ಸುಣ್ಣದ ಅದ್ಬುತ ಅರೋಗ್ಯಕರ ಲಾಭಗಳು ಇಲ್ಲಿವೆ ನೋಡಿ!

ಕೇವಲ ಒಂದು ಗೋಧಿ ಕಾಳಿನಷ್ಟು ಸುಣ್ಣವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎಂಬುದರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ವೀಕ್ಷಕರೆ ಅದಕ್ಕಿಂತ ಮುಂಚೆ ನೀವಿನ್ನು ಕೂಡ ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸದೇ ಇದ್ದರೆ ಈ ಕೂಡಲೇ ನಮ್ಮ ಪೇಜ್ ಅನ್ನು ಅನುಸರಿಸಿ ನಮಗೆ ಬೆಂಬಲವನ್ನು ಸೂಚಿಸಿ ಮತ್ತು ಪ್ರತಿನಿತ್ಯ ನಾವು ಹಾಕುವ ಹೊಸ ಹೊಸ ಆರೋಗ್ಯ ವರ್ಧಕ ಮಾಹಿತಿಗಳ ಬಗ್ಗೆ ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಸದಾಕಾಲ ಆರೋಗ್ಯದಿಂದ … Read more

ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು ಗೊತ್ತಾ?

ಶಿವನ ಆಶೀರ್ವಾದವನ್ನು ಪಡೆಯಲು, ಅವನಿಗೆ ಅನೇಕ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಆದರೆ ಅವುಗಳಲ್ಲಿ ರುದ್ರಾಕ್ಷಿಗಿಂತ ಮುಖ್ಯ ಏನೂ ಇಲ್ಲ ಎಂಬುದು ನಿಮಗೆ ತಿಳಿದಿದೆಯೇ..? ಆದ್ದರಿಂದ, ನಿಮ್ಮ ಮನಸ್ಸಿಗೆ ಅನುಗುಣವಾಗಿ ನಿಮ್ಮ ಜೀವನವು ನಡೆಯಬೇಕೆಂದರೆ ಈ ಮಹಾಶಿವರಾತ್ರಿಯಂದು ನೀವು ಶಿವನ ರುದ್ರಾಕ್ಷಿ ಮಣಿಯನ್ನು ಧರಿಸಬೇಕು. ರುದ್ರಾಕ್ಷಿಯನ್ನು ಧರಿಸುವುದರಿಂದ ವ್ಯಕ್ತಿಯ ಎಲ್ಲಾ ರೋಗಗಳು, ದುಃಖಗಳು ಮತ್ತು ಭಯಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ರುದ್ರಾಕ್ಷಿಯನ್ನು ಧರಿಸುವುದರಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯುತ್ತಾನೆ. ಶಿವನ ಕಣ್ಣೀರಿನಿಂದ … Read more

ಸೆಪ್ಟೆಂಬರ್ 6 ಬುಧುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಇದೆ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಸುರಿಮಳೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ವಿಶೇಷವಾದಂತಹ ಸೆಪ್ಟೆಂಬರ್ 6ನೇ ತಾರೀಖು ಬುಧವಾರ ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶ್ರೀಕೃಷ್ಣ ಪರಮಾತ್ಮನ ಸಂಪೂರ್ಣ ವಾದ ಆಶೀರ್ವಾದ ಈ ರಾಶಿಯವರಿಗೆ ದೊರೆಯುತ್ತ ದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ನಾಳೆಯ ಒಂದು ಬುಧವಾರ ದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ನಂತರ ಸಿಗುತ್ತದೆ ಎಂದು ಇವತ್ತಿನ ನೋಡೋಣ ಬನ್ನಿ ಹೌದು. ಈ ಕೆಲವೊಂದು ರಾಶಿಯವರಿಗೆ ನಾಳೆ ಒಂದು ಶ್ರೀಕೃಷ್ಣ ಜನ್ಮಾಷ್ಟಮಿಯ … Read more

ನಿಮ್ಮ ಉಗುರಿನ ಮೇಲಿರುವ ಅರ್ಧ ಚಂದ್ರನ ಬಗ್ಗೆ ನಿಮಗೆ ಗೊತ್ತಾ!

ದೇಹದಲ್ಲಿರುವ ಪ್ರತಿಯೊಂದು ಅಂಗವೂ ಆರೋಗ್ಯವನ್ನು ಸೂಚಿಸುತ್ತದೆ.ಉದಾಹರಣೆಗೆ ಕಣ್ಣುಗಳು ಮತ್ತು ನಾಲಿಗೆಯನ್ನು ನೋಡಿ ವೈದ್ಯರು ಯಾವ ರೋಗ ಇದೆ ಎಂದು ತಿಳಿಸುತ್ತಾರೆ. ಇಷ್ಟೇ ಅಲ್ಲದೆ ವೈದ್ಯರು ಕೈಬೆರಳುಗಳನ್ನು ನೋಡಿಕೊಂಡು ದೇಹದಲ್ಲಿ ರಕ್ತ ಇದೆ ಅಥವಾ ಇಲ್ಲ ಎಂದು ಕೂಡ ಪತ್ತೆ ಹಚ್ಚುತ್ತಾರೆ. ದೇಹದಲ್ಲಿ ಏನಾದರೂ ಏರುಪೇರು ಆದಾಗ ದೇಹವೇ ಮೊದಲೆ ಹಲವಾರು ಮುನ್ಸೂಚನೆಯನ್ನು ನೀಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಅದೇ ರೀತಿ ಈ ಶರೀರದಲ್ಲಿ ಬದಲಾವಣೆ ಸೂಚಿಸುವ ಕೆಲವು ವಿಷಯಗಳು ಗೋಚರಿಸಿದರೂ ಕೂಡ ಅದರ ಅರ್ಥ ಯಾರಿಗೂ ಗೊತ್ತಿರುವುದಿಲ್ಲ.ಹೀಗಾಗಿ … Read more

ಸೆಪ್ಟೆಂಬರ್ 4, ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ ಶುರು

ನಮಸ್ಕಾರ ಸ್ನೇಹಿತರೆ ಸೆಪ್ಟೆಂಬರ್ 4 ನೇ ತಾರೀಖು ಬಹಳ ವಿಶೇಷವಾದಂತಹ ಸೋಮವಾರ ಈ ಸೋಮವಾರ ದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಆಶೀರ್ವಾದ. ಈ ರಾಶಿಯವರ ಮೇಲೆ ಬೀಳುತ್ತಿದ್ದು, ಈ ರಾಶಿಯವರ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡುತ್ತದೆ. ಹಾಗಾದ್ರೆ ಈ ರಾಶಿಯವರಿಗೆ ಯಾವೆಲ್ಲಾ ಲಾಭ ಗಳು ಸಿಗ್ತಾ ಇದೆ? ಏನಿಲ್ಲ ಅದೃಷ್ಟದ ಫಲ ಗಳನ್ನು ಪಡೆದುಕೊಳ್ಳುತ್ತಿದ್ದಾರೆ, ನೋಡೋಣ ಬನ್ನಿ ಹೌದು. ಈ ರಾಶಿಯವರಿಗೆ ಈ ದಿನ ಶುಭ ಸುದ್ದಿ ಸಿಗ ಲಿದೆ. ಆರ್ಥಿಕ … Read more

ತಣ್ಣೀರು & ಬಿಸಿ ನೀರು ಯಾವುದು ಕುಡಿದರೆ ಒಳ್ಳೆಯದು!

ವ್ಯಾಯಾಮ ಮಾಡುವಾಗ ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು ಕುಡಿಯುವುದು ಉತ್ತಮ. ಆದರೆ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ (ಡಿಟಾಕ್ಸಿಫಿಕೇಶನ್) ವಿಷಯ ಬಂದಾಗ, ಉಗುರು ಬೆಚ್ಚಗಿನ ಬಿಸಿ ನೀರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ನೀರಿನ ಬಗ್ಗೆಯೇ ಎಲ್ಲಾ ಕಡೆ ಚರ್ಚೆ. ಓಹ್ ಕಾವೇರಿ ನೀರು ತಾನೆ. ನಮ್ಮ ಮನೆಯಲ್ಲಿ ದಿನನಿತ್ಯ ಬರುತ್ತದೆ ಬಿಡಿ ಅನ್ನುತ್ತೀರಾ. ಆದರೆ ನಾವಿಲ್ಲಿ ಚರ್ಚಿಸುತ್ತಿರುವುದು ನೀರಿನ ಬಗ್ಗೆಯಾದರೂ ‘ಕಾವೇರಿ’ಗೆ ಸಂಬಂಧಪಟ್ಟಿಲ್ಲ. ಬದಲಿಗೆ ಕುಡಿಯುವ ತಣ್ಣನೆಯ ನೀರಿನ ಬಗ್ಗೆ. ಒಂದು ವೇಳೆ ಅಸ್ವಸ್ಥರಾಗಿ ಮಲಗಿದಾಗ ಮಾತ್ರ … Read more

750 ವರ್ಷಗಳ ನಂತರ ಇಂದಿನಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇವತ್ತು ಸೆಪ್ಟೆಂಬರ್ ೩ ನೇ ತಾರೀಖು ವಿಶೇಷವಾದ ಬಂದು ಭಯಂಕರ ವಾದ ಭಾನುವಾರ 750 ವರ್ಷಗಳ ನಂತರ ಈ ಐದು ರಾಶಿಯವರಿಗೆ ಮತ್ತು ಇದರಿಂದ ರಾಜ್ಯ ಪ್ರದೇಶ ಮತ್ತು ತಾಯಿ ಚಾಮುಂಡೇಶ್ವರಿಯ ಅನುಗ್ರಹ ಸಿಗ್ತಾ ಇದೆ. ಹೌದು, ಇಂದಿನಿಂದ ತುಂಬಾನೆ ಒಳಿತಾಗುತ್ತೆ. ಇವರ ಜೀವನ ದಲ್ಲಿ ಎಲ್ಲ ವೂ ಕೂಡ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ. ಮುಂದಿನ ಒಂದು ತಿಂಗಳೊಳಗಾಗಿ ನಿಮಗೆ ಆಗರ್ಭ ಶ್ರೀಮಂತ ರಾಗುವ ಯೋಗ ವನ್ನು ಪಡೆದುಕೊಳ್ಳ ಬಹುದು. ಹೌದು, ಸ್ನೇಹಿತರೆ … Read more

ಈ ಹಣ್ಣು ತಿಂದ್ರೆ ಎಷ್ಟೋ ಭಯಂಕರವಾದ ರೋಗಗಳು ಕೂಡ ಮಾಯ!

ಆರೋಗ್ಯಕರ ದೇಹಕ್ಕೆ ಪೋಷಕಾಂಶಗಳು ಮತ್ತು ಜೀವಸತ್ವಗಳು ಬೇಕಾಗುತ್ತವೆ. ಈ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಪೂರೈಸಲು ವಿವಿಧ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನಬೇಕಾಗುತ್ತದೆ. ಅದ್ರಲ್ಲೂ ಕಿವಿ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಇದು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ ಹಾಗಾಗಿ ಇದನ್ನು ಆರೋಗ್ಯಕರ ದೇಹಕ್ಕೆ ಉತ್ತಮ ಹಣ್ಣು ಎಂದೂ ಕರೆಯುತ್ತಾರೆ. ಕಿವಿಯನ್ನು ಹೃದಯರಕ್ತನಾಳದ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತು ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಇ, … Read more

ಒಂದು ಲವಂಗ ನಿಮ್ಮ ಬದುಕನ್ನೇ ಬದಲಿಸಬಲ್ಲದ್ದು!

ಲವಂಗವನ್ನು ಹಿಂದೂಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಪರಿಹಾರ ಕ್ರಮಗಳಲ್ಲಿ ಇದು ಬಹಳ ಪರಿಣಾಮಕಾರಿ ಎಂದು ಗುರುತಿಸಲ್ಪಟ್ಟಿದೆ. ಮನೆಯಲ್ಲಿ ಅಡುಗೆಯ ರುಚಿಗೂ ಬಳಸಲಾಗುವ ಲವಂಗವನ್ನು ಕೆಲವೊಂದು ಸಮಸ್ಯೆಗಳ ಪರಿಹಾರಕ್ಕಾಗಿಯೂ ಬಳಸಲಾಗುವುದು. ನಿಮ್ಮ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದರೆ ಲವಂಗದ ಪರಿಹಾರದಿಂದ ಎಲ್ಲವೂ ಸರಾಗವಾಗುವುದು. ಜ್ಯೋತಿಷ್ಯದಲ್ಲಿ ಇದನ್ನು ಶಕ್ತಿ ವಾಹಕವೆಂದು ಕರೆಯಲಾಗುತ್ತದೆ. ನಿಮ್ಮ ಅದೃಷ್ಟವನ್ನು ಬದಲಾಯಿಸಲು ಮತ್ತು ನಿಮ್ಮ ಕನಸುಗಳನ್ನು ಈಡೇರಿಸಲು ನೀವು ಲವಂಗದಿಂದ ಪರಿಹಾರಗಳನ್ನು ಮಾಡಬಹುದು. ಹೀಗೆ ಲವಂಗದ ಚಮತ್ಕಾರದ ಕುರಿತು ವಿವರವಾದ ಮಾಹಿತಿ ಇಲ್ಲಿದೆ. ​ರಾಹು-ಕೇತುವಿನ ದೋಷ … Read more

ಹೀಗೆ ಮಾಡಿ ಸ್ನಾಯು ಸೆಳೆತವನ್ನು ಕಡಿಮೆ ಮಾಡಿಕೊಳ್ಳಿ

ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಸ್ನಾಯು ಸೆಳೆತ ಕಾಣಿಸುತ್ತದೆ ಕಾಲಿನ ಮಿನಗಂಡ ಮತ್ತು ತೋಡೆಯಲ್ಲಿಯೂ ಸಹ ಸ್ನಾಯುಸೆಳೆತ ಕಾಣಿಸುತ್ತದೆ ಇದರಿಂದ ರಾತ್ರಿ ಎಚ್ಚರವಾಗುತ್ತದೆ ಮತ್ತು ವಿಪರೀತ ನೋವು ಕೊಡುತ್ತದೆ ಈ ಸ್ನಾಯು ಸೆಳೆತ ನರಗಳಿಗೆ ಸಂಬಂಧಿಸಿದ ನೋವಾಗಿದೆ ಬೇಸಿಗೆಯಲ್ಲಿ ದೇಹಕ್ಕೆ ಬೇಕಾದ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ ಆಗ ನರಗಳ ಬೆಳವಣಿಗೆ ಹೆಚ್ಚಾಗಿರುವುದರಿಂದ ಇಂತಹ ನೋವುಗಳು ಕಾಣಿಸುತ್ತವೆ ನಿರ್ಜಲೀಕರಣ ಕೂಡ ಇದಕ್ಕೆ ಕಾರಣವಾಗುತ್ತದೆ. ಇದರಿಂದ ಎಲೆಕ್ಟ್ರೋ ಲೈಟ್ ಗಳ ಸಮತೋಲನದಲ್ಲಿ ಏರುಪೇರು ಉಂಟಾಗುತ್ತದೆ ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು … Read more