ಇದರಲ್ಲಿ ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಅವರ ಮನದಲ್ಲೇನಿದೆ ತಿಳಿಯಿರಿ!

ನೀವು ಈ ಒಂದು 5 ನಂಬರ್ ಗಳಲ್ಲಿ ಒಂದು ನಂಬರ್ ಅನ್ನು ಸೆಲೆಕ್ಟ್ ಮಾಡಬೇಕು. ನೀವು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅಥವಾ ನಿಮ್ಮ ತಂದೆ ತಾಯಿಯನ್ನು ಇಷ್ಟ ಪಟ್ಟಿದ್ದರೆ ಅವರು ನಿಮ್ಮ ಬಗ್ಗೆ ಏನು ಅಂದುಕೊಂಡಿರುತ್ತಾರೆ ಎಂದು ಈ ಆಟದಲ್ಲಿ ನಾವು ತಿಳಿಸಿಕೊಡುತ್ತೇವೆ. ಹಾಗಾಗಿ ಅವರನ್ನು ನೀವು ನೆನಪಿಸಿಕೊಂಡು ಈ 5 ನಂಬರ್ ನಲ್ಲಿ ಒಂದು ನಂಬರ್ ಅನ್ನು ಪಿಕ್ ಮಾಡಬೇಕಾಗುತ್ತದೆ. 1, ಇದರಲ್ಲಿ ನೀವು ನಂಬರ್ ಒಂದು ಆಯ್ಕೆ ಮಾಡಿದ್ದರೆ ತುಂಬಾ ಒಳ್ಳೆಯ ಮನುಷ್ಯರು ಆಗಿರುತ್ತಾರೆ. … Read more

ಗ್ಯಾಸ್ ಲೈಟರ್ ಕೆಳಗೆ ಇದನ್ನು ಬರೆದು ನೋಡಿ! ನಡೆಯುತ್ತೆ ಚಮತ್ಕರ!

ನಿಮಗೆ ಯಾವುದೇ ತೊಂದರೆ ಇದ್ದರೆ ಗ್ಯಾಸ್ ಲೈಟರ್ ಕೆಳಗೆ ಈ ರೀತಿ ಬರೆದು ನೋಡಿ ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ. ಜೀವನದಲ್ಲಿ ಏನೇ ಪ್ರಯತ್ನ ಪಟ್ಟರು ಗೆಲುವು ಅನ್ನೋದು ಸಿಗುವುದಿಲ್ಲ ಮತ್ತು ಯಶಸ್ಸು ಸಿಗುವುದಿಲ್ಲ. ಹಾಗಾಗಿ ಗ್ಯಾಸ್ ಮೇಲೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಗ್ಯಾಸ್ ಮೇಲೆ ಒಂದು ಚೀಟಿ ಇಡಬೇಕು. ಚೀಟಿ ಮೇಲೆ Blockage ಅಂತಾ ಮೂರು ಬಾರಿ ಅಥವಾ ಅಡೆತಡೆ ಅಂತಾ ಮೂರು ಬಾರಿ ಬರೆಯಬೇಕು. ಇದನ್ನು ಶನಿವಾರ ಬೆಳಗ್ಗೆ 6:00 ಗಂಟೆಯಿಂದ … Read more

ಫೆಬ್ರವರಿ 5 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಫೆಬ್ರವರಿ ಐದನೇ ತಾರೀಕು. ಬಹಳ ವಿಶೇಷವಾಗಿರುವಂತಹ ಸೋಮವಾರಯಿಂದ ಈ ಕೆಲವೊಂದು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣವಾದ ಕೃಪಾ ಕಟಾಕ್ಷ ದೊರೆಯುತ್ತಿರುವುದರಿಂದ ಈ ರಾಶಿಯವರು ರಾತ್ರಿ ರಾತ್ರಿಯಲ್ಲಿ ಆಗರ್ಭ ಶ್ರೀಮಂತರಾಗುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ಸೋಮವಾರದಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ. ಹೌದು. ಈ ರಾಶಿಯವರು ಉದ್ಯಮವನ್ನು ಆರಂಭ ಮಾಡಬೇಕು ಎಂದುಕೊಂಡಿದ್ದೀರಿ. ನಾಳೆಯಿಂದ ಪ್ರಶಸ್ತವಾದ ಸಮಯ ಪ್ರಾರಂಭವಾಗುತ್ತದೆ. ಆ ಉದ್ಯಮದಿಂದ ದೊಡ್ಡ ಮಟ್ಟದ ಆದಾಯ ಹರಿದು ಬರುತ್ತದೆ. … Read more

ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕಾ?ಹಾಗಿದ್ರೆ ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿ!

ರಂಗುರಂಗಿನ ಚಿಟ್ಟೆಗಳನ್ನು ಆಕಾಶದಲ್ಲಿ ಹಾರುವುದನ್ನು ನೋಡುವುದೇ ಒಂದು ಸೌಭಾಗ್ಯ. ಮನಸ್ಸಿಗೆ ಬಹಳಷ್ಟು ಖುಷಿಯನ್ನು ತಂದುಕೊಡುತ್ತದೆ. ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿಕೊಂಡು ಇದರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗೆ ಇರುತ್ತದೆ ಹಾಗೂ ನಿಮ್ಮ ಬಗ್ಗೆ ಸಾಕಷ್ಟು ತಿಳಿದುಕೊಳ್ಳಿ. 1, ಜನವರಿ : ಈ ತಿಂಗಳಿನ ಚಿಟ್ಟೆಯನ್ನು ನೀವು ಆರಿಸಿದರೆ ನಿಮ್ಮದು ಬಹಳ ಪರಿಶುದ್ಧವಾದ ಮನಸ್ಸು. ಇವರಿಗೆ ಇನ್ನೊಬ್ಬರೊಂದಿಗೆ ಗೆಳೆತನ ಬೆಳೆಸುವುದೆಂದರೆ ಬಹಳನೇ ಇಷ್ಟ. ನೀವು ಈ ಚಿಟ್ಟೆಯಂತೆ ಬಹಳನೇ ಸುಂದರವಾಗಿರುತ್ತೀರ. ಇದರಿಂದ ನಿಮ್ಮ ಮನೆಯ ಅಕ್ಕಪಕ್ಕದವರು … Read more

ಫೆಬ್ರವರಿ 9 ಭಯಂಕರ ಅವರಾತ್ರಿ ಅಮವಾಸೆ ಇದೆ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಬಂಗಾರ

ಇದು ನಮಸ್ಕಾರ ಸ್ನೇಹಿತರೆ ಇOದು ಫೆಬ್ರವರಿ 9 ನೇ ತಾರೀಕು ಅಮವಾಸ್ಯೆ ಬಹಳ ಶಕ್ತಿಶಾಲಿಯಾಗಿದ್ದು ಈ ರಾಶಿಗಳಿಗೆ ಬರಿ ಅದೃಷ್ಟ ಮತ್ತು ಈ ರಾಶಿಯವರ ಜೀವನವೇ ಬದಲಾಗುತ್ತೆ ಅಂತ ಹೇಳಬಹುದು. ಈ ರಾಶಿಯವರಿಗೆ ಈ ಒಂಬತ್ತನೇ ತಾರೀಖಿನ ನಂತರ ಈ ರಾಶಿವರಿಗೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ ಅಂತ ಹೇಳಬಹುದು. ಹೌದು ಈ ರಾಶಿಯವ್ರಿಗೆ ಅಮವಾಸ್ಯೆ ಮುಗಿದ ಮಧ್ಯರಾತ್ರಿನಲ್ಲಿ ಆದರೆ ಈ ಒಂದು ಒಂಬತ್ತನೇ ತಾರೀಕು ವಿಶೇಷವಾದ ಅಮವಾಸ್ಯೆ ನಂತ್ರ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತಿದೆ ಮತ್ತು ಇವರು ಯಾವುದೇ … Read more

ಫೆಬ್ರವರಿ 9ನೇ ತಾರೀಕು ಭಯಂಕರ ಅವರಾತ್ರಿ ಅಮವಾಸೆ ಇದೆ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿಗಳು

ಇದೆ ಒಂದು ಫೆಬ್ರವರಿ 9 ನೇ ತಾರೀಕು ವಿಶೇಷವಾದ ಮತ್ತು ಭಯಂಕರವಾದ ವರಾತ್ರಿ ಅಮವಾಸೆ ಇದೆ. ಇದನ್ನು ಮೋದಿ ಬಹಳ ಶಕ್ತಿಶಾಲಿಯಾಗಿದ್ದು ಈ ಒಂದು ವಸಂತ ಈ ಎಂಟು ರಾಶಿ ಜನರಿಗೆ ಬಾರಿ ಅದೃಷ್ಟವನ್ನು ತಂದುಕೊಡುತ್ತದೆ ಮತ್ತು ದುಡ್ಡಿನ ಆಗಮನವಾಗುತ್ತೆ ಅಂತ ಹೇಳಿದರೆ ತಪ್ಪಾಗಲಾರದು. ರಾಜಯೋಗ ಶುಕ್ರದೆಸೆ ಆರಂಭವಾಗುತ್ತದೆ. ಇದು ತಪ್ಪಾಗಲಾರದು ಈ ಫೆಬ್ರವರಿ ಒಂಬತ್ತು ನೇ ತಾರೀಕುವರನ್ನೂ ಸುಂದರ ಯಾವ ರಾಶಿಗೆ ಯಾವ ಫಲಗಳು ದೊರೆಯುತ್ತ. ನಿಮಗೆ ಒಂದು ವಾರದ ಒಳಗೆ ನಿಮಗೆ ತುಂಬಾನೇ ಶುಭವಾದ … Read more

ಪಪ್ಪಾಯಿ ಯಾರು ಸೇವಿಸಬಾರದು ಗೊತ್ತಾ!

ಪಪ್ಪಾಯಿ. ಸಾಮಾನ್ಯವಾಗಿ ಹೆಚ್ಚಿನವರು ಸೇವಿಸುವ ಹಣ್ಣು ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪಪ್ಪಾಯಿ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದರೂ ಕೂಡ ಕೆಲವು ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿಯನ್ನು ಸೇವಿಸಬಾರದು ಬನ್ನಿ ಹಾಗಾದ್ರೆ ಇವತ್ತಿನಲ್ಲಿ ಯಾರು ಪಪ್ಪಾಯಿ ಹಣ್ಣನ್ನು ಸೇವಿಸಬಾರದು ಎಂದು ತಿಳಿಯೋಣ. ಮಧುಮೇಹ ಇರುವವರು ಮಧುಮೇಹಿಗಳಿಗೆ ಪಪ್ಪಾಯಿ ಉತ್ತಮವಾಗಿದ್ದರೂ ಕೂಡ ಮಧುಮೇಹಿಗಳು ಇದನ್ನು ಸೇವಿಸುವಾಗ ಎಚ್ಚರವಾಗಿರಬೇಕು. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹ ಸಮಸ್ಯೆಯಿಂದ ಬಳಲುವ ಹಲವರು … Read more

ಮಾರಿಕಾಂಬೆ ಕಥೆ.ಮಾರಿಯಮ್ಮನ ಕಥೆ ಕೇಳಿ ಅರ್ಥ ಪೂರ್ಣವಾಗಿ ಜಾತ್ರೆ ಆಚರಿಸಿ

ಮಾರಿಕಾಂಬಾ ದೇವಿಯ ಕಥೆ ಕೇಳಿ ಆನಂತರ ನಾವು ಅರ್ಥಪೂರ್ಣ ವಾಗಿ ಜಾತ್ರೆ ಆಚರಿಸಿದರೆ ಮಾತ್ರ ನಮಗೆ ಮಾರಿಕಾಂಬಾ ದೇವಿಯ ಕೃಪಾಶೀರ್ವಾದ ಲಭಿಸುತ್ತದೆ..ಮಾರಿಕಾಂಬಾ ದೇವಿಯ ಕಥೆ ಬಹಳ ಕಡೆ ಜನರು ವಿಧಿ ವಿಧ ವಾಗಿ ಹೇಳುತ್ತಾರೆ.ಆದರೇ,ಮೂಲ ಕಥೆ ಇದಾಗಿದೆ ಎಂಬುದು ನನ್ನ ನಂಬಿಕೆ. ಇದನ್ನು ನಾನು ತುಂಬಾ ಚಿಕ್ಕವಳಿದ್ದಾಗ ನಮ್ಮ ದೊಡ್ಡಮ್ಮನ ಇಂದ ಕೇಳಿ ತಿಳಿದದ್ದು… ಬಾಯಿಯಿಂದ ಬಾಯಿಗೆ ಬರೋವಾಗ ಸ್ವಲ್ಪ ಅದ್ಲು ಬದಲಾದರೂ, ಯಾವುದೇ ದಓಷವಇರದಏ ದೇವಿಯ ಮನೋಭಾವ ಕ್ಕೆ ದಕ್ಕೆ ಬಾರದಂತೆ ಕಥೆಯನ್ನು ಹೇಳಿ ಸಂತೃಪ್ತಿ … Read more

ಇಂದಿನಿಂದ ಈ 5ರಾಶಿಯವರಿಗೆ ಮುಂದಿನ 9ವರ್ಷ ರಾಜಯೋಗ ಶುರು ಮುಟ್ಟಿದೆಲ್ಲ ಚಿನ್ನ ಭಿಕ್ಷುಕನೂ ಕೂಡ ಕುಬೇರ

ಇಂದಿನಿಂದ ಈ ಐದು ರಾಶಿಯವರಿಗೆ ಮುಂದಿನ 9 ವರ್ಷ ರಾಜಯೋಗ ಶುರುವಾಗುತ್ತೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ. ಭಿಕ್ಷುಕ ಕೂಡ ಕುಬೇರ ನಾಗುತ್ತಾನೆ. ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಇಂದಿನಿಂದ ಈ ಐದು ರಾಶಿಯವರಿಗೆ ಚಾಮುಂಡೇಶ್ವರಿಯ ಕೃಪೆ ಇರುವುದರಿಂದ ಈ ರಾಶಿಯವರಿಗೆ ತುಂಬಾನೇ ಶುಭವಾಗುತ್ತೆ. ಇವರ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಾರೆ. ಇಷ್ಟು ದಿನ ಅನುಭವಿಸಿದಂತಹ ಎಲ್ಲ ರೀತಿಯ ಸಮಸ್ಯೆಗಳು ಕೂಡ ದೂರವಾಗಿ ನೆಮ್ಮದಿಯ ವಾತಾವರಣಗಳು ಇವರಿಗೆ … Read more

ಈ ಮಾಹಿತಿ ನೀವು ನೋಡುತ್ತಿದ್ದೀರ ಎಂದರೆ ನೀವು ಅದೃಷ್ಟವಂತರು!

ಸ್ನೇಹಿತರೆ 111 ಮತ್ತು 777 ನಂಬರ್ ತುಂಬಾ ಸ್ಟ್ರಾಂಗ್ ಆದ ನಂಬರ್ ಆಗಿದೆ. ವಿಶೇಷವಾಗಿ ನಿಮ್ಮ ಜೀವನದಲ್ಲಿ ಹೆಚ್ಚಾಗಿ ಒಂದು ನಂಬರ್ ಕಾಣಿಸುತ್ತ ಇದೆ ಎಂದರೆ ಇದು ನಿಮಗೆ ತುಂಬಾ ಅದೃಷ್ಟ ಎಂದು ಹೇಳಲಾಗುತ್ತದೆ.ಈ ಎರಡು ನಂಬರ್ ಅಲ್ಲಿ ನಿಮಗೆ ಯಾವ ನಂಬರ್ ಬೇಕು ಅನ್ನೋದು ನೀವು ಸೆಲೆಕ್ಟ್ ಮಾಡಿಕೊಳ್ಳಿ. 1, ಮೊದಲು ನೀವು 111 ಅನ್ನು ಸೆಲೆಕ್ಟ್ ಮಾಡಿದ್ದರೆ ಈಗಿನ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಕಷ್ಟವನ್ನು ನೀವು ಅನುಭವಿಸುತ್ತಿರಿ.ನೀವು ಯಾವುದಾದರು ಒಂದು ಪೊಸಿಷನ್ ನಲ್ಲಿ ಇದ್ದೀರಾ … Read more