ಬಿಸಿ ನೀರಿಗೆ ನಿಂಬೆ ಹಣ್ಣು ರಸ ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ!

ಮಾನವ ದೇಹವು ಸುಮಾರು 60 ಪ್ರತಿಶತದಷ್ಟು ನೀರಿನಿಂದ ಕೂಡಿದ್ದು, ದೇಹವನ್ನು ಆರೋಗ್ಯವಾಗಿಡುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ನೀರು ಕುಡಿಯುವುದು ಮತ್ತು ಆ ಮೂಲಕ ದೇಹದ ತೇವಾಂಶ ಹೆಚ್ಚಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ದೇಹದಿಂದ ವಿಷವನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ಇದಲ್ಲದೇ, ಇದು ಕೂದಲು ಮತ್ತು ಚರ್ಮದ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ. ಸದ್ಯ ಕುತೂಹಲಕಾರಿ ಅಂಶ ಏನೆಂದರೆ, ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿದಾಗ, ಅದರ ಪ್ರಯೋಜನಗಳು ಅನೇಕ ಪಟ್ಟು ಹೆಚ್ಚಾಗುತ್ತದೆ. ಅದೇ … Read more

ಆಯುರ್ವೇದ ಪ್ರಕಾರ ದಿನಚರಿ ಹೇಗಿರಬೇಕು!

ಮುಂಜಾನೆ ಬೇಗನೆ ಎದ್ದು ಒಂದು ಸುತ್ತು ಜಾಗಿಂಗ್ ಗೆ ಹೋಗಿ ಬರುವುದು, ವ್ಯಾಯಾಮ ಮಾಡುವುದು ಹೀಗೆ ಹಲವಾರು ದಿನಚರಿಗಳು ಪ್ರತಿಯೊಬ್ಬರ ಜೀವನದಲ್ಲೂ ಇರುವುದು. ಕೆಲವರು ತಮ್ಮ ಸುತ್ತಲಿನ ವಠಾರದಲ್ಲಿ ಒಂದು ಸುತ್ತು ಹೋಗಿ ಬಂದು ಟೀ ಸವಿಯುವರು ಅಥವಾ ಪತ್ರೆಕೆ ಓದುವರು. ಕೆಲವರು ತುಂಬಾ ಅವಸರದಿಂದ ಕಚೇರಿಗೆ ಹೊರಡಲು ಅನುವಾಗುವರು. ಬೆಳಗ್ಗೆ ಎದ್ದ ಬಳಿಕ ರಾತ್ರಿ ಮಲಗುವ ತನಕ ಪ್ರತಿಯೊಬ್ಬರಿಗೂ ಅವರದ್ದೇ ಆಗಿರುವಂತಹ ದಿನಚರಿಯಿರುವುದು. ಆದರೆ ಆಯುರ್ವೇದದ ಪ್ರಕಾರ ಕೆಲವೊಂದು ದಿನಚರಿಗಳನ್ನು ಪಾಲಿಸಿಕೊಂಡು ಹೋದರೆ ಅದು ತುಂಬಾ … Read more

ಮನೆಯಲ್ಲಿ ಇರುವ ವಸ್ತು ಸಾಕು ಬರಿ 2 ನಿಮಿಷದಲ್ಲಿ ಕುಂಕುಮ ತಯಾರು ಆಗುತ್ತೆ!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸಂಪ್ರದಾಯದಲ್ಲಿ ಅರಿಶಿನ ಹಾಗೂ ಕುಂಕುಮಕ್ಕೆ ಮಹತ್ವ ಜಾಸ್ತಿ. ಯಾವುದೇ ಶುಭ ಸಂದರ್ಭದಲ್ಲಿ ಅರಿಶಿನ ಹಾಗು ಕುಂಕುಮ ಬಳಕೆ ಆಗದೆ ಇರುವುದಿಲ್ಲ. ಮದುವೆ, ಗೃಹಪ್ರವೇಶ, ನಾಮಕರಣ, ಹೀಗೆ ಹತ್ತು ಹಲವಾರು ಒಳ್ಳೆಯ ಕಾರ್ಯಕ್ರಮಗಳಲ್ಲಿ ಅರಿಶಿನ-ಕುಂಕುಮ ಉಪಯೋಗಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ನಿಮಗೆಲ್ಲ ಗೊತ್ತಿರುವ ಹಾಗೆ ಕುಂಕುಮ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು ಮತ್ತು ತಿಳಿದುಕೊಳ್ಳುವ ಕುತೂಹಲ ಕೂಡ ಇರಬಹುದು. ಅದೇನೆಂದರೆ ಕುಂಕುಮವನ್ನು ಹೇಗೆ ತಯಾರು ಮಾಡುತ್ತಾರೆ ಮತ್ತು … Read more

ಸುಸ್ತು /ನಿಶಕ್ತಿ /ತೂಕ ಇಳಿಸಲು /ಬೆಳ್ಳಗಾಗಲು ಮಳೆಗಾಲಕ್ಕೆ ಹೆಲ್ತಿ ತಿಂಡಿ!

ಹುರಿಗಡಲೆ ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವುದರಿಂದ ಹಿಡಿದು ತೂಕವನ್ನು ಕಂಟ್ರೋಲ್ ಮಾಡುವವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಹುರಿಗಡಲೆಯು ನಾಲಗೆಗೆ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ? ಹುರಿಗಡಲೆಯನ್ನು ಕೆಲವರು ಹಾಗೇ ತಿಂದ್ರೆ ಇನ್ನೂ ಕೆಲವರು ಹುರಿಗಡಲೆ ಚಟ್ನಿ ಮಾಡಿ ತಿನ್ನುತ್ತಾರೆ. ಒಟ್ಟಾರೆ ನೀವು ಯಾವುದೇ ರೀತಿಯಲ್ಲಿ ತಿಂದ್ರೂ ಕೂಡಾ ಹುರಿಗಡಲೆಯಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ​ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ–ಓರ್ವ ವ್ಯಕ್ತಿ ಆರೋಗ್ಯದಿಂದಿರಬೇಕಾದರೆ ಆತನ ಜೀರ್ಣಕ್ರಿಯೆ ಸರಿಯಾಗಿರಬೇಕು. ದುರ್ಬಲ ಜೀರ್ಣಕ್ರಿಯೆಯಿಂದ ವಿವಿಧ … Read more

ದಿನಾ ಇಡ್ಲಿ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗತ್ತೆ ಗೊತ್ತಾ?

ಇಡ್ಲಿ ಬಹಳ ಜನರಿಗೆ ಫೇವರೆಟ್ ತಿಂಡಿ. ಕೆಲವರಂತೂ ಪ್ರತಿದಿನ ಕೆಲಸಕ್ಕೆ ಹೋಗುವ ಮುಂಚೆ ಇಡ್ಲಿಯ ದರ್ಶನ ಪಡೆಯದೇ ಹೋಗುವುದಿಲ್ಲ. ಹಾಗಾಗಿ ಎಲ್ಲರಿಗೂ ಒಂದೇ ರೀತಿಯ ಇಡ್ಲಿ ತಿಂದು ತಿಂದು ಬೋರ್ ಆಗಿರಬಹುದು. ಅಂತಹವರಿಗೆ ಈ ಲೇಖನದಲ್ಲಿ ನೀಡಿರುವ ಹಾಗೆ ಇಡ್ಲಿ ತಯಾರಿ ಪ್ರಕ್ರಿಯೆಯಲ್ಲಿ ಸ್ವಲ್ಪ ಬದಲಾವಣೆ ತಂದುಕೊಂಡು ಕೆಲವೊಂದು ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಇಡ್ಲಿ ತಯಾರು ಮಾಡಿ ಸವಿದರೆ ಎಷ್ಟು ರುಚಿಕರ ಎಂಬುದನ್ನು ತೋರಿಸಿಕೊಡುವ ಉದ್ದೇಶ ಈ ಲೇಖನದಲ್ಲಿ ಅಡಗಿದೆ. ಇಡ್ಲಿಯನ್ನು ತಯಾರು ಮಾಡಲು … Read more

ಊಸು ಅಥವಾ ಗ್ಯಾಸ್ ಬಂದ್ರೆ ಹಿಡಿದಿಟ್ಟುಕೊಳ್ಳುವ ಅಭ್ಯಾಸ ಇದ್ರೆ ತಪ್ಪದೆ ಈ ಮಾಹಿತಿ ನೋಡಿ!

ಊಸು ಬಿಡುವುದರಿಂದ ಆಗುವ ಲಾಭಗಳು ಎಷ್ಟೊಂದಿವಿ ಗೊತ್ತಾ ಊಸು ಬಿಡೋದು ಅಂದ್ರೆ ಎಲ್ಲರು ಮುಜುಗರ ಪಡುತ್ತಾರೆ ಮತ್ತು ಅವಹೇಳನ ಮಾಡುವುದಲ್ಲದೆ ಕೆಟ್ಟದಾಗಿ ನೋಡುತ್ತಾರೆ ಒಂದು ಸತ್ಯ ವಿಷ್ಯ ವೇನೆಂದರೆ ಊಸು ಬಿಡದೆ ಇರುವವರು ಯಾರು ಇಲ್ಲ ಯಾಕೆಂದರೆ ದೇಹದಲ್ಲಿ ಕರುಳು ಆಹಾರ ವಿಭಜನೆ ಮಾಡುವಾಗ ಆಹಾರ ಪಚನ ಕ್ರಿಯೆ ನಡೆಯುತ್ತದೆ ಅಂತಹ ಸಂದರ್ಭದಲ್ಲಿ ಕೆಲವು ಪೋಷ ಕಾಂಶಗಳು ಕೆಲವು ಅನಿಲಗಳನ್ನ ಬಿಡುಗಡೆ ಮಾಡುತ್ತವೆ, ಇದೆ ಅನಿಲ ದೇಹದ ಹೊರ ಬಂದಾಗ ಅದನ್ನು ಊಸು ಅಂತ ಕರೆಯುವುದು. ಇದು … Read more

ಹಿಪ್ಪಲಿ ಸಸ್ಯದ ಅರೋಗ್ಯಕರಿ ಉಪಯೋಗಗಳು !

ಆಯುರ್ವೇದದಲ್ಲಿ ಹಿಪ್ಪಲಿ ಬಳಕೆ ಹೆಚ್ಚಾಗಿ ಮಾಡುತ್ತಾರೆ. ಅನೇಕ ರೀತಿಯ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದಿನ ರೀತಿಯಲ್ಲಿ ಇದು ನೇರವಾಗುತ್ತದೆ.ಹಿಪ್ಪಲಿ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಲು ಸಹಾಯಕವಾಗಿದೆ. ಹಿಪ್ಪಲಿ ಪುಡಿಗೆ ಜೇನುತುಪ್ಪ ಸೇರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರೇಲ್ ಮಟ್ಟ ಕಡಿಮೆ ಆಗುತ್ತದೆ. ಹೊಟ್ಟೆ ಸೊಂಟದ ಭಾಗದ ಬೊಜ್ಜು ಕರಗುತ್ತದೆ. ಹಿಪ್ಪಲಿ ಬಳಕೆಯಿಂದ ದೇಹದಲ್ಲಿ ಅಧಿಕ ಹಾಗು ಕೆಟ್ಟ ಕೊಲೆಸ್ಟ್ರಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದರಿಂದ ಹೃದಯದ ಆರೋಗ್ಯವನ್ನು ಕೂಡ ಉತ್ತಮವಾಗಿ ಇಟ್ಟುಕೊಳ್ಳಬಹುದು. ಹಿಪ್ಪಲಿ ಅನ್ನು … Read more

ಕಮಲದ ಬೀಜಗಳಲ್ಲಿ ಅಡಗಿದೆ ನಿಮ್ಮ ಆಯಸ್ಸಿನ ಗುಟ್ಟು!

ಕಮಲದ ಬೀಜಗಳಲ್ಲಿ ಅಡಗಿದೆ ನಿಮ್ಮ ಆಯಸ್ಸಿನ ಗುಟ್ಟು ನೀವು ಆಶ್ಚರ್ಯ ಪಡುತ್ತೀರಾ.ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸದು ಎನಿಸುತ್ತದೆ. ಆದರೆ ತಾವರೆ ಹೂಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಎಂದು ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ. ಇದನ್ನು ಸಾರಿನಲ್ಲಿ ಕೆಲವರು ಬಳಸುವುದುಂಟು ಈ ಬೀಜಗಳನ್ನು ಒಣಗಿಸಿ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ಸಂಪ್ರದಾಯಕ ಔಷಧಗಳನ್ನು ತಯಾರಿಸುತ್ತಾರೆ. ಈ ಬೀಜಗಳಿಂದ ಸಾಕಷ್ಟು ಪೋಷ್ಟಿಕಗಳು ಲಭ್ಯವಾಗುತ್ತದೆ. ಇವುಗಳೊಂದಿಗೆ … Read more

ನಿಮ್ಮ ಕಣ್ಣಿನ ಬಣ್ಣವೇ ತಿಳಿಸುತ್ತೆ ಭವಿಷ್ಯದ ಜೀವನ ರಹಸ್ಯ!

ಒಬ್ಬರ ಕಣ್ಣುಗಳನ್ನು ಸರಳವಾಗಿ ಗಮನಿಸುವುದರ ಮೂಲಕ ಅವರ ಮನಸ್ಥಿತಿಯ ಬಗ್ಗೆ, ಅವರು ಏನು ಯೋಚಿಸುತ್ತಿರಬಹುದು ಅಥವಾ ಅವರು ಏನು ಬಯಸುತ್ತಾರೆ ಎಂಬುದರ ಬಗ್ಗೆ ಹೇಳಬಹುದು. ಅದು ಹೇಗೆ ಎಂದು ನೀವು ಅಂದುಕೊಳ್ಳುವುದಾದರೆ, ನಮ್ಮ ಬೆರಳುಗಳು ಅಥವಾ ನಮ್ಮ ಕಾಲ್ಬೆರಳುಗಳ ಆಕಾರವು ನಮ್ಮ ಬಗ್ಗೆ ನಮಗೆ ಬಹಳಷ್ಟು ಹೇಳಬಹುದು, ಅದರಂತೆಯೇ ನಮ್ಮ ಕಣ್ಣುಗಳ ಬಣ್ಣವು ನಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊರಹಾಕುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರದ ಕಣ್ಣಿನ ಬಣ್ಣವು ವ್ಯಕ್ತಿತ್ವದ ಕುರಿತು ಏನನ್ನು ವಿವರಿಸುತ್ತದೆ ಎನ್ನುವುದನ್ನು ಈ ಲೇಖನದ … Read more