ದೀಪಾವಳಿಗೂ ಮುನ್ನ ಈ ರಾಶಿಗಳ ಅದೃಷ್ಟ ಬದಲಾಗಲಿದೆ.

ಅಷ್ಟ ಗ್ರಹಗಳಲ್ಲಿ ಶನಿ ಕೂಡ ಒಂದು. ಪುರಾಣಗಳ ಪ್ರಕಾರ, ಅವನು ಸೂರ್ಯದೇವನ ಮಗ. ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಆಧಾರದ ಮೇಲೆ ಅವನು ಫಲವನ್ನು ನೀಡುವುದರಿಂದ ಅವನನ್ನು ನ್ಯಾಯದೇವ ಮತ್ತು ಕರ್ಮದತಾ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಶನಿಯು ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಪ್ರಸ್ತುತ, ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಾಗುತ್ತಿದೆ. ಹಿಮ್ಮುಖ ಶನಿಯು ನವೆಂಬರ್ 4 ರಂದು ಪಥವನ್ನು ಪ್ರವೇಶಿಸಲಿದೆ. ಶನಿಯ ನೇರ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು … Read more

ಟೊಮೇಟೊ ಐಸ್ ಕ್ಯೂಬ್‌ಗಳೊಂದಿಗೆ ಕೇವಲ 15 ನಿಮಿಷಗಳಲ್ಲಿ ಸುಂದರ ಚರ್ಮವನ್ನು ಪಡೆಯಿರಿ!

ಸೂರ್ಯನ ಬೆಳಕಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಚರ್ಮವು ಮಂದವಾಗಬಹುದು. ಹೊಳಪು ಕಡಿಮೆಯಾಗುತ್ತದೆ..ಹಲವು ರೀತಿಯ ತ್ವಚೆಯ ಸಮಸ್ಯೆಗಳು ಬರುತ್ತಿವೆ. ವಿಶೇಷವಾಗಿ ಹಗಲಿನಲ್ಲಿ ಹೊರಗೆ ಹೋಗುವ ಮಹಿಳೆಯರಲ್ಲಿ ಮಂದ ಮತ್ತು ಟ್ಯಾನಿಂಗ್ ನಂತಹ ಚರ್ಮದ ಸಮಸ್ಯೆಗಳು ಕಂಡುಬರುತ್ತವೆ. ಆದರೆ ಅನೇಕ ಜನರು ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ವಿವಿಧ ತ್ವಚೆ ಉತ್ಪನ್ನಗಳನ್ನು ಬಳಸುತ್ತಾರೆ. ಆದಾಗ್ಯೂ, ಯಾವುದೇ ಫಲಿತಾಂಶಗಳನ್ನು ಪಡೆಯಲಾಗುವುದಿಲ್ಲ. ಇವುಗಳ ಬದಲಿಗೆ ಯಾವುದೇ ಖರ್ಚಿಲ್ಲದೆ ಟೊಮೇಟೊ ಐಸ್ ಕ್ಯೂಬ್ ಗಳನ್ನು ಬಳಸುವುದರಿಂದ ಫೇರ್ ಸ್ಕಿನ್ ಸಿಗುವುದಲ್ಲದೆ ಎಲ್ಲಾ ತ್ವಚೆಯ ಸಮಸ್ಯೆಗಳಿಂದ ಸುಲಭವಾಗಿ … Read more

ಲೆಮನ್ ಗ್ರಾಸ್ ಹರ್ಬಲ್ ಟೀಯಿಂದ ದೇಹಕ್ಕೆ ಹಲವು ಪ್ರಯೋಜನಗಳು..ಈ ಎಲ್ಲಾ ದೀರ್ಘಕಾಲದ ಕಾಯಿಲೆಗಳು ಗುಣವಾಗುತ್ತವೆ..

ಮಳೆಗಾಲ ಮುಗಿದು ಶೀಘ್ರದಲ್ಲೇ ಚಳಿಗಾಲ ಆರಂಭವಾಗಲಿದೆ. ಆದರೆ ಈ ಸಮಯದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ವಿಶೇಷವಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ರೋಗಗಳು ಬರುತ್ತಿವೆ. ಹಾಗಾಗಿ ಇಂತಹ ಸಮಯದಲ್ಲಿ ನಿಮ್ಮ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾಗಿ ಇಂತಹ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿವಿಧ ರೀತಿಯ ಪಾನೀಯಗಳನ್ನು ಸೇವಿಸುವುದು ದೇಹಕ್ಕೆ ತುಂಬಾ … Read more

ಸೆಪ್ಟೆಂಬರ್ 29 ಭಯಂಕರ ಅನಂತ ಹುಣ್ಣಿಮೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಸೆಪ್ಟೆಂಬರ್ ಇಪ್ಪತ್ತೊಂಬತ್ತನೇ ತಾರೀಖು ಬಹಳ ಭಯಂಕರ ವಾದಂತಹ ಅನಂತ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಆಂಜನೇಯ ಸ್ವಾಮಿಯ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತ ದೆ. ಇವರ ಮನೆಯಲ್ಲಿ ಹಣದ ಆಗಮನ ವಾಗುತ್ತದೆ. ಭರ್ಜರಿ ಧನಾಗಮನ ವನ್ನು ಈ ರಾಶಿಯವರು ಅನುಭವಿಸುತ್ತಾರೆ. ಲಾಟರಿ ಹೊಡೆಯುವ ಸಾಧ್ಯತೆ ಇದ್ದು, ಆದ ಷ್ಟು ಬೇಗ ಕೋಟ್ಯಾಧಿಪತಿ ಗಳಾಗಲಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ … Read more

ಜೀರಿಗೆ ನೀರು ಅದ್ಬುತ ಲಾಭಗಳು!!

ಈ ಅದ್ಭುತವಾದ ಪಾನೀಯ ಇಡೀ ದೇಹಕ್ಕೆ ಅಮೃತದ ತರ ಕೆಲಸ ಮಾಡುತ್ತದೆ. ತುಂಬಾ ದಿನಗಳಿಂದ ನಿಮಗೆ ಗ್ಯಾಸ್ ಸಮಸ್ಯೆ ಅಸಿಡಿಟಿ ಉಷ್ಣ ಕೈ ಕಾಲು ಉರಿ ಸೆಳೆತ ಮಲಬದ್ಧತೆ ಸಮಸ್ಯೆಗೆ ರಾಮಬಾಣವಾಗಿ ಈ ಮನೆಮದ್ದು ಕೆಲಸ ಮಾಡುತ್ತದೆ. ಜೊತೆಗೆ ಕೈ ಕಾಲು ಬೆವರುವುದು ಅಗೈ ಉರಿಯುವುದು ಕಣ್ಣು ಉರಿ ಮತ್ತು ತಲೆ ಬಿಸಿ ಈ ಎಲ್ಲಾ ಸಮಸ್ಸೆಗೆ ಈ ಮನೆಮದ್ದು ಅದ್ಬುತವಾಗಿ ಕೆಲಸ ಮಾಡುತ್ತದೆ. ಇನ್ನು ಐಸ್ ಕ್ಯೂಬ್ ಅನ್ನು ಹೊಟ್ಟೆಯ ಮೇಲೆ 10 ರಿಂದ 15 … Read more

ಮನೆಯಲ್ಲಿ ದೀಪ ಹಚ್ಚುವಾಗ ಬರುವ ಸಂಕೇತಗಳ ಅರ್ಥವನ್ನು ತಿಳಿದುಕೊಳ್ಳಿ!

ಮನೆಯಲ್ಲಿ ಪ್ರತಿದಿನ ದೀಪವನ್ನು ಪ್ರತಿಯೊಬ್ಬರೂ ಹಚ್ಚುತ್ತಾರೆ. ಯಾವುದೇ ಖುಷಿ ವಿಚಾರ ಕೇಳಿ ಬಂದರು ದೀಪ ಹಚ್ಚುತ್ತಾರೆ.ದೇವರ ದೀಪದ ಬೆಳಕಿನಲ್ಲಿ ದೇವರನ್ನು ನೋಡುವುದರಿಂದ ಬೇಗನೆ ಸಂಕಲ್ಪ ಈಡೇರುತ್ತದೆ ಹಾಗೂ ತುಂಬಾ ಶ್ರೇಷ್ಠ ಕೂಡ.ನೀವು ಯಾವುದೇ ಕ್ಷೇತ್ರಕ್ಕೆ ಹೋದರು ಗರ್ಭ ಗುಡಿಯಲ್ಲಿ ಲೈಟ್ ಕಾಣಿಸುವುದಿಲ್ಲ.ದೀಪದ ಬೆಳಕಿನಲ್ಲಿ ದೇವರನ್ನು ನೋಡಬೇಕಾಗುತ್ತದೆ.ಅದಕ್ಕಾಗಿ ದೀಪಕ್ಕೆ ತುಂಬಾನೇ ಮಹತ್ವವನ್ನು ಕೊಡುತ್ತೇವೆ.ದೀಪ ಹಚ್ಚಿದಾಗ ಇದ್ದಕ್ಕಿದಂತೆ ದೀಪ ಹಾರಿಹೋದರೆ ಮತ್ತು ದೀಪದ ಬತ್ತಿ ಸುಟ್ಟು ಹೋದರೆ ಮನಸ್ಸಿನಲ್ಲಿ ಭಯ ಹುಟ್ಟುವುದು ಸಹಜ.ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ. … Read more

ಅಪ್ಪಿ ತಪ್ಪಿಯೂ ಹಳೆಯ ