Latest

ಈ ನಾಲ್ಕು ಕನಸುಗಳು ಬಿದ್ದರೆ ಯಾರಿಗೂ ಹೇಳಬೇಡಿ! ಆದರಿಂದ ಬರುವ ಲಾಭ ತಪ್ಪಿ ಹೋಗುತ್ತದೆ!

Dream interprataions in kannada : If you have these four dreams, don’t tell anyone! ಈ 4 ಕನಸುಗಳನ್ನು ನೀವು ಯಾವಾಗಲೂ ಗುಪ್ತವಾಗಿ ಇಡಬೇಕು.ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದು. ಯಾಕೆಂದರೆ ನೀವು ಶ್ರೀಮಂತರಾಗುವ ಸಮಯ ತುಂಬಾನೆ ಹತ್ತಿರದಲ್ಲಿ ಇರುತ್ತದೆ. ಹಾಗಾಗಿ ಈ 5 ಕನಸುಗಳನ್ನು ರಹಸ್ಯವಾಗಿ ಇಡಬೇಕು. ರಾತ್ರಿ ಮಲಗಿದ್ದಾಗ ಕನಸು ಬಿದ್ದರೆ ಅದಕ್ಕೆ ಒಂದು ಕಾರಣ ಮತ್ತು ಸಂಕೇತ ಕೂಡ ಇರುತ್ತದೆ. ಆ ಸೊಪ್ಪು ತಿಂದರೆ ಏನಾಗುತ್ತೆ? ನಿರ್ಲಕ್ಯಕ್ಕೆ ಗುರಿಯದ ಸೊಪ್ಪಲ್ಲಿದೇ ಮಹಾ ಶಕ್ತಿ!

ಕನಸುಗಳ ಜಗತ್ತು ಸುಂದರವಾದ ಜಗತ್ತು ಎಂದು ತಿಳಿಯಲಾಗಿದೆ. ಜೊತೆಗೆ ಭಯಾನಕವೂ ಸಹ ಆಗಿರುತ್ತದೆ. ಅದರೆ ಕೆಲವು ಕನಸುಗಳನ್ನು ಇನ್ನೊಬ್ಬರ ಹತ್ತಿರ ಹೇಳಲು ಸಹ ಸಾಧ್ಯವಾಗುವುದಿಲ್ಲ. ಒಂದು ವೇಳೆ ಇಂತಹ ಕನಸುಗಳು ನಿಮಗೆ ಬಿದ್ದರೆ ಇವುಗಳನ್ನು ನೀವು ಯಾರಿಗೂ ಸಹ ಹೇಳಬಾರದು.ಇಲ್ಲವಾದರೆ ಇವುಗಳ ಸರಿಯಾದ ಫಲ ನಿಮಗೆ ಸಿಗುವುದಿಲ್ಲ.

1, ಭಗವಂತನನ್ನು ಕನಸಿನಲ್ಲಿ ಕಾಣುವುದು-ಹಲವಾರು ಜನರು ಕನಸಿನಲ್ಲಿ ದೇವರನ್ನು ಕಾಣುತ್ತಾರೆ.ಈ ರೀತಿ ಕನಸುಬಿದ್ದರೆ ಯಾರಿಗೂ ಸಹ ಹೇಳಬಾರದು.ಒಂದು ವೇಳೆ ನೀವು ಎಲ್ಲರಿಗೂ ಹೇಳಿದರೆ ಇದು ಭಗವಂತನಿಗೆ ವಿರುದ್ಧ ಆಗಬಹುದು. ಒಂದು ವೇಳೆ ಕನಸಿನಲ್ಲಿ ಈ ರೀತಿ ದಿವ್ಯ ಶಕ್ತಿಗಳು ಬಂದರೆ ತುಪ್ಪವಾಗಿ ಇಡಬೇಕು.ಯಾರಿಗೂ ಸಹ ಹೇಳಬಾರದು.

2, ಇನ್ನು ಕನಸಿನಲ್ಲಿ ತೀರ್ಥ ಸ್ಥಳಗಳನ್ನು ನೋಡುವುದು.-ಒಂದುವೇಳೆ ಕನಸಿನಲ್ಲಿ ತೀರ್ಥ ಸ್ಥಳಗಳನ್ನು ನೋಡಿದರೆ ಅಲ್ಲಿ ನಿಮ್ಮ ಭಕ್ತಿ ಹೆಚ್ಚಾಗಿರುತ್ತದೆ. ಎಲ್ಲಿ ಸಕಾರತ್ಮಕ ಶಕ್ತಿಗಳು ತುಂಬಿಕೊಂಡಿರುತ್ತವೆಯೋ ಆಗ ಇಂತಹ ಕನಸುಗಳು ಬೀಳುತ್ತವೆ. ಯಾರಿಗೂ ಸಹ ಮರೆತರು ಇಂತಹ ಕನಸುಗಳನ್ನು ಹೇಳಬಾರದು. ಇನ್ನು ಕನಸಿನಲ್ಲಿ ಹಸಿರು ವಾತಾವರಣ ತೋಟಗಳು ಹೂವು ಗಿಡಗಳು ಬೆಟ್ಟಗಳು ಕಂಡರೆ ತುಂಬಾ ಒಳ್ಳೆಯದು. ಇಂತಹ ಕನಸುಗಳನ್ನು ಸಹ ಯಾರ ಬಳಿಯೂ ಸಹ ಹೇಳಬಾರದು. ಆ ಸೊಪ್ಪು ತಿಂದರೆ ಏನಾಗುತ್ತೆ? ನಿರ್ಲಕ್ಯಕ್ಕೆ ಗುರಿಯದ ಸೊಪ್ಪಲ್ಲಿದೇ ಮಹಾ ಶಕ್ತಿ!

Dream interprataions in kannada 3, ಕನಸಿನಲ್ಲಿ ನದಿ ಹರಿಯುತ್ತಿರುವ ಕನಸು ಕಂಡರೆ ಒಳ್ಳೆಯದು. ನಿಮ್ಮ ಮನೆಗೆ ಸಂತೋಷ ಬರಲಿದೆ ಎಂದು ಅರ್ಥವನ್ನು ಸೂಚಿಸುತ್ತದೆ. ಮರೆತರು ಸಹ ಇಂತಹ ಕನಸುಗಳನ್ನು ಯಾರಿಗೂ ಹೇಳಬಾರದು.4, ಕನಸಿನಲ್ಲಿ ತಂದೆ-ತಾಯಿ ಬರುವುದು ಅರ್ಥ ಸಾಕ್ಷಾತ್ ಶಿವ-ಪಾರ್ವತಿ ಬಂದಹಾಗೆ.ಇಂತಹ ಕನಸುಗಳು ಅದೃಷ್ಟವಂತರಿಗೆ ಮಾತ್ರ ಬೀಳುತ್ತದೆ.5, ಕನಸಿನಲ್ಲಿ ಲಕ್ಷ್ಮಿ ದೇವಿಯನ್ನು ದರ್ಶನ ಮಾಡುತ್ತಾರೋ ಅವರ ಜೀವನದಲ್ಲಿ ಧನಸಂಪತ್ತಿನ ಆಗಮನ ಹೆಚ್ಚಾಗಲಿದೆ ಎಂದು ಅರ್ಥ.ಇಂತಹ ಕನಸುಗಳನ್ನು ಯಾರಿಗೂ ಸಹ ಹೇಳಬಾರದು.

https://youtu.be/4mAXvQVIy5M

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago