ಸಿಹಿಗೆಣಸು ಈ ಕಾಯಿಲೆ ಇದ್ದವರು ಇವತ್ತೇ ತಿನ್ನಿ ಯಾಕೆಂದ್ರೆ!

ಸಿಹಿಗೆಣಸು ಒಂದು ಜಾತಿಯ ಗೆಡ್ಡೆ. ಗೆಣಸಿನಲ್ಲಿ ನೂರಾರು ಬಗೆಗಳು ಇವೆ. ಇದರಲ್ಲಿ ಯಥೇಚ್ಛವಾದ ಪೋಷಕಾಂಶಗಳು ಇವೆ.ಗೆಣಸನ್ನು ವಿಶೇಷವಾಗಿ ಸಂಕ್ರಾಂತಿ ಹಬ್ಬದಂದು ಮಾತ್ರ ಸೇವಿಸದೆ ಚಳಿಗಾಲದ ಸಮಯದಲ್ಲಿಯು ಸೇವನೆ ಮಾಡಬೇಕು. ಯಾಕೆಂದರೆ ಇದರಲ್ಲಿ ಇರುವ ಪೌಷ್ಟಿಕ ಸತ್ವವು ದೇಹಕ್ಕೆ ಮತ್ತು ಚರ್ಮಕ್ಕೆ ಬೇಕಾಗುವ ತೇವಾಂಶವನ್ನು ನೀಡುತ್ತದೆ. ಶ್ರೀಮಂತ ಗೆಣಸಿನಲ್ಲಿ ಬಿ1, ಬಿ2,ಬಿ3, ಬಿ6,ಬಿ9 ಕ್ಯಾಲ್ಸಿಯಂ ಸೋಡಿಯಂ ಝೀಕ್ ಮೆಗ್ನೀಷಿಯಂ ಇನ್ನೂ ಅನೇಕ ಪೋಷಕಾಂಶಗಳು ತನ್ನಲ್ಲಿ ಅಡಗಿಸಿಕೊಂಡಿದೆ. ಸಿಹಿಗೆಣಸು ಆರೋಗ್ಯಕ್ಕೆ ಹೇಗೆಲ್ಲಾ ಪ್ರಯೋಜನಕಾರಿ? 1, ಸಿಹಿ ಗೆನಸಿನಲ್ಲಿ ಹೆಚ್ಚಿನ ಫೈಬರ್ … Read more

ನಾಳೆ ಜನವರಿ 2024 ಹೊಸವರ್ಷ ಈ 8 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಭಿಕ್ಷುಕನೂ ಕುಬೇರ ಹಣದ ಸುರಿಮಳೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಈ ವರ್ಷ ಕೊನೆಯಾಗಿ ನಾಳೆಯಿಂದ ಜನವರಿ ಒಂದನೇ ತಾರೀಖು 2024ಕ್ಕೆ ಹೊಸ ವರ್ಷ ಕ್ಕೆ ಕಾಲಿಡುತ್ತಿದ್ದೇವೆ. ಈ ಒಂದು ಹೊಸ ವರ್ಷ ದಲ್ಲಿ ಎಲ್ಲರಿಗೂ ಕೂಡ ಸುಖ, ಶಾಂತಿ, ನೆಮ್ಮದಿ ದೊರೆತು ನಾವು ಮಾಡುವ ಕೆಲಸದಲ್ಲಿ ಆರೋಗ್ಯ ಭಾಗ್ಯ ಹಾಗೂ ಅಷ್ಟೈಶ್ವರ್ಯ ಪ್ರಾಪ್ತಿ ಆಗ್ಬೇಕು ಎಂಬ ಮನಸ್ಸ ನ್ನು ಹೊಂದಿರುತ್ತಾರೆ. ಎಲ್ಲ ರೀತಿಯ ಸಂಕಷ್ಟ ದಿಂದ ಹೊರ ಗೆ ಬರಬೇಕು ಎಂಬ ಕನಸುಗಳ ನ್ನ ಎಲ್ಲರೂ ಕೂಡ ಕಟ್ಟಿಕೊಂಡಿರುತ್ತಾರೆ. ಆದರೆ ಈ ಕೆಲವೊಂದು … Read more

ಬರೀ 10 ರೂಪಾಯಿಯಲ್ಲಿ 3 ದಿನಗಳಲ್ಲಿ ಕೂದಲು ದಟ್ಟವಾಗಿ ಬೇಗ ಬೆಳೆಯಲು ಶುರು ಅದ್ಬುತ ಸೀಕ್ರೆಟ್! ಕೂದಲು ಉದ್ದ ಬೆಳೆಯುತ್ತದೆ..

ಈ ನ್ಯಾಚುರಲ್ ಆಗಿರುವ ಮೂರು ವಿಧಾನವನ್ನು ಮಾಡಿದರೆ ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ.ಮೊದಲು 100ಗ್ರಾಂ ಮೆಂತೆಯನ್ನು ಫ್ರೈ ಮಾಡಬೇಕು. ಮೆಂತೆ ದೇಹದ ಅರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೂದಲಿನ ಅರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು.ಇದಕ್ಕೆ ಒಂದು ಬೌಲ್ ಕರಿ ಬೇವು ಹಾಕಿ ಫ್ರೈ ಮಾಡಬೇಕು. ಕರಿಬೇವು ಜೀರ್ಣ ಶಕ್ತಿ ಮತ್ತು ಕೂದಲಿನ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ನಂತರ ಮೆಂತೆ ಮತ್ತು ಕರಿಬೇವನ್ನು ಪುಡಿ ಮಾಡಬೇಕು. ಈ ಪುಡಿ ದೇಹದ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಪುಡಿಯನ್ನು ನೀವು … Read more

ಮೊಳಕೆ ಬರಿಸಿದ ಹೆಸರು ಕಾಳನ್ನು ಮಿಸ್ ಮಾಡದೇ ಸೇವಿಸಿ!

ಮೊಳಕೆ ಭರಿಸಿರುವ ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವುದೇ ಆಗಿದ್ದರೂ ಇದರಲ್ಲಿ ಯಾವ ಧಾನ್ಯಗಳನ್ನು ಮೊಳಕೆ ಭರಿಸಿದರೆ ಅದರಿಂದ ದೇಹಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೆಸರುಬೇಳೆಯನ್ನು ಮೊಳಕೆ ಭರಿಸಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ. ಇದರಲ್ಲಿ ಕ್ಯಾಲರಿ ಕಡಿಮೆ ಇದ್ದು, ನಾರಿನಾಂಶ ಮತ್ತು ವಿಟಮಿನ್ ಬಿ ಇದೆ. ಇಷ್ಟು ಮಾತ್ರವಲ್ಲದೆ ವಿಟಮಿನ್ ಸಿ ಹಾಗೂ ಕೆ ಇದೆ. ಆಹಾರ ಕ್ರಮದಲ್ಲಿ ಅಳವಡಿಸಬಹುದಾದ ಅದ್ಭುತ ಆಹಾರ ಇದಾಗಿದೆ. … Read more

ವ್ಯಾಯಾಮ ಬೇಡ ಉಪವಾಸವು ಬೇಡ ಹೊಟ್ಟೆಯ ಬೊಜ್ಜು ಕರಗಿಸಿ!

ಜಿಮ್ ವ್ಯಾಯಾಮ: ತೂಕವನ್ನು ಕಳೆದುಕೊಳ್ಳಲು, ನಿಮಗೆ ಹಾರ್ಡ್ಕೋರ್ ವ್ಯಾಯಾಮದ ಅಗತ್ಯವಿಲ್ಲ, ಬದಲಿಗೆ ನೀವು ಕೆಲವು ಆಹಾರ ಯೋಜನೆ ಮತ್ತು ಲಘು ವ್ಯಾಯಾಮದಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಬಹುದು. ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಮಾಡಿ: ತೂಕವನ್ನು ನಿಯಂತ್ರಿಸಲು, ದೇಹ ಚಟುವಟಿಕೆಯಿಂದ ಇರುವುದು ಅವಶ್ಯಕ ಎಂದು ನೆನಪಿನಲ್ಲಿಡಿ, ಅಂದರೆ ಲಘು ವ್ಯಾಯಾಮ ಅಗತ್ಯ. ಅದಕ್ಕಾಗಿಯೇ ನೀವು ಜಿಮ್ಗೆ ಹೋಗಬೇಕಾಗಿಲ್ಲ, ಆದರೆ ನೀವು ಜಿಮ್ ಇಲ್ಲದೆ ಮನೆಯಲ್ಲಿಯೇ ಸುಲಭವಾದ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು.   ಆರೋಗ್ಯಕರ ಆಹಾರವನ್ನು ಸೇವಿಸಿ: … Read more

ಇಂದಿನ ಡಿಸೆಂಬರ್ 29ಕೊನೆಯ ಶುಕ್ರವಾರ ಮುಗಿದ ಮದ್ಯರಾತ್ರಿಯಿಂದ 950 ವರ್ಷಗಳು ಶುಕ್ರದೆಸೆ ಕಾಲಿಟ್ಟಲೆಲ್ಲ ದುಡ್ಡು ಬಂಗಾರ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷ ವಾಗಿರುವಂತಹ ಡಿಸೆಂಬರ್ ಇಪ್ಪತ್ತೊಂಬತ್ತನೇ ತಾರೀಖು ಶುಭ ಶುಕ್ರವಾರ ಹಾಗು ಈ ವರ್ಷದ ಒಂದು ಕೊನೆಯ ಶುಕ್ರವಾರ ಹಿಂದಿನಿಂದ ಈ ಕೆಲವೊಂದು ರಾಶಿಯವರಿಗೆ ಮುಂದಿನ ಒಂಭೈನೂರ 50 ವರ್ಷಗಳ ವರೆಗೂ ಕೂಡ ಗುರುಬಲ ಹಾಗು ರಾಜ ಯೋಗ ಶುರುವಾಗುತ್ತಿದೆ. ಈ ರಾಶಿಯವರು ಇನ್ನು ಮಂದಿ ಬಹಳಷ್ಟು ಲಾಭ ಹಾಗೂ ಅನುಕೂಲ ಕರವಾದ ಜೀವನ ವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಒಂದು ಶುಕ್ರವಾರ ದಿಂದ ಮುಂದಿನ 900 ವರ್ಷಗಳ ವರೆಗೂ ಕೂಡ … Read more

2024ಕ್ಕೆ ಐದು ರಾಶಿಯವರ ಭವಿಷ್ಯ ಬದಲಾಗುತ್ತೆ! ಯಾವು ಆ 5 ರಾಶಿಗಳು ತಿಳಿದುಕೊಳ್ಳಿ!

ಹೊಟ್ಟೆ-ಬಟ್ಟೆಗಾಗಿ ದುಡಿಯುತ್ತಿದ್ದರೂ ಕೂಡ ದುಡಿಯುವ ಪ್ರತಿಯೊಬ್ಬನಿಗೂ ಒಂದಲ್ಲ ಒಂದು ದಿನ ಶ್ರೀಮಂತನಾಗಬೇಕು ಅನ್ನೋ ಆಸೆ ಖಂಡಿತ ಇರುತ್ತದೆ. ಈ ಜಗತ್ತಿನಲ್ಲಿ ದುಡ್ಡಿನ ಹಿಂದೆ ಬೀಳದವರು ಯಾರು ಇಲ್ಲ ಅನ್ನಿಸುತ್ತೆ. ಯಾಕಂದ್ರೆ ಬಡತನ, ಕಷ್ಟ ಅನುಭವಿಸೋಕೆ ಯಾರಿಗೂ ಇಷ್ಟ ಇರೋದಿಲ್ಲ. ಎಲ್ಲರೂ ಕೂಡ ಐಷಾರಾಮಿ ಜೀವನ ತಮ್ಮದಾಗಬೇಕು ಎಂದು ಬಯಸುತ್ತಾರೆ. ಹೌದು, ಬೇಕಾದಷ್ಟು ದುಡ್ಡಿದ್ದರೆ ಯಾವುದೇ ಚಿಂತೆ ಇಲ್ಲದೇ ಆರಾಮಾಗಿ ಜೀವನ ನಡೆಸಬಹುದು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ ಈ ಯೋಗ ಎಲ್ಲರಿಗೂ ಒಲಿದು ಬರೋದಿಲ್ಲ. ಅಷ್ಟಕ್ಕು ಯಾವೆಲ್ಲಾ … Read more

ಬಂಗಾರದ ವಿಷಯದಲ್ಲಿ ಈ ತಪ್ಪು ಮಾಡಬೇಡಿ! ಚಿನ್ನ ಇಡುವ ಜಾಗದಲ್ಲಿ ಇದನ್ನು ಇಡೀ!

ಬಂಗಾರ ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹವಲ್ಲ. ಬದಲಾಗಿ ಲಕ್ಷ್ಮೀ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನ ದೇವಿಗೆ ಹಾಕಿ ಪೂಜೆ ಮಾಡುತ್ತೇವೆ. ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು ವಾಡಿಕೆ. ಅದರಲ್ಲೂ ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ತರುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಅಕ್ಷಯ ತೃತೀಯವನ್ನು ಬಿಟ್ಟು ಮತ್ತೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುವಾಗಲೂ ಸಮಯ ನೋಡುವುದು ಅವಶ್ಯಕವಾಗಿದೆ. ನಿಮಗೆ ಬೇಕಾದ ಸಮಯದಲ್ಲಿ ಚಿನ್ನ ಕೊಂಡು ತಂದರೆ ಅದರಿಂದ … Read more

ಬಾಲಗ್ರಹ ಚೇಷ್ಟೆ/ಬಾಲಗೃಹ ಪೀಡೆಗೆ ಮನೆಮದ್ದು

ಸದಾಪು,ನಾಗದಾಳೆ,ಶಿವದಳೆ,ಸರ್ಪಾಕ್ಷಿ ಎಂಬ ಹಲವು ಹೆಸರಿನಿಂದ ಕರೆಯಲ್ಪಪಡುವ ಈ ಗಿಡ; “ಸದಾಪು” ಏನಿದೆ ಸದಾ ಪರಿಮಳ ಬೀರುವ ಒಂದು ಅದ್ಭುತ ಚಮತ್ಕಾರಿ ಮನೆಮದ್ದು.ಏಕೆ ಅಂತ ಆಲೋಚನೆ ಮಾಡುತ್ತಿರಾ ಅಲ್ಲವೇ? ಇದು ಬಹಳಷ್ಟು ಸಮಸ್ಯೆಗೆ ಮನೆಮದ್ದು ಆಗಿದೆ ಅದರಲ್ಲಿ ಮುಖ್ಯವಾಗಿ, ಹಿಗೆ ಬಹಳ ವಾಗಿ ಬಳಸ ಬಹುದಾದರೂ,ಗರ್ಭಿಣಿ ಸ್ತ್ರೀಯರು ಇದನ್ನ ಬಳಸದಿದ್ದರೇ ಉತ್ತಮ. ಇಷ್ಟೇ ಅಲ್ಲ ಸ್ನೇಹಿತರೆ–ಮುಖ್ಯ ವಾದ ಒಂದು ಸಮಸ್ಯೆ ಉಂಟು ಅದು ಬಾಲಗೃಹ ಪೀಡೆ,ಬಾಲಾಗ್ರ,ಬಾಲಗ್ರಹ ಚೇಷ್ಟೆ.ಎಂದು ಕರೆಯಲ್ಪಡುವ ಈ ಸಮಸ್ಯೇ ಚಿಕ್ಕ ಎಳೆ ಮಗುವಿಗೆ ಸಂಭವಿಸುತ್ತದೆ ಎಂದು … Read more

2024 ಹೊಸವರ್ಷದಿಂದ 7 ರಾಶಿಯವರಿಗೆ ಮಾತ್ರ ಭಿಕ್ಷುಕನೂ ಕುಬೇರನಾಗುವ ಯೋಗ ವಿಪರೀತ ಹಣದ ಲಾಭ ಆಕಸ್ಮಿಕ ಧನ ಆಗಮನ ರಾಜಯೋಗ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಹಿಂದಿನಿಂದ ಮುಂದಿನ 28 ಗಂಟೆಯ ಒಳಗಾಗಿ ನೀವು ಕೆಲವೊಂದು ರಾಶಿಯವರಿಗೆ ಸಂಪೂರ್ಣ ವಾದ ತಿರುವು ಜೀವನ ದಲ್ಲಿ ಕಂಡುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯವರು ಲಕ್ಷ್ಮಿ ಪುತ್ರರಾಗಿ ಕೋಟ್ಯಾಧಿಪತಿ ಗಳಾಗುವ ಮಹಾ ಅದೃಷ್ಟ ವನ್ನ ಮುಂದಿನ 24 ಗಂಟೆಯೊಳಗಾಗಿ ಪಡೆದುಕೊಳ್ಳುವುದರ ಮೂಲಕ ಜೀವನದ ಲ್ಲಿ ದೊಡ್ಡ ಯಶಸ್ಸ ನ್ನ ಸಾಧಿಸಿ ಕೊಳ್ಳುತ್ತಾರೆ. ಹೌದು, ಈ ರಾಶಿಯವರು ಬಡವರಿಗೆ ಸಹಾಯ ಮಾಡುವ ಗುಣ ವನ್ನು ಹೊಂದಿರುತ್ತಾರೆ. ಹಾಗೆ ಕಷ್ಟದಲ್ಲಿ ರುವಂತಹ ವ್ಯಕ್ತಿಗಳಿಗೆ, ವಿದ್ಯಾರ್ಥಿಗಳಿಗೆ ಇವರ … Read more