ಅಷ್ಟ ಐಶ್ವರ್ಯ ಸಿದ್ದಿ ಆಗಬೇಕು ಎಂದರೇ ಪ್ರತಿದಿನ ಎದ್ದ ತಕ್ಷಣ ಇಂತಹ ವಸ್ತುವನ್ನು ನೋಡಿ!
ಅಷ್ಟ ಐಶ್ವರ್ಯ ಪ್ರಾಪ್ತಿ ಆಗಬೇಕು ಎಂದರೆ ಪ್ರತಿದಿನ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು.ಈ ರೀತಿ ಮಾಡಿದರೆ ವ್ಯಾಪಾರಗಳು ಸುಗಮವಾಗಿ ಆಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಆಗಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣವೇ ಈ ವಸ್ತುಗಳನ್ನು ನೋಡಿದರೆ ಬಹಳ ಅನುಕೂಲ ಆಗುತ್ತದೆ.ಈ ರೀತಿ ಪ್ರತಿದಿನ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ಚೆನ್ನಾಗಿ ಆಗುತ್ತದೆ ಮತ್ತು ನೀವು ಮಾಡುವ ಕೆಲಸಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
ಮಲಗುವ ಮುನ್ನ ಹಸಿ ಕಾಲಿನಲ್ಲಿ ಮಲಗಬಾರದು ಮತ್ತು ಬೆಳಗ್ಗೆ ಎದ್ದ ತಕ್ಷಣ ಆಗೈಯನ್ನು ನೋಡಿಕೊಳ್ಳಬೇಕು.ಎರಡು ಆಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಬೇಕು.ಓಂ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದ ಪ್ರಭಾತೆ ಕರದರ್ಶನಂ||ಬೆಳಗ್ಗೆ ಎದ್ದ ತಕ್ಷಣ ಈ ರೀತಿಯ ಕೆಲಸವನ್ನು ಮಾಡುವುದರಿಂದ ಸಾಕಷ್ಟು ಧನಲಾಭ ಹರಿಯುತ್ತದೆ ಹಾಗೂ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮಲ್ಲಿ ಇರುವ ದೋಷಗಳು ಕಳೆದುಹೋಗುತ್ತದೆ.ಈ ಮಂತ್ರವನ್ನು ತಪ್ಪದೆ ಪ್ರತಿದಿನ ಪಠಿಸಬೇಕು.
ಇನ್ನು ತುಂಬಿದ ತೆಂಗಿನಕಾಯಿ, ಪುಷ್ಪ, ನೀರು ತುಂಬಿದ ಕೊಡ,ಬ್ರಹ್ಮಣರನ್ನು ದರ್ಶನ ಮಾಡಿದರೆ ಬಹಳ ಒಳ್ಳೆಯದು.ಅಷ್ಟೇ ಅಲ್ಲದೆ ಬೆಳಗ್ಗೆ ಎದ್ದ ತಕ್ಷಣ ಹಸುವಿನ ಹಿಂಭಾಗವನ್ನು ನೋಡಿದರೆ ತುಂಬಾನೇ ಒಳ್ಳೆಯದು.ಇನ್ನು ಬೆಳಗ್ಗೆ ಎದ್ದ ತಕ್ಷಣ ವಿಷ್ಣು ದೇವರ ನಾಮ ಸ್ಮರಣೆ ಮಾಡಿದರೆ ಬಹಳ ಅನುಕೂಲ.ಇನ್ನು ಬೆಳಗ್ಗೆ ಎದ್ದ ತಕ್ಷಣ ತಮ್ಮ ಮುಖವನ್ನು ತಾವು ನೋಡಿಕೊಳ್ಳಬಾರದು ಹಾಗು ಜಗಳ ಆಡುವುದನ್ನು ನೋಡಬಾರದು. ಆದಷ್ಟು ನಿಮ್ಮ ಇಷ್ಟ ದೇವರ ನಾಮ ಸ್ಮರಣೆ ಅನ್ನು ಮಾಡಿ.