Palmistry – ನಿಮ್ಮ ಅಂಗೈನಲ್ಲಿ ಈ ರೇಖೆ ಇದೆಯಾ ಹಾಗಾದರೆ ನೀವು ಅದೃಷ್ಟವಂತರು

ನಾವು ಹಸ್ತಸಾಮುದ್ರಿಕೆ ಬಗ್ಗೆ ತಿಳಿದುಕೊಳ್ಳೋಣ. ಹಸ್ತಸಾಮುದ್ರಿಕೆ ಅಂದ್ರೆ ನಮ್ಮ ಅಂಗೈನ ಲ್ಲಿರುವ ರೇಖೆ ನೋಡಿ ಭವಿಷ್ಯ ಹೇಳುವುದು.ನಮ್ಮ ಅಂಗೈನ ಲ್ಲಿರುವ ರೇಖೆ ಗಳು ಮತ್ತು ಚಿಹ್ನೆಗಳು ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಏನ್ ಹೇಳ್ತಿ ವಿ ಅನ್ನೋದು ಹಸ್ತಸಾಮುದ್ರಿಕೆ ಗೆ ಸಂಬಂಧಿಸಿದ ಪ್ರಾಚೀನ ಜ್ಞಾನ. ಈ ಹಸ್ತಸಾಮುದ್ರಿಕೆಯ ಮೂಲಗಳು ನಮ್ಮ ಭಾರತದ ಭವಿಷ್ಯ ಶಾಸ್ತ್ರ ಕ್ಕೆ ಸಂಬಂಧಿಸಿದವು.ಸಾವಿರಾರು ವರ್ಷಗಳ ಹಿಂದೆ ನಮ್ಮ ಭಾರತದ ಹಿಂದು ಋಷಿ ವಾಲ್ಮೀಕಿ 566 ಶ್ಲೋಕ ಗಳಿಂದ ಹಸ್ತಸಾಮುದ್ರಿಕೆಗೆ ಸಂಬಂಧಿಸಿದ … Read more

ರಕ್ತ ಕ್ಯಾನ್ಸರನ್ನು ಗುಣಪಡಿಸುತ್ತದೆ ಈ ನಿತ್ಯ ಪುಷ್ಪ ಹಾಗಾದರೆ ಬಳಸೋದು ಹೇಗೆ!

ಮನೆಯಂಗಳದಲ್ಲಿ ಮನಸೂರೆಗೊಳ್ಳುವಂತೆ ಅರಳಿಕೊಳ್ಳುವ ಪುಟ್ಟ ಗಿಡ ನಿತ್ಯ ಪುಷ್ಪ ಅಥವಾ ಸದಾ ಪುಷ್ಪ. ದೇವರ ಪೂಜೆಗೆಂದು ಬಳಸುವ ಈ ಗಿಡದ ಹೂವು ಆರೋಗ್ಯವನ್ನು ವೃದ್ಧಿಸಲು ಕೂಡ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ತಿಳಿ ಗುಲಾಬಿ, ಬಿಳಿಯ ಬಣ್ಣದಲ್ಲಿ ಅರಳುವ ಈ ಹೂವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಆಯುರ್ವೇದದಲ್ಲಿಯೂ ಈ ನಿತ್ಯ ಪುಷ್ಪದ ಗಿಡದ ಬಳಕೆಯನ್ನು ಉಲ್ಲೇಖಿಸಲಾಗುತ್ತದೆ. ಈ ಹೂವನ್ನು ಹಿಂದಿಯಲ್ಲಿ ಸದಾಬಹಾರ್‌ ಎಂದು, ಇಂಗ್ಲಿಷ್‌ನಲ್ಲಿ ಮದಗಾಸ್ಕರ್‌ ಪೆರಿವಿಂಕಲ್‌ ಎಂದು ಕರೆಯುತ್ತಾರೆ. ಮಧುಮೇಹ ನಿಯಂತ್ರಣಕ್ಕೆ ಇದು ಅತ್ಯುತ್ತಮ … Read more

ಮಹಿಳೆಯರು ಅಡುಗೆ ಮನೆಯಲ್ಲಿ ಈ ತಪ್ಪು ಮಾಡಬೇಡಿ!

ಧರ್ಮಗ್ರಂಥಗಳಲ್ಲಿ ಮನೆಯ ಮಹಿಳೆಯರಿಗೆ ಲಕ್ಷ್ಮಿ ದೇವಿಯ ಸ್ಥಾನವನ್ನು ನೀಡಲಾಗಿದೆ ಮತ್ತು ಮಹಿಳೆಯರು ಮನೆಯಲ್ಲಿ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಅದೃಷ್ಟವೇ ಆಗಲಿ, ದುರಾದೃಷ್ಟವೇ ಆಗಲಿ ಬರಲು ಮಹಿಳೆಯರೇ ಕಾರಣ. ಮಹಿಳೆಯರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಅದು ಕುಟುಂಬದಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ. ಆಕೆಯ ಪತಿ ಮತ್ತು ಸಂತಾನಕ್ಕೂ ಒಳಿತೆಂದು ಶಾಸ್ತ್ರ ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಮಹಿಳೆಯರು ಮಾಡುವ ಈ ಸಣ್ಣ ವಿಷಯಗಳು ನಿಮ್ಮ ಅದೃಷ್ಟದ ಬಾಗಿಲನ್ನೇ ತೆರೆಯಬಹುದು ಮತ್ತು ಕುಟುಂಬದಲ್ಲಿ … Read more

ಇಂದು ಅಕ್ಟೊಬರ್ 28 ಭಯಂಕರ ಚಂದ್ರ ಗ್ರಹಣ ಮತ್ತು ಹುಣ್ಣಿಮೆ ಮುಗಿದ ಕೂಡಲೇ 6 ರಾಶಿಯವರೇ ಕೋಟ್ಯಾಧಿಪತಿಗಳು ಆಗ್ತೀರಾ

ಎಲ್ಲರಿಗೂ ನಮಸ್ಕಾರ ಸರ್ ಅಂದ್ರೆ ಇವತ್ತು ಅಕ್ಟೋಬರ್ ಇಪ್ಪತ್ತೆಂಟ ನೇ ತಾರೀಖು ಭಯಂಕರ ವಾದ ಶನಿವಾರ ಮತ್ತು ಈ ಒಂದು ಗಂಡು ಮತ್ತು ಚಂದ್ರ ಗ್ರಹಣ ಒಂದು ವರ್ಷದ ಕೊನೆಯ ಚಂದ್ರ ಗ್ರಹಣ ಅಂತಾ ನೇ ಹೇಳ ಬಹುದು. ಈ ಒಂದು ಚಂದ್ರ ಣ್ಣ ಮತ್ತು ನಿಮ್ಮ ಮುಖದ ಹಿಂದಿನ ಮಧ್ಯರಾತ್ರಿಯಿಂದಲೇ ಲಕ್ಷ್ಮಿ ದೇವಿ ಕೃಪೆಯಿಂದ ಈ ರಾಶಿಯವರಿಗೆ ಅನುವಾದ ಮತ್ತು ದುಡ್ಡಿನ ಆಗಮನ ವಾಗುತ್ತದೆ ಮತ್ತು ಧನ ಪ್ರಾಪ್ತಿಯಾಗುವುದು ಎಂದು ಹೇಳ ಬಹುದು. ನಿಮ್ಮ ವಿರುದ್ಧ … Read more

1 ಸಲ ಹಚ್ಚಿ ಇಡೀ ಬಾಡಿ ಬೆಳ್ಳಾಗಾಗುತ್ತೆ ಕೈ ಕಾಲು ಮುಖ ಕುತ್ತಿಗೆ ಕಪ್ಪು ಹೋಗೀ ಹೊಳೆಯುತ್ತದೆ!

ಇದನ್ನು ಹಚ್ಚಿದರೆ ಸಾಕು ನಿಮ್ಮ ಇಡೀ ದೇಹ ಬೆಳ್ಳಗೆ ಆಗುತ್ತದೆ. ಇದಕ್ಕೆ ಮೊದಲು ಬೇಕಾಗಿರೋದು ಅಕ್ಕಿ. ಇದು ಸ್ಕಿನ್ ಟೋನ್ ಚೇಂಜ್ ಮಾಡುವುದಕ್ಕೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಇದು ಸ್ಕಿನ್ ನಲ್ಲಿ ಟ್ಯಾನ್ ಹಾಗು ಕಪ್ಪಾಗಿದ್ದರೆ ಕಡಿಮೆ ಮಾಡುತ್ತದೆ ಜೊತೆಗೆ ಸನ್ ಯಿಂದ ಯಾವುದೇ ಡ್ಯಾಮೇಜ್ ಆಗಿದ್ದರು ಕಡಿಮೆ ಮಾಡುತ್ತದೆ ಹಾಗು ನ್ಯಾಚುರಲ್ ಆಗಿ ಸ್ಕಿನ್ ಫಳ ಫಳ ಹೊಳೆಯುವಂತೆ ಮಾಡುತ್ತದೆ. ನಂತರ ಎರಡು ಚಮಚ ಉದ್ದಿನ ಬೇಳೆ ತೆಗೆದುಕೊಳ್ಳಿ. ಇದು ಕೂಡ ಸ್ಕಿನ್ ಗೆ … Read more

ಮೃತ್ಯುವಿನ 24 ಗಂಟೆ ನಂತರ ಆತ್ಮ ತನ್ನ ಮನೆಗೆ ಮರಳಿ ಯಾಕೆ ಬರುತ್ತದೆ!

