ತ್ರಿಮೂರ್ತಿಗಳೆ ಪೂಜಿಸಿದ ಗಣಪ!ರಾಮನೇ ಪೂಜಿಸಿದ ವಿಗ್ರಹ!ದೇಶದಲ್ಲಿ ಅತೀ ದೊಡ್ಡ ಸಾಲಿಗ್ರಾಮ ಗಣೇಶ!
ಕೋಲಾರದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಕುರುಡುಮಲೆ ಗ್ರಾಮದಲ್ಲಿರುವ ಗಣೇಶನಿಗೆ ಐತಿಹಾಸಿಕ ಹಿನ್ನೆಲೆ ಇದೆ. ತ್ರಿಪುರಾಸುರನ ಸಂಹಾರವಾದ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಅಂದರೆ ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿಸಲಾದ ವಿನಾಯಕ ಇದಾಗಿದೆ. ಸಾಲಿಗ್ರಾಮ ಶಿಲಾ ಗಣ-ಕೋಲಾರ: ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಪ್ರತಿಷ್ಠಾಪನೆಗೊಂಡ ಗಣಪತಿ ಮೂರ್ತಿ ಇಂದಿಗೂ ತನ್ನ ಶಕ್ತಿ, ಪ್ರಸಿದ್ಧಿಯಿಂದ ಹೆಸರು ಪಡೆದಿದೆ. ಜಗದೊಡೆಯ, ಕೌಂಡಿನ್ಯ ಮಹಾ ಋಷಿಯಿಂದ ಪೂಜಿಸಲ್ಪಟ್ಟ ಈ ಗಣೇಶ ನಾಲ್ಕು ಯುಗಗಳಿಂದ ಚಮತ್ಕಾರ ನಡೆಸುತ್ತಿದ್ದಾನೆ. ವಿಶ್ವದಲ್ಲೇ ಇರುವ ಏಕೈಕ ಸಾಲಿಗ್ರಾಮ ಶಿಲೆಯ ಗಣಪನ ಎದುರು … Read more