ನೆನ್ನೆ ಭಯಂಕರವಾದ ಅಮಾವಾಸ್ಯೆ ಮುಗಿದಿದೆ ಇಂದು ಡಿಸೆಂಬರ್ 24ಶನಿವಾರ 5ರಾಶಿಯವರೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ

ಮೇಷ: ಉದ್ಯೋಗದಲ್ಲಿ ಅಭಿವೃದ್ಧಿಗೆ ಸಮಯ ಅನುಕೂಲಕರವಾಗಿದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಹೂಡಿಕೆ ಮಾಡಲು ಇಂದು ಉತ್ತಮ ದಿನವಲ್ಲ. ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಚಿಂತಿತರಾಗುವಿರಿ. ವೃಷಭ: ಇಂದು ಉನ್ನತ ಅಧಿಕಾರಿಗಳ ಪ್ರಭಾವದಿಂದ ನಿಮ್ಮ ಕೆಲಸವನ್ನು ವಿಸ್ತರಿಸುವಿರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಶಾಲಾ ಪ್ರಾಜೆಕ್ಟ್‌ನಲ್ಲಿ ಯುವಕರಿಗೆ ಸ್ವಲ್ಪ ಪ್ರತಿಕ್ರಿಯೆ ಬೇಕಾಗಬಹುದು. ವಾಹನ ಖರೀದಿಗೆ ಯೋಜನೆ ರೂಪಿಸಬಹುದು. ಮಿಥುನ: ಉದ್ಯೋಗದಲ್ಲಿ ಬಡ್ತಿ ಸಾಧ್ಯ. ಸಂಬಂಧಗಳಿಗೆ ಸಂಬಂಧಿಸಿದ ಹಲವು ಅಂಶಗಳು ನಿಮಗೆ ವಿಶೇಷವಾಗಬಹುದು. ಇಂದು … Read more

ಇಂದು ಡಿಸೆಂಬರ್ 23 ಶಕ್ತಿಶಾಲಿ ಭಯಂಕರ ಅಮಾವಾಸ್ಯೆ 6 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಆರಂಭ ಶನಿದೇವನ ಕೃಪೆ

ಮೇಷ ರಾಶಿಯ ದಿನ ಭವಿಷ್ಯ: ಮನೆ ನಿರ್ಮಾಣಕ್ಕೆ ಇಂದು ಅನುಕೂಲಕರ ಸಮಯ. ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಯಾವುದೇ ರೀತಿಯ ಪಾಲುದಾರಿಕೆಯನ್ನು ಮಾಡುವ ಮೊದಲು, ಅದರ ಬಗ್ಗೆ ನಿಮ್ಮ ಆಂತರಿಕ ಭಾವನೆಯನ್ನು ಆಲಿಸಿ. ಮಗುವಿನ ಪ್ರಗತಿಯ ಬಗ್ಗೆ ಸಂತೋಷವಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡು. ವೃಷಭ ರಾಶಿ ದಿನ ಭವಿಷ್ಯ: ಭೂಮಿ ಖರೀದಿಗೆ ಯೋಜನೆ ರೂಪಿಸಲಾಗುವುದು. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. ಕುಟುಂಬ ಸದಸ್ಯರ ಅಗತ್ಯತೆಗಳಿಗೆ ಆದ್ಯತೆ ನೀಡಿ, ಅವರ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಿ, ಇದರಿಂದ ನೀವು ಅವರ … Read more

ಸಾಸಿವೆ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳು

ಭಾರತೀಯ ಅಡುಗೆಗಳಲ್ಲಿ ಅದರಲ್ಲೂ ಸಾಂಬಾರ್ ಮತ್ತು ಪಲ್ಯ ಇವುಗಳಲ್ಲಿ ಒಗ್ಗರಣೆ ಇಲ್ಲದೆ ರುಚಿಯೇ ಇರುವುದಿಲ್ಲ ಒಗ್ಗರಣೆಯಲ್ಲಿ ತುಂಬಾ ಮುಖ್ಯವಾದ ಕಾಳು ಎಂದರೆ ಸಾಸಿವೆ ಕಾಳು ಇದು ನೋಡಲು ರಾಗಿ ಗಿಂತ ತುಂಬಾ ಪುಟ್ಟದಾಗಿ ಕಾಣುತ್ತದೆ ಆದರೆ ಇದು ಪೋಷಕಾಂಶಗಳ ಆಗರವೇ ಆಗಿದೆ ಇದರ ಎಣ್ಣೆಯು ಆರೋಗ್ಯಕ್ಕೆ ಉತ್ತಮವಾಗಿದ್ದು ಇದನ್ನು ಬಳಸುವುದು ಸುರಕ್ಷಿತವಾಗಿಯೂ ಇದೆ ತಜ್ಞರ ಪ್ರಕಾರ ಮೆಕ್ಕೆಜೋಳ ಸೂರ್ಯಕಾಂತಿ ಕ್ಯಾನ್ವಾಲಾ ಮತ್ತು ಸಾಸಿವೆ ಎಣ್ಣೆ ಗಳ ಆಯ್ಕೆ ತುಂಬಾ ಉತ್ತಮ ಅದರಲ್ಲೂ ಒಂದು ಹೆಜ್ಜೆ ಮುಂದೆ ಎಂಬಂತೆ … Read more

ನಾಳೆ ಡಿಸೆಂಬರ್ 23 ಭಯಂಕರ ಎಳ್ಳಮವಾಸ್ಯೆ, 7 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಚಾಮುಂಡೇಶ್ವರಿ ಕೃಪೆಯಿಂದ ರಾಜಯೋಗ

ಮೇಷ ರಾಶಿ: ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಕಾಣಬಹುದು. ಕೆಲಸದ ವಿಚಾರದಲ್ಲಿ ಟೆನ್ಶನ್ ಇರುತ್ತದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಕಾಣಬಹುದು. ಮಾನಸಿಕವಾಗಿ ತುಂಬಾ ಸದೃಢತೆ ಅನುಭವಿಸುವಿರಿ. ಕೆಲಸದಲ್ಲಿ ಹೆಚ್ಚು ಸಮಯ ಕಳೆಯಲು ಯೋಚಿಸಿ. ಸಂಬಂಧಗಳಲ್ಲಿ ವಿವಾದಗಳ ಸಾಧ್ಯತೆ ಇದೆ. ವೃಷಭ ರಾಶಿ: ಇಂದು ವ್ಯಾಪಾರಕ್ಕಾಗಿ ಸ್ವಲ್ಪ ಹೋರಾಟದ ದಿನವಾಗಿದೆ. ಹೊಸ ವ್ಯಾಪಾರ ಸಂಬಂಧಗಳು ಬಲವಾಗಿರುತ್ತವೆ. ನಿಮಗಾಗಿ ವಿಶೇಷವಾದದ್ದನ್ನು ಮಾಡಲು ನೀವು ಬಯಸಿದರೆ, ಈ ಸಮಯವು ಪರಿಪೂರ್ಣವಾಗಿದೆ. ನಿಲ್ಲಿಸಿದ ಹಣ ಬರಬಹುದು. ಉದ್ಯೋಗದಲ್ಲಿ ಬಡ್ತಿಯತ್ತ ಸಾಗುವಿರಿ. ಮಿಥುನ ರಾಶಿ: ಉದ್ಯೋಗ … Read more

ನರಗಳಲ್ಲಿ ಬಲಹೀತನೆ ಸೆಳೆತ ನೋವು,ವೀಕ್ ನೆಸ್ ಕೈ ಕಾಲು ಜೋಮು ಹಿಡಿಯುವುದು ಪಾದದ ಉರಿ ಸಂಪೂರ್ಣ ಮಾಯಾಗತ್ತೆ!

ನರಗಳಲ್ಲಿ ಉಂಟಾಗುವಂತಹ ವಿಪರೀತ ನೋವು ಮತ್ತು ಸಮಸ್ಯೆಗಳು ತೀವ್ರವಾದ ನೋವು ಅದಕ್ಕೆ ವಿಶೇಷವಾದಂತಹ ವಿಳೆದೆಲೆಯ ಜೊತೆ ಒಂದು ಮುಖ್ಯವಾದ ವಸ್ತುವನ್ನು ಸೇರಿಸಿ ಮಾಡಿದರೆ ಆ ನೋವು ಖಂಡಿತವಾಗಿಯೂ ಹೋಗುತ್ತದೆ. ವಿಳ್ಳೆದೆಲೆ ಮತ್ತು ಈ ವಸ್ತುವನ್ನು ಬಳಸಿದರೆ ನೀವು ನೋವನ್ನು ತುಂಬಾ ಸುಲಭವಾಗಿ ಊಹಿಸಿಕೊಳ್ಳಬ ಹುದು ಪ್ರತಿದಿನ ಮೂರು ಬಾರಿ ತೆಗೆದುಕೊಳ್ಳಬೇಕು ಅದು ನೀವು ಬರಿ ಏಳು ದಿನ ತೆಗೆದುಕೊಂಡರೆ ಸಾಕು ನಿಮ್ಮ ಎಲ್ಲಾ ನೋವು ಮಾಯವಾ ಗುತ್ತದೆ. ನಿಮಗೆ ಸಂಪೂರ್ಣವಾಗಿ ನರದ ಸಮಸ್ಯೆ ಕಡಿಮೆಯಾಗುತ್ತದೆ ಕೈಕಾಲುಗಳು ವಿಪರೀತವಾದ … Read more

ಎಡಗಣ್ಣು & ಬಲಗಣ್ಣು ಹೊಡ್ಕೊಂಡ್ರೆ ಅಪಶಕುನ ನಾ?

ಈ ಪ್ರಕೃತಿಯೇ ಒಂದು ವಿಸ್ಮಯಗಳ ತಾಣ, ಇಲ್ಲಿ ನಡೆಯುವಂತಹ ಘಟನೆಗಳು ಯಾವುದಕ್ಕಾಗಿ ನಡೆಯುತ್ತದೆ ಅದರ ಹಿಂದಿನ ಮರ್ಮವೇನು ಎಂಬುದನ್ನು ಅರಿಯುವುದು ಬಹಳ ಕಷ್ಟದ ಕೆಲಸ, ಆದಾಗ್ಯೂ ಒಮ್ಮೆ ಪ್ರಕೃತಿ ಮುನಿದು ಬಿಟ್ಟರೆ ಅದರ ಎದುರು ನಿಲ್ಲುವವರು ಯಾರು ಇಲ್ಲ, ಅದಕ್ಕೆ ತಕ್ಕ ಉದಾಹರಣೆಗಳು ಎಂದರೆ ನಮ್ಮ ನಡುವೆಯೇ ನಡೆಯುವಂತಹ ಭೂಕಂಪ ಸುನಾಮಿ ಜ್ವಾಲಾಮುಖಿ ಈ ರೀತಿಯಾದಂತಹ ಪ್ರಕೃತಿಯ ವೈಚಿತ್ರ್ಯಗಳು, ಮನುಷ್ಯ ಎಂದಿಗೂ ಪ್ರಕೃತಿಯ ವಿರುದ್ಧ ಹೋರಾಡಿ ಗೆಲ್ಲಲಾರ, ಏನೇ ಮಾತನ್ನು ನಾವು ಹೇಳುತ್ತಿಲ್ಲ ಅದನ್ನು ಎಷ್ಟು ಬಾರಿ … Read more

ಕನಸಿನಲ್ಲಿ ನಾಯಿ ಏನನ್ನು ಸೂಚಿಸುತ್ತದೆ!

ಕನಸು ಕಾಣುವುದು ಸಾಮಾನ್ಯ ಕ್ರಿಯೆ. ಏಕೆಂದರೆ ಕನಸುಗಳು ಎಲ್ಲರಿಗೂ ಬೀಳುತ್ತವೆ. ಒಬ್ಬ ವ್ಯಕ್ತಿಯು ಸುಪ್ತಾವಸ್ಥೆಯ ಮನಸ್ಸು ಕನಸಿನಲ್ಲಿ ಬೇರೆ ಜಗತ್ತಿಗೆ ಹೋಗುತ್ತದೆ. ಕೆಲವು ಕನಸು ಸಂತೋಷವನ್ನು ಸೂಚಿಸಿದರೆ, ಇನ್ನು ಕೆಲವು ದುಃಖವನ್ನು ಸೂಚಿಸುತ್ತದೆ. ಅದಕ್ಕಾಗಿಯೇ ಪ್ರಾಚೀನ ಕಾಲದಲ್ಲಿ ರಾಜ-ಮಹಾರಾಜರು ತಮ್ಮ ಆಸ್ಥಾನದಲ್ಲಿ ಕನಸಿನ ತಜ್ಞರನ್ನು ಹೊಂದಿದ್ದರು, ಇದರಿಂದಾಗಿ ಅವರು ತಕನಸಿನ ಅರ್ಥವನ್ನು ವಿವರಿಸುತ್ತಾರೆ ಏಕೆಂದರೆ ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿಗೆ ಕೆಲವು ಅರ್ಥವಿದೆ ಎಂದು ಹೇಳಲಾಗಿದೆ. ಕನಸುಗಳು ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಕೆಲವೊಮ್ಮೆ … Read more

ಡಿಸೆಂಬರ್ 20 ನಾಳೆಯಿಂದ. 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆಯಿಂದ

ಮೇಷ ರಾಶಿ :ಈ ದಿನ, ಮೇಷ ರಾಶಿಯ ಜನರು ಲವಲವಿಕೆಯಿಂದ ಏನನ್ನೂ ಹೇಳುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಸಾಮಾಜಿಕ ಮಟ್ಟದಲ್ಲಿ ಗೌರವ ಮತ್ತು ಖ್ಯಾತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕುಟುಂಬ ಜೀವನಕ್ಕೆ ದಿನವು ಉತ್ತಮವಾಗಿದೆ, ಸಹೋದರ ಸಹೋದರಿಯರ ಸಹಾಯದಿಂದ, ಹಾಳಾದ ಕೆಲಸ ಮಾಡಲಾಗುತ್ತದೆ. ಸಾಹಸ ಕಾರ್ಯಗಳನ್ನು ಮಾಡುವ ಈ ರಾಶಿಚಕ್ರದ ಜನರಿಗೆ, ಇಂದು ಅವರಿಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ವೃಷಭ ರಾಶಿ:ಈ ದಿನ, ವೃಷಭ ರಾಶಿಯ ಜನರು ನಿಮ್ಮ ಪೂರ್ವಜರಿಂದ ನೀವು ಆನುವಂಶಿಕವಾಗಿ ಪಡೆದಿರುವ ವಸ್ತುಗಳ ಬಗ್ಗೆ ಭಾವುಕರಾಗಬಹುದು. … Read more

2023ನೇ ವರ್ಷದ ಮೀನಾ ರಾಶಿಯ ಸಂಪೂರ್ಣ ಭವಿಷ್ಯ

ಮೀನ ರಾಶಿ: ಮೀನಾ ರಾಶಿಯವರಿಗೆ ವರ್ಷ ಆರಂಭದಲ್ಲಿ ಜನ್ಮ ರಾಶಿಯಲ್ಲಿ ಗುರು ಸಂಚಾರ ಮಾಡುತ್ತಿದ್ದು. ನಂತರ ಏಪ್ರಿಲ್ ನಲ್ಲಿ ದ್ವಿತೀಯ ಸ್ಥಾನದಲ್ಲಿ ಗುರು ಸಂಚಾರ ಇರುತ್ತದೆ. ಈ ಸಂಚಾರದಲ್ಲಿ ಒಳ್ಳೆದಾಗಿರುವಂತಹ ದೈವ ಬಲ ಇದೆ ಮತ್ತು ಏಳುವರೆ ಶನಿಯ ಪ್ರಾರಂಭದ ಅಂತ ಮಾನಸಿಕವಾಗಿ ಒತ್ತಡಗಳು ಬರುವಂತಹ ಸಾದ್ಯತೆಗಳಿಗೆ. ಸ್ವಲ್ಪ ಪ್ರಮಾಣದಲ್ಲಿ ಪಾಸಿಟೀವ್ ಆಲೋಚನೆ ಮಾಡಿಕೊಳ್ಳಿ ನೆಗೆಟಿವ್ ಯಿಂದ ಸ್ವಲ್ಪ ಪ್ರಮಾಣದಲ್ಲಿ ದೂರ ಇರಿ. ಮತ್ತು ವಾಹನವನ್ನು ಖರೀದಿ ಮಾಡುವ ಯೋಗ ಕೂಡ ಈ ಸಂದರ್ಭದಲ್ಲಿ ಇರುತ್ತೆ. ರಾತ್ರಿ … Read more

ಬಸಳೆ ಸೊಪ್ಪಿನಿಂದ ಎಷ್ಟೆಲ್ಲಾ ಕಾಯಿಲೆಗಳು ಗುಣ ಆಗುತ್ತೆ ನಿಮಗೆ ಗೊತ್ತೇ!

ಮನೆಯ ಮುಂಭಾಗದ ಒಂದು ಕುಂಡದಲ್ಲಿ ಬಳ್ಳಿಯಂತೆ ಬೆಳೆದು ಪಕ್ಕದಲ್ಲೇ ಇರುವ ಯಾವುದಾದರೂ ಒಂದು ಮರಕ್ಕೆ ಸುರಳಿಯಾಕಾರದಲ್ಲಿ ಹಬ್ಬಿ ಮನೆಯ ಅಂದವನ್ನು ಹೆಚ್ಚಿಸುವ ಬಸಳೆ ಸೊಪ್ಪಿನ ಬಳ್ಳಿ ಮನೆ ಮಂದಿಯ ಆರೋಗ್ಯ ರಕ್ಷಣೆಯಲ್ಲಿ ತನ್ನದೇ ಆದ ರೀತಿಯಲ್ಲಿ ನೆರವಿಗೆ ಬರುತ್ತದೆ. ಇದನ್ನು ಹಳ್ಳಿಗಾಡಿನಲ್ಲಿ ‘ ಬಚ್ಚಲೇ ಸೊಪ್ಪು ‘ ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ನಮ್ಮ ಭಾರತದಲ್ಲಿ ಕಂಡು ಬರುವ ಈ ಸಸ್ಯ ಪಕ್ಕದ ಚೀನಾ, ಸಿಲೋನ್, ಮಲೇಷ್ಯಾ, ಆಫ್ರಿಕಾ, ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳಲ್ಲಿ ಸಹ ಬೆಳವಣಿಗೆ … Read more