ಸಣ್ಣ ಮೆಣಸು / ಗಾಂಧಾರಿ/ ಜೀರಿಗೆ ಮೆಣಸಿನ ಆರೋಗ್ಯ ಲಾಭಗಳು ನಿಮಗೆ ಗೊತ್ತೆ?

ಪ್ರತಿನಿತ್ಯ ಆಹಾರದಲ್ಲಿ ಮೆಣಸನ್ನು ಉಪಯೋಗ ಮಾಡುತ್ತೇವೆ. ಆಹಾರ ತಜ್ಞರು ಹೇಳುತ್ತಾರೆ ಮೆಣಸು ದೇಹಕ್ಕೆ ತುಂಬಾನೇ ಹೀಟ್ ಅಂತ. ಆರೋಗ್ಯಕರವಾದ ಒಂದು ವಸ್ತು ಅಲ್ಲ ಅಂತ ಹೇಳುತ್ತಾರೆ. ಹಾಗಾದ್ರೆ ನಾವು ಯಾವ ರೀತಿ ಕಾರ ತಿನ್ನಬೇಕು. ನಾವು ಹೆಚ್ಚಾಗಿ ತಿನ್ನುವ ಮೆಣಸು ಅಂದರೆ. ಗುಂಟೂರು ಮೆಣಸು, ಬ್ಯಾಡಗಿ ಮೆಣಸು, ಹಲವು ರೀತಿಯ ಮೆಣಸುಗಳು ಇವೆ.. ಗಾಂಧಾರಿ ಮೆಣಸು. ಅದೇ ರೀತಿ ಜೀರಿಗೆ ಮೆಣಸು ಅನ್ನೋತ್ತಾರೆ . ಇಲ್ಲ ಸಣ್ಣ ಮೆಣಸು ಅಂತಾರೆ. ಇದು ಸರ್ವ ಸಾಮಾನ್ಯವಾಗಿ ತೋಟಗಳಲ್ಲಿ ಅಲ್ಲಲ್ಲಿ … Read more

ಊಟ ಮಾಡುವ ಸಮಯದಲ್ಲಿ ಕೂದಲು ಕಂಡು ಬಂದರೆ ಏನು ಮಾಡಬೇಕು ತಪ್ಪದೆ ಪ್ರತಿಯೊಬ್ಬರೂ ನೋಡಲೇಬೇಕಾದ ಮಾಹಿತಿ!

ಆಹಾರ ಸೇವನೆಯಲ್ಲೂ ಕೆಲವೊಂದು ನಿಯಮಗಳು ಇವೆ.ಈ 5 ಆಹಾರ ಪದ್ಧತಿಯನ್ನು ಪಾಲಿಸಿದರೆ ಮನೆಯಲ್ಲಿ ಬಡತನ ತಾಂಡವಾಡುತ್ತದೆ. ಭೀಷ್ಮರು ಅರ್ಜುನನಿಗೆ ಹೇಳಿದ ಆ 5 ಆಹಾರ ಗುಟ್ಟೇನು ಕೂದಲು ಬಿದ್ದ ಆಹಾರವನ್ನು ಸೇವಿಸಿದರೆ ಏನಾಗುತ್ತದೆ. 1,ಊಟ ಮಾಡುವಾಗ ಯಾರಾದರೂ ಊಟದ ತಟ್ಟೆಯನ್ನು ದಾಟಿದರೆ ಊಟವನ್ನು ಮಾಡಬಾರದು. ಈ ಆಹಾರವನ್ನು ಯಾವುದಾದರೂ ಪ್ರಾಣಿಗೆ ಹಾಕಬೇಕು ಎಂದು ಭೀಷ್ಮರು ಹೇಳಿದ್ದಾರೆ. ಭೀಷ್ಮ ಪಿತಾಮಹರು ಅರ್ಜುನನಿಗೆ ತಿನ್ನಬಾರದು ಎಂದು ಸೂಚಿಸಿದ 5 ಆಹಾರಗಳಲ್ಲಿ ಇದು ಮೊದಲನೆಯದು. 2, ಇನ್ನು ಊಟ ಮಾಡುವಾಗ ಕಾಲಿನಿಂದ … Read more

ಡಿಸೆಂಬರ್14+ಬುಧವಾರ!3ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ 1ತಿಂಗಳಲ್ಲಿ ಶ್ರೀಮಂತರು

14 ಡಿಸೆಂಬರ್ 2022: ಮೇಷ: ಇಂದು ವಾಹನ ಬಳಕೆಯ ಬಗ್ಗೆ ಎಚ್ಚರವಿರಲಿ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಇಂದು, ನಿಮ್ಮ ಪ್ರೀತಿಪಾತ್ರರಿಂದ ದೂರವಿರುವ ದುಃಖವು ನಿಮ್ಮನ್ನು ನೋಯಿಸುತ್ತಲೇ ಇರುತ್ತದೆ. ವ್ಯಾಪಾರಸ್ಥರಿಗೆ ಉತ್ತಮ ದಿನ. ವಿದ್ಯಾರ್ಥಿಗಳು ಅಧ್ಯಯನದ ಲಾಭವನ್ನು ಪಡೆಯುತ್ತಾರೆ. ಆರೋಗ್ಯದ ಬಗ್ಗೆ ಗಮನ ಕೊಡು. ವೃಷಭ: ಇಂದು ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ನಿಮ್ಮ ಪ್ರೇಮಿ ಇಂದು ಅತ್ಯಂತ ಸುಂದರವಾದ ಸಂಗತಿಯೊಂದಿಗೆ ನಿಮ್ಮನ್ನು ಅಚ್ಚರಿಗೊಳಿಸಬಹುದು. ಯಾವುದೇ ಆಸ್ತಿಯನ್ನು ಪಡೆಯಬಹುದು. ವಿವಾಹಿತರು ತಮ್ಮ ಕುಟುಂಬ ಜೀವನದಲ್ಲಿ ಸಂತೋಷವಾಗಿರುತ್ತಾರೆ. ವದಂತಿಗಳಿಂದ ದೂರವಿರಿ. ಮಿಥುನ: … Read more

ತಲೆನೋವಿನ ಜೊತೆಗೆ ಈ ಲಕ್ಷಣಗಳಿದ್ದರೆ ಎಚ್ಚರ!

ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಲಕ್ಷಣ ಎಂದರೆ ತಲೆನೋವು. ತಲೆನೋವು ಪ್ರಪಂಚದಲ್ಲಿ ಎಲ್ಲರಿಗೂ ಬರುತ್ತೆ. ಅಟ್ಲಿಸ್ಟ್ ಒಂದು ಸಾರಿ ನಾದರೂ ಬರುತ್ತೆ. ಕೆಲವರಿಗೆ ಕಮ್ಮಿ ಇರುತ್ತೆ ಕೆಲವರಿಗೆ ಜೀವನನೇ ಸಾಕು ಅನ್ನೋಷ್ಟು ಬರುತ್ತೆ.ತಲೆನೋವು ಹೇಗೆ ಬರುತ್ತೆ ಎಂಬುದನ್ನ ತಿಳಿದುಕೊಳ್ಳೋಣ.. ತಲೆನೋವು ಅಂದ್ರೆ. ತಲೆನೋವು ಒಂದು ಸೈಡ್ ನೋಯುತ್ತಿದೆ. ಅಥವಾ ಎರಡು ಸೈಡ್ ನೋಯಿತಿರಬಹುದು. ಪೂರ್ತಿ ತಲೆನೋವು ಬರ್ತಿದ್ಯಾ ಅಂದ್ರೆ ಮುಂದೇನ ಮಾತ್ರ ಹಿಂದೇನಾ ಮಾತ್ರ ಅಥವಾ ಮೇಲೆ ಮಾತ್ರ ಹೀಗೆ ಬರ್ತಿದೆಯಾ. ಇದರ ಜೊತೆಗೆ ತಲೆನೋವುಗೆ ಬರುವ ಲಕ್ಷಣಗಳು … Read more

ವಾಸ್ತು ಪ್ರಕಾರ ತೆಂಗಿನ ಮರ ಈ ದಿಕ್ಕಿನಲ್ಲಿ ನೆಟ್ಟರೆ ಏನಾಗುವುದು ಗೊತ್ತೆ? 

ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರಾವಳಿ ತೀರದಲ್ಲಿ ತೆಂಗಿನ ಮರಗಳ ಸಾಲನ್ನು ಕಾಣಬಹುದು. ಅಲ್ಲದೇ ಮನೆಯಲ್ಲಿಯೂ ತೆಂಗಿನ ಮರವನ್ನು ನೆಡುತ್ತಾರೆ. ಬೆಳಗೆದ್ದು ತೆಂಗಿನ ಮರ ನೋಡಿದರೆ ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ದೇವರ ಪೂಜೆಯಾಗಲಿ ತೆಂಗಿನಕಾಯಿಗೆ ಪ್ರಾಶಸ್ತ್ಯ ಇದ್ದೇ ಇದೆ. ತೆಂಗಿನಮರ ಮಂಗಳಕರ ಸಂಕೇತವಾಗಿದೆ. ಮನೆಯಲ್ಲಿ ಐಶ್ವರ್ಯಕ್ಕಾಗಿ ಹಲವು ಬಗೆಯ ಮರಗಳನ್ನು ನೆಡುತ್ತೇವೆ. ಈ ಲೇಖನದಲ್ಲಿ ಮನೆಯಲ್ಲಿ ತೆಂಗಿನ ಮರಗಳನ್ನು ನೆಡುವುದರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ಮಾಹಿತಿ ಇದೆ … Read more

ಈ ದೀಪವನ್ನು ಒಮ್ಮೆ ಹಚ್ಚಿ ಪವಾಡ ನೋಡಿ!

ನೀವು ಅಂದುಕೊಂಡ ಕೆಲಸಗಳು ಬೇಗಾ ಆಗಬೇಕು ಎಂದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಿ ಇದ್ದರೆ ತಪ್ಪದೆ ಈ ದೀಪವನ್ನು ಹಚ್ಚಿ ನೋಡಿ. ದೇವಸ್ಥಾನದಲ್ಲಿ ಈ ದೀಪವನ್ನು ಹಚ್ಚುವುದರಿಂದ ಹಣಕಾಸಿನ ವಿಚಾರದಲ್ಲಿ ಬಹಳ ದೊಡ್ಡ ಬದಲಾವಣೆ ಕಾಣಬಹುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭವನ್ನು ಕಾಣಬಹುದು. ನಿಮಗೆಲ್ಲರಿಗೂ ನಿಂಬೆ ಹಣ್ಣಿನ ಬಗ್ಗೆ ತಿಳಿದಿದೆ ಆರೋಗ್ಯ ಸಮಸ್ಯೆಯಲ್ಲಿ ನಿಂಬೆ ಹಣ್ಣಿನ ಪಾತ್ರ ಬಹು ಮುಖ್ಯವಾದದ್ದು ಹೌದು ಸ್ನೇಹಿತರೆ ಬೊಜ್ಜು ಕರಗಿಸುವಲ್ಲಿ ಮತ್ತು ಬೇಸಿಗೆಯ ತಾಪಮಾನದಲ್ಲಿ ದೇಹಕ್ಕೆ ತಂಪನ್ನು ನೀಡುವ ನಿಂಬೆ … Read more

ನಾಯಿಗಳು ರಾತ್ರಿ ಹೊತ್ತು ಯಾಕೆ ಬೊಗಳುತ್ತದೇ ಎಂದು ಒಮ್ಮೆ ನೋಡಿ?

ಒಂದು ನಾಯಿಗೆ ನಾನು ಏಕಾಂಗಿಯಾಗಿ ಇದ್ದೇನೆ ಎಂದಾಗ ಅದು ಅಳುವುದಕ್ಕೆ ಪ್ರಾರಂಭಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ ಕೂಡ ಹೌದು. ಇದನ್ನು ಕೇಳಿದ ಇತರೆ ನಾಯಿಗಳು ಸಹ ಕೂಗುವುದಕ್ಕೆ ಪ್ರಾರಂಭಿಸುತ್ತವೆ . ಹೀಗಾಗಿ ಇನ್ನು ಮುಂದೆ ನಾಯಿಗಳು ಕೂಗುತ್ತಿದ್ದರೆ ಎಂದು ಓಡಿಸುವುದಕ್ಕೆ ಹೋಗಬೇಡಿ. ಮಧ್ಯರಾತ್ರಿ ಸುಮಾರು 2 ಗಂಟೆಯ(2 Am) ಸಮಯ.. ನೀವು ಗಾಢವಾಗಿ ಮಲಗಿ ನಿದ್ರಿಸುತ್ತಿದ್ದೀರಾ .. ಸುಂದರ ಸ್ವಪ್ನಗಳು ನಿಮ್ಮನ್ನು ಕಾಡುತ್ತಿರುತ್ತವೆ.. ಇದ್ದಕ್ಕಿದ್ದಂತೆ ನಿಮ್ಮ ಮನೆಯ ನಾಯಿ , ಅಥವಾ ಬೀದಿನಾಯಿಗಳು ಜೋರಾಗಿ ಬೊಗಳಲು … Read more

ಇಂದು ಡಿಸೆಂಬರ್ 13 ಭಯಂಕರ ಮಂಗಳವಾರ 4 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಚಾಮುಂಡೇಶ್ವರಿ ಕೃಪೆ ಮುಟ್ಟಿದ್ದೆಲ್ಲ ಬಂಗಾರ

ಮೇಷ: ಇಂದು ಉದ್ಯೋಗಕ್ಕೆ ಅನುಕೂಲಕರ ಸಮಯ. ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಸೋಮವಾರ ಪ್ರಚಂಡ ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುತ್ತದೆ. ಇಂದು ನೀವು ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉದ್ಯೋಗದಲ್ಲಿ ಕೆಲವು ಉದ್ದೇಶಗಳಿಗಾಗಿ ವಿದೇಶ ಪ್ರಯಾಣದ ಸಾಧ್ಯತೆಗಳಿವೆ. ವೃಷಭ: ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳನ್ನು ವಿಸ್ತರಿಸುವಿರಿ. ನೀವು ಹೊಸ ವಿಷಯಗಳನ್ನು ಕಲಿಯಲು ಉತ್ಸುಕರಾಗಿರುತ್ತೀರಿ. ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಸಂಬಂಧಿಕರನ್ನು ಭೇಟಿ ಮಾಡುವ ಅವಕಾಶವನ್ನು ನೀವು ಪಡೆಯಬಹುದು. ಫ್ಲಾಟ್ ಖರೀದಿಸಲು ಯೋಜನೆ ರೂಪಿಸಬಹುದು. … Read more

ಈ ಬೇರನ್ನು ಈ ವಿಧವಾಗಿ ಧರಿಸಿದರೆ ಸಾಕು ನಿಮಗೆ ಗೊತ್ತಿಲ್ಲದೇ ಶ್ರೀಮಂತರಾಗುತ್ತೀರಾ!

ಪ್ರಿಯ ವೀಕ್ಷಕರೇ ಬಿಳಿ ಎಕ್ಕದ ಗಿಡ ರೂಟ್ ಉಪಾಯವನ್ನು ಯಾವ ರೀತಿ ಮಾಡುವುದು. ಮತ್ತು ಏನೇನು ಸಾಮಗ್ರಿಗಳು ಬೇಕು. ಯಾವ ಒಂದು ಸಮಯದಲ್ಲಿ ಮಾಡಬಾರದು. ಯಾವ ದಿನ ಮಾಡಬೇಕು. ಎಂಬ ಎಲ್ಲ ವಿಷಯವನ್ನು.ಪ್ರಿಯ ವೀಕ್ಷಕರೆ ಬಿಳಿ ಎಕ್ಕದ ಗಿಡ ಸಾಕ್ಷಾತ್ ದೇವತಾ ಸ್ವರೂಪವನ್ನು ಹೊಂದಿದೆ. ಎಂಬುದನ್ನು ಹೇಳಬಹುದು. ಬಿಳಿ ಎಕ್ಕದ ಗಿಡದಲ್ಲಿ ಸದಾ ದೇವರು ಅಥವಾ ದೇವತೆಗಳು ಇರುತ್ತಾರೆ. ಅನ್ನುವಂತಹ ಒಂದು ನಂಬಿಕೆ ಇದೆ. ತಂತ್ರ ಜ್ಯೋತಿಷ್ಯಗಳಿಗೆ ಇದನ್ನು ಬಳಸುತ್ತಾರೆ. ತಂತ್ರ ಮಂತ್ರ ಜ್ಯೋತಿಷ್ಯಗಳಿಗೆ ಯಥೇಚ್ಛವಾಗಿ ಎಕ್ಕದ … Read more

ಲಕ್ಷ್ಮೀ ಕವಡಿಗಳನ್ನು ನಿಮ್ಮ ಮನೆಯ ಈ ಸ್ಥಳದಲ್ಲಿ ಇಟ್ಟರೆ ದುಡ್ಡೇ ದುಡ್ಡೇ!

ಲಕ್ಷ್ಮಿ ಕವಡೆ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಲಕ್ಷ್ಮಿ ಕವಡೆ ಇದು ಸಮುದ್ರದಿಂದ ಬಂದ ಒಂದು ವಸ್ತು ಆಗಿದೆ ಲಕ್ಷ್ಮಿ ಕವಡೆ ಅಂದರೆ ಹೇಗೆ ಇರುತ್ತದೆ ಎಂದರೆ ಬಿಳಿ ಬಣ್ಣದಲ್ಲಿ ಇರುತ್ತದೆ ಈ ಕವಡೆಯ ಮೇಲ್ಮೈ ಸ್ವಲ್ಪ ಹಳದಿ ಬಣ್ಣದಲ್ಲಿ ಇರುತ್ತದೆ ಇದನ್ನು ಲಕ್ಷ್ಮಿ ಕವಡೆ ಎಂದು ಕರೆಯುತ್ತೇವೆ. ಇದು ಕವಡೆ ಎಂದರೆ ಮಹಾ ಲಕ್ಷ್ಮಿಗೆ ಬಹಳ ಬಹಳ ಇಷ್ಟ ಕವಡೆ ಶಂಖ ಗೋಮತಿ ಚಕ್ರ ಎಂದರೆ ಬಹಳ ಇಷ್ಟ ಈ ಕವಡೆ ಏಕೆ ಇಷ್ಟ … Read more