ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ ಕೊಟ್ಟರು ಸಿಗದ ಆರೋಗ್ಯ ಇದರಿಂದ

Bilva Patra :ಬಿಪಿ ಸಮಸ್ಯೆಯಿಂದ ಮುಕ್ತಿ,ಸಕ್ಕರೆ ಕಾಯಿಲೆಗೆ ಪರಿಹಾರ,ಮಂಡಿ ನೋವಿಗೆ ರಾಮಬಾಣ ” ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ನ ಪಾಪಸಂಹಾರಮ್ ಏಕ ಬಿಲ್ವಂ ಶಿವಾರ್ಪಣಂ” ತ್ರಿದಾಳ ಅಂದ್ರೆ ಮೂರು ದಳದಿಂದ ಕೂಡಿದ. ತ್ರಿಗುಣಂ ಅಂದರೆ ಮೂರು ಗುಣಗಳನ್ನು ಕೂಡಿದ. ತ್ರಿನೇತ್ರ ಅಂದರೆ ಸತ್ವ ರಜಾ ಥಾಮಸ್ ಗುಣಗಳಿಂದ ಕೂಡಿದ ಮತ್ತು ಶಿವನ ಮೂರು ಕಣ್ಣುಗಳಿಂದ ಈ ಮೂರು ದಳಗಳನ್ನು ಹೋಲಿಸುತ್ತಾರೆ. ಶಿವನ ತ್ರಿಶೂಲಕ್ಕೂ ಸಹಿತ ಈ ಮೂರು ದಳಗಳನ್ನು ಹೋಲಿಸುತ್ತಾರೆ. ಆದ್ದರಿಂದ ಶಿವನಿಗೆ ಪ್ರಿಯವಾದಂತ … Read more