ಕೇವಲ ವಾರದಲ್ಲಿ 1 ಸಾರಿ ಸಬ್ಬಸಿಗೆ ಸೊಪ್ಪನ್ನು ಈ ರೀತಿಯಾಗಿ ಬಳಸಿ ನೋಡಿ!

ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್​ ಸಿ, ಎ, ಕ್ಯಾಲ್ಸಿಯಮ್​ ಮತ್ತು ಮ್ಯಾಂಗನೀಸ್​ ಸಮೃದ್ಧವಾಗಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ಮಧುಮೇಹ ಸಮಸ್ಸೆಗೆ ತುಂಬಾ ಒಳ್ಳೆಯದು. ಸಬ್ಬಸಿಗೆ ಸೊಪ್ಪು ಆರೋಗ್ಯಕ್ಕೆ ಪ್ರಯೋಜನ ಎಂಬುದು ಗೊತ್ತಿರಬಹುದು. ಆದರೆ ಇವುಗಳಲ್ಲಿ ಎಷ್ಟೆಲ್ಲಾ ಪೌಷ್ಟಿಕ ಗುಣಗಳಿವೆ ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳಲು ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಸಬ್ಬಸಿಗೆ ಸೊಪ್ಪಿನಿಂದ ತಯಾರಿಸಿದ ಸಾಂಬಾರು​ ಅಥವಾ ಪಲ್ಯ ನಿಮ್ಮ ಆಹಾರ ಕ್ರಮದಲ್ಲಿರಲಿ. ಜತೆಗೆ … Read more

ಕಡಲೆ ಬೀಜ ಮತ್ತು ಬೆಲ್ಲ ಸೇವನೆ ಮಾಡುವುದರಿಂದ ಇಷ್ಟೆಲ್ಲಾ ಲಾಭಗಳಿವೆಯೇ?

ಡ್ರೈಫ್ರೂಟ್ಸ್ ಗಳಿಗಿಂತ ಎಲ್ಲಕ್ಕಿಂತ ಹೆಚ್ಚು ಪೋಷಕಾಂಶಕ್ಕಿಂತ ಜಾಸ್ತಿ ಇನ್ನು ಅನೇಕ ಪೋಷಕಾಂಶಗಳು ನಮ್ಮ ಶೇಂಗಾ ಬೀಜದಲ್ಲಿ ಇದೆ.ಆಹಾರ ತಜ್ಞರ ಪ್ರಕಾರ ಮೊಟ್ಟೆ ಮತ್ತು ಮಾಂಸ ಆಹಾರಕ್ಕಿಂತ ಅನೇಕ ಪಟ್ಟು ಪ್ರೋಟೀನ್ ಮತ್ತು ಪೋಷಕಾಂಶಗಳು ಈ ಶೇಂಗಾ ಬೀಜ ದಲ್ಲಿ ಇದೆ. ಉಡಿದ ಕಡಲೇಕಾಯಿಯಲ್ಲಿ 250ಗ್ರಾಂ ಕೋಳಿಗಿಂತ ಹೆಚ್ಚು ಖನಿಜ ಅಂಶಗಳು ಮತ್ತು ಜೀವಸತ್ವಗಳು ಸಿಗುತ್ತವೆ. ಶೇಂಗಾ ಬೀಜದಲ್ಲಿ ಉತ್ತಮವಾದ ಪ್ರೋಟೀನ್ ಇದೆ. ಹಾಲು ಮತ್ತು ತುಪ್ಪ ಸೇವನೆ ಮಾಡದೇ ಇರುವವರು ಶೇಂಗಾವನ್ನು ತಿಂದರೆ ಸಾಕು. ಅದರಲ್ಲಿರುವ ಎಲ್ಲಾ … Read more

ನವೆಂಬರ್ 9 ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನವೆಂಬರ್ 9 ನೇ ತಾರೀಕು ವಿಶೇಷವಾದ ಗುರುವಾರ ನಾಳೆ ಗುರುವಾರ ದಿಂದ ಗಳು ರಾಷ್ಟ್ರ ಗಳಿಗೆ ಸಾಹಿತ್ಯ ಅವನ ಸಂಪೂರ್ಣ ಕೃಪೆ ಇರುವುದರಿಂದ ಮುಂದಿನ 10 ವರ್ಷ ಗಳು ಕೂಡ ಈ ಆರು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಸುವರ್ಣ ರಾಜಯೋಗ ಶುರುವಾಗುತ್ತದೆ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಯಾಗುತ್ತಿದ್ದು ಮತ್ತು ಇವರಿಗೆ ಸಾಯಿಬಾಬನ ಸಂಪೂರ್ಣ ವಾದ ಕೃಪೆ ಇರುವುದರಿಂದ ಈ ರಾಶಿಯವರು ಮುಂದಿನ ತಿಂಗಳ ಲ್ಲಿ ಆಗರ್ಭ ಶ್ರೀಮಂತರ ಅಂತ ಹೇಳ … Read more

ರಕ್ತದೊತ್ತಡ ಸಮಸ್ಸೆ ಇದ್ದವರು ಹೆಸರು ಕಾಳು ಸೇವಿಸಿ ನೋಡಿ!

ಪ್ರತಿ ಮನೆಯಲ್ಲಿಯೂ ಸರಳವಾಗಿ ನೆನೆಸಿಟ್ಟು ಹಸಿಯಾಗಿಯೇ ತಿನ್ನಬಹುದಾದ ಕೊಂಚ ಹೊತ್ತಿನಲ್ಲಿಯೇ ಬೆಂದು ಸ್ವಾದಿಷ್ಟ ಧಾಲ್ ಸಿದ್ಧಪಡಿಸಬಹುದಾದ ಕಾರಣಕ್ಕೇ ಹೆಚ್ಚಿನ ಗೃಹಿಣಿಯರು ತೊಗರಿಬೇಳೆಯ ಬದಲಿಗೆ ಹೆಸರುಬೇಳೆಯನ್ನು ಆಯ್ದುಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಹೆಸರುಬೇಳೆ ಈ ಗುಣಗಳಿಗೂ ಮಿಗಿಲಾದ ಆರೋಗ್ಯಕರ ಗುಣಗಳನ್ನು ಪಡೆದಿದೆ ಹೆಸರುಬೇಳೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದು ಪ್ರಾಚೀನ ಆಯುರ್ವೇದದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ ದಾಖಲೆಗಳ ಪ್ರಕಾರ ಕ್ರಿಸ್ತಪೂರ್ವ 1500 ಇಸವಿಗೂ ಮುನ್ನ ಬಳಸಲ್ಪಡುತ್ತಿದೆ ಹಾಗಾದರೆ ಬನ್ನಿ ಹೆಸರುಬೇಳೆ ಸೇವನೆಯ ಆರೋಗ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ನಿತ್ಯದ ಆಹಾರ ಸೇವನೆಯಲ್ಲಿ ಕೊಂಚ ಹೆಸರು … Read more

ಮನುಷ್ಯರ ಯೋಗ್ಯತೆ ಏನೆಂದು ಒಂದು ನಾಯಿ ಯಮ ಧರ್ಮರಾಜನಿಗೆ ಹೇಳಿದ ಕಥೆ ಇದು!

ಒಂದು ಊರಿನಲ್ಲಿ ಒಬ್ಬ ಶ್ರೀಮಂತ ವಾಸವಿದ್ದ. ಅವನ ಹತ್ತಿರ ಒಂದು ನಾಯಿ ಇತ್ತು.ಆ ನಾಯಿಗೆ ಯಜಮಾನಿ ಎಂದರೆ ಎಷ್ಟೋ ಪ್ರೀತಿ ವಿಶ್ವಾಸ. ಆ ಶ್ರೀಮಂತ ಮಾತ್ರ ತುಂಬಾನೇ ಜಿಪುಣ. ಅದರೆ ಮಹಾ ವಿಷ್ಣುವಿಗೆ ಪರಮಭಕ್ತ. ಒಂದು ದಿನ ಅವನ ಮುಂದೆ ಮಹಾ ವಿಷ್ಣು ಪ್ರೆತ್ಯೆಕ್ಷಗೊಂಡು ಏನು ಬೇಕು ಕೇಳಿಕೊ ಎಂದರು.ಆಗ ಆ ಶ್ರೀಮಂತ ಒಂದು ಹಳೆಯನ್ನು ಕೊಟ್ಟು ಅದರ ಮೇಲೆ ಸಹಿ ಹಾಕುವಂತೆ ಹೇಳಿದ.ಏಕೆ ಎಂದು ಮಹಾವಿಷ್ಣು ಕೇಳಿದಾಗ ಸ್ವಾಮಿ ಇತ್ತೀಚಿನ ದಿನಗಳಲ್ಲಿ ದೇವರಿದ್ದಾರೆ ಎಂದು ಯಾರು … Read more

ನಿಮ್ಮ ಕನಸಿನಲ್ಲಿ ಬಳೆ ಕಂಡರೆ ಸ್ವಪ್ನ ಶಾಸ್ತ್ರದಲ್ಲಿ ಏನೆನ್ನುತ್ತಾರೆ!

ಒಂದು ವೇಳೆ ನಿಮ್ಮ ಕನಸಿನಲ್ಲಿ ಬಳೆಯನ್ನು ಕಂಡರೆ ಇದು ಒಳ್ಳೆಯ ಕನಸು ಎಂದೇ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಗಳು ಇರುತ್ತದೆ ಎಂದು ನಿಮಗೆ ಈ,ಕನಸು ಸೂಚಿಸುತ್ತದೆ, ಒಂದು ವೇಳೆ ನಿಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಜಗಳಗಳು ಇದ್ದರೆ ಮುಂಬರುವ ದಿನಗಳಲ್ಲಿ ಕೊನೆಯಾಗುತ್ತೆ ಅಂತ ಅರ್ಥ ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಪತಿಯ ಆಯಸ್ಸು ಹೆಚ್ಚಾಗಲಿದೆ ಎಂದು ಈ,ಕನಸು ಸೂಚಿಸುತ್ತದೆ ಎಂದರ್ಥ ಒಂದುವೇಳೆ ನೀವು ಮದುವೆ ಆಗದೆ ಇರುವವರಿಗೆ ಈ,ಕನಸು … Read more

ಇಂದು ಭಯಂಕರ ಮಂಗಳವಾರ!6ರಾಶಿಯವರಿಗೆ ಗಜಕೇಸರಿ ಯೋಗ ದುಡ್ಡು ಹುಡುಕಿ ಬರುತ್ತೆ ಚಾಮುಂಡಿ ಕೃಪೆ

ಇಂದು ಭಯಂಕರ ವಾದ ಮಂಗಳವಾರ ಇಂದಿನಿಂದ ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ದುಡ್ಡು ಹುಡುಕಿಕೊಂಡು ಬರುತ್ತೆ. ರಾಜಯೋಗ ಪ್ರಾಪ್ತಿಯಾಗುತ್ತದೆ. ಚಾಮುಂಡೇಶ್ವರಿಯ ಸಂಪೂರ್ಣ ಕೃಪಾಕಟಾಕ್ಷ ಇವರ ಮೇಲೆ ಇದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ಈ ರಾಶಿಯವರ ಜೀವನ ದಲ್ಲಿ ಯಶಸ್ಸು ಎಂಬುದು ಖಂಡಿತ. ವಾಗಿಯೂ ದೊರೆಯುತ್ತ ದೆ ಉದ್ಯೋಗಿಗಳಿಗೆ ವೇತನ ಹೆಚ್ಚಾಗುವುದರ ಜೊತೆ ಗೆ ಬಡ್ತಿ ಸಿಗುವ ಸಾಧ್ಯತೆ ಇದೆ. … Read more

ಮಂಗಳವಾರ ಅಥವಾ ಶನಿವಾರ ಇಲ್ಲಿ ಕಟ್ಟಿರಿ ಕಪ್ಪು ದಾರ ಎಷ್ಟು ಹಣ ಬರುತ್ತದೆ ಅಂದರೆ ಸಂಬಾಳಿಸಲು ಸಾಧ್ಯವಾಗುವುದಿಲ್ಲ!

ಈಗ ಹೆಚ್ಚಿನ ಯುವಕ, ಯುವತಿಯರು ಕಪ್ಪು ದಾರವನ್ನ ಕಟ್ಟಿಕೊಳ್ಳುತ್ತಾರೆ. ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ. ಕೆಟ್ಟ ಪ್ರಭಾವ ನಿಮ್ಮ ಮೇಲೆ ಬೀರಬಾರದು ಅಂದುಕೊಂಡರೆ ಕಪ್ಪು ದಾರವನ್ನ ಕಟ್ಟಿಕೊಳ್ಳಬೇಕು.ಕಪ್ಪು ದಾರವು ಎರಡು ಪ್ರಯೋಜನಗಳನ್ನು ಹೊಂದಿದೆ: ಇದು ದುಷ್ಟ ಕಣ್ಣಿನ ವಿರುದ್ಧ ರಕ್ಷಿಸುತ್ತದೆ, ಮತ್ತು ಇದು ಹಣವನ್ನು ತರುತ್ತದೆ. ಹಲವಾರು ಜನರು ತಮ್ಮ ಕೈಗಳು, ಪಾದಗಳು, ತೋಳುಗಳು ಅಥವಾ ಕುತ್ತಿಗೆಯ ಸುತ್ತಲೂ ಕಪ್ಪು ದಾರವನ್ನು ಕಟ್ಟಿರುತ್ತಾರೆ. ಕಪ್ಪು ದಾರದ ತಾಯತಗಳು ಸಾಮಾನ್ಯವಾಗಿದೆ, ಮತ್ತು ಅನೇಕ ಜನರು … Read more

ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ? ನೈವೇದ್ಯ ಬಗ್ಗೆ ಇನ್ನಷ್ಟು ಮಾಹಿತಿ…

ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ :ಪ್ರತಿದಿನ ಪೂಜೆಗೆ ನಿಮಗೆ ಅನುಕೂಲ ಇದ್ದರೆ ಸಮಯ ಇರುತ್ತದೆ ಎಂದರೆ ನೈವೇದ್ಯ ಮಾಡಿ ಇಡಬಹುದು ಅಥವಾ ಕಲ್ಲು ಮತ್ತು ಸಕ್ಕರೆ ಹಾಲು ಬೆಲ್ಲ ಡ್ರೈ ಫ್ರೂಟ್ಸ್ ಅಥವಾ ಯಾವುದಾದರು ಒಂದು ಹಣ್ಣನ್ನು ನೈವೇದ್ಯವಾಗಿ ಇಡಬಹುದು. ದೇವರ ಮನೆಯಲ್ಲಿ ಯಾವಾಗಲು ಪಂಚಾಪಾತ್ರೆ ಯಲ್ಲಿ ತೀರ್ಥವನ್ನು ಇಟ್ಟಿರಿ. ದೇವರ ಮನೆಯಲ್ಲಿ ಎಲ್ಲಾ ದೇವರಿಗೆ ಒಂದೊಂದು ತಟ್ಟೆಯಲ್ಲಿ ನೈವೇದ್ಯ ಇಡುವ ಅವಶ್ಯಕತೆ ಇಲ್ಲಾ. ಎಲ್ಲಾ ದೇವರಿಗೆ ಒಂದೇ ನೈವೇದ್ಯ ಇಟ್ಟರೆ ಸಾಕು. ನೈವೇದ್ಯವನ್ನು ಯಾವುದೇ ಕಾರಣಕು … Read more

ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ

ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ. ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ? ಈ ಎಪ್ರಿಲ್, ಮಾರ್ಚ್ ತಿಂಗಳಲ್ಲಿ ಕಾಡುವ ಕುರಗಳು,ಕಜ್ಜಿಗಳಿಂದಾಗಿ ಏನೂ ನೋವಿನಿಂದ ನರಗಳು ಉಬ್ಬಿ ಗಟ್ಟಿ ಗೆಡ್ಡೆಗಳು ಸಂದು ಸಂದಿನಲ್ಲಿ ಕಾಣಿಸಿಕೊಳ್ಳುತ್ತದೆ?ಅದಕ್ಕೆ ಈ ಮನೆಮದ್ದು ಬಹಳ ಉಪಕಾರಿ.ಈ ಬೇಸಿಗೆಯಲ್ಲಿ ಉಷ್ಣಹೆಚ್ಚಾದಂತೆ ದೇಹದ ನಂಜು … Read more