ಹುಟ್ಟು ಎಂದ ಮೇಲೆ ಸಾವು ಇರಲೇಬೇಕು. ಸಾವಿನ ನಂತರ ಆತ್ಮವು ದೇಹವನ್ನು ತೊರೆದಾಗ ಅದು ಸ್ವಲ್ಪ ಸಮಯದವರೆಗೆ ಸುಪ್ತಾವಸ್ಥೆಯಲ್ಲಿರುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆತ್ಮವು ಪ್ರಜ್ಞೆಯನ್ನು ಮರಳಿ ಪಡೆದ ನಂತರ ತನ್ನ ದೇಹವನ್ನು ಕಂಡು ದುಃಖಪಡುತ್ತದೆ. ದುಃಖದಲ್ಲಿರುವ ತನ್ನ ಕುಟುಂಬವನ್ನು ಕಂಡು ಅದು ಕೂಡ ಮರುಕವನ್ನು ವ್ಯಕ್ತಪಡಿಸುತ್ತದೆ. ತನ್ನ ಕುಟುಂಬದೊಂದಿಗೆ ಮಾತನಾಡಲು ಪ್ರಯತ್ನಿಸುತ್ತದೆ ಮತ್ತು ತನ್ನ ದೇಹವನ್ನು ಮರಳಿ ಸೇರಲು ಇಚ್ಛಿಸುತ್ತದೆ. ಆತ್ಮವು ಪ್ರಜ್ಞೆಯನ್ನು ಪಡೆದಾಕ್ಷಣ ಯಮದೂತರು ಬಂದು ಆತ್ಮವನ್ನು ತಮ್ಮೊಂದಿಗೆ ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. … Read more

ಈರುಳ್ಳಿ ಮೇಲೆ ಹೀಗೆ ಸ್ವಲ್ಪ ಪೇಸ್ಟ್ ಹಾಕಿ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈರುಳ್ಳಿ ಮೇಲೆ ಚೂರು ಟೂತ್ ಪೇಸ್ಟ್ ಅನ್ನು ಹಾಕಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಇದನ್ನು ಹೀಗೂ ಬಳಸಬಹುದು ಅಂತ ತಿಳಿದೇ ಇರಲಿಲ್ಲ. ಈರುಳ್ಳಿ ಇಂದ ಕೆಲವೊಂದು ಟಿಪ್ಸ್ ಮಾಡುವುದನ್ನು ತಿಳಿಸಿಕೊಡುತ್ತೀವಿ. ಅರ್ಧ ಈರುಳ್ಳಿ ಕಟ್ ಮಾಡಿ ಅದರ ಮೇಲೆ ಟೂತ್ ಪೇಸ್ಟ್ ಹಾಕಿಕೊಳ್ಳಿ. ಕೆಲವೊಂದು ಬಾರಿ ದೋಸೆ ಹಚ್ಚಿನಲ್ಲಿ ದೋಸೆ ಮಾಡಿದರೆ ದೋಸೆ ಎದ್ದೇಳುವುದಿಲ್ಲ. ಇಲ್ಲವಾದರೆ ಅಂಬ್ಲೆಟ್ ಮಾಡಿದ ನಂತರ ದೋಸೆ ಮಾಡಿದರೆ ಅಂಬ್ಲೆಟ್ ಸ್ಮೆಲ್ ಬರುತ್ತಿರುತ್ತದೆ. ಆಗ ನೀವು ಅರ್ಧ ಈರುಳ್ಳಿ ಗೆ … Read more

ಸಪೋಟ ನೀವು ತಿನ್ನುತ್ತಿದ್ದೀರಾ? ಹಾಗಾದರೆ ತಪ್ಪದೆ ಈ ಮಾಹಿತಿ ನೋಡಿ!

ಜ್ಯೂಸ್ ಕುಡಿಯಲು ಹೋದರೆ ಹೆಚ್ಚಾಗಿ ಜನರು ಇಷ್ಟಪಡುವಂತಹ ಜ್ಯೂಸ್ ಎಂದರೆ ಅದು ಚಿಕ್ಕು ಅಥವಾ ಸಪೋಟ ಜ್ಯೂಸ್ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣು ತುಂಬಾ ರುಚಿಕರ ಹಾಗೂ ಸಿಹಿ ಹೊಂದಿರುವುದು. ಇದರಿಂದಾಗಿ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ. ಸಪೋತಗೆ ವಿವಿಧ ರೀತಿಯ ಹೆಸರುಗಳು ಕೂಡ ಇದೆ. ಇದನ್ನು ಚಿಕ್ಕ, ಚಿಕ್ಕೂ, ಲಮೂತ್, ಸಪೊಡಿಲ್ಲಾ, ನೋಸ್ ಬೆರ್ರಿ ಮತ್ತು ಸಪೋಟಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ … Read more

500 ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಆಗರ್ಭ ಶ್ರೀಮಂತರಾಗ್ತಿರಾ ಶುಕ್ರದೆಸೆ

ಇಂದು ಮಧ್ಯರಾತ್ರಿಯಿಂದ 500 ವರ್ಷಗಳ ನಂತರ ಯಾರು ರಾಶಿಯವರು ಕೂಡ ಈ ರಾಶಿಯವರಿಗೆ ಶನಿದೇವನ ನೇರ ಕಲ್ಪಿಸಿದೆ. ಹೌದು, ಇವರಿಗೆ ಗಜಕೇಸರಿ, ಯೋಗ ಮತ್ತು ರಾಜಯೋಗ ಹಿಂದಿನ ಮಧ್ಯರಾತ್ರಿಯಿಂದ ಆರಂಭವಾಗಿದೆ. ಇವರು ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಇವರಿಗೆ ಶನಿದೇವನ ಕೃಪೆ ಇರೋದ್ರಿಂದ ಕಛೇರಿಯಲ್ಲಿ ಲಾಭಗಳನ್ನ ಪಡೆಯಲು ಸಾಧ್ಯವಾಗುತ್ತದೆ.ಇದರಿಂದ ಸಾಕಷ್ಟು ರೀತಿಯ ಪರಿವರ್ತನೆಯ ಕಾಣುತ್ತೀರಿ. ಇನ್ನು ಉದ್ಯೋಗ ದಲ್ಲಿರುವ ವ್ಯಕ್ತಿಗಳಿಗೆ ಉದ್ಯೋಗ ಸರ್ಕಾರಿ ಉದ್ಯೋಗದಲ್ಲಿ ಅಂತಾನೆ ಹೇಳ ಬಹುದು. ಇನ್ನು ಉದ್ಯೋಗ ವನ್ನು ಮಾಡ್ತಿರೋ ದು ಕೂಡ … Read more

ಬೆಳಗ್ಗೆ ಎದ್ದ ತಕ್ಷಣ ಪುರುಷರು ಈ 4 ಕೆಲಸಗಳನ್ನು ಮಾಡಿದರೆ ಏಳಿಗೆ ಬರೋದಿಲ್ಲ!

ನಾವು ಬೆಳಗ್ಗೆ ಎದ್ದಾಗ ಮೊದಲು ಏನನ್ನು ನೋಡುತ್ತೇವೋ ಅದನ್ನು ಆಧರಿಸಿ ಆ ದಿನವು ಮಂಗಳಕರವಾಗಿರುತ್ತದೆ ಎಂದು ಹೇಳಲಾಗುತ್ತದೆ, ಆದ್ದರಿಂದ ನೀವು ಬೆಳಿಗ್ಗೆ ಮೊದಲು ನೋಡುವ ದೃಶ್ಯ ಅಥವಾ ವಸ್ತುಗಳೇ ಆಗಲಿ ಶುಭವಾಗಿರಬೇಕು. ಇದರಿಂದಾಗಿ ನಮ್ಮ ಇಡೀ ದಿನ ಮತ್ತು ಇಡೀ ಸಮಯವು ಉತ್ತಮವಾಗಿರುತ್ತದೆ. ಈ ದಿನ ಉತ್ತಮವಾಗಿ ಪ್ರಾರಂಭವಾಗಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಬಯಕೆಯಾಗಿದೆ. ಹಾಗಾಗಿ ಕೆಲವು ಜನರು ಬೆಳಗ್ಗೆ ಎದ್ದ ತಕ್ಷಣ ದೇವರ ಧ್ಯಾನ ಮಾಡಿ ನಾಮಸ್ಮರಣೆ ಮಾಡುತ್ತಾರೆ. ಇದು ಒಳ್ಳೆಯ ಸಂಗತಿ. ಆದರೆ ನಿಮ್ಮ … Read more