿ ಇರುವ ಕಮ್ಮಸಂದ್ರ. ಇದು ಇಂದಿನ ದಿನಗಳಲ್ಲಿ ಪವಿತ್ರ ಕ್ಷೇತ್ರವಾಗಿ ಕೋಟಿ ಲಿಂಗಗಳ ನಾಡು … Read more

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಟೀ ಕುಡಿಯಿರಿ!

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಆದರೆ ಹಾಗಲಕಾಯಿಯನ್ನು ತಿನ್ನುವುದರಿಂದ ನಿಮ್ಮ ಆಸೆಯನ್ನು ಈಡೇರಿಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಲಕಾಯಿ ಸಾಮಾನ್ಯವಾಗಿ ನಮ್ಮ ನೆಚ್ಚಿನ ತರಕಾರಿಗಳ ಪಟ್ಟಿಯಲ್ಲಿದೆ, ಆದರೆ ಇದು ನಮ್ಮ ಆರೋಗ್ಯಕ್ಕೆ ನಂಬಲಾಗದಷ್ಟು ಪ್ರಯೋಜನಕಾರಿ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುತ್ತದೆ. ಇದು ಕಹಿ ಹಸಿರು ತರಕಾರಿ ಎಂದು ನಮ್ಮ ಹಿರಿಯರು ಹಲವು ವರ್ಷಗಳಿಂದ ಕೇಳುತ್ತಿದ್ದರೂ ಇಲ್ಲಿಯವರೆಗೂ ನಿರಾಸಕ್ತಿ ತೋರುತ್ತಿದ್ದೇವೆ. ಈ ತರಕಾರಿಯನ್ನು ಎಷ್ಟು ವಿಶೇಷ ರೀತಿಯಲ್ಲಿ ಬೇಯಿಸಲಾಗುತ್ತದೆ ಅಥವಾ ಈ … Read more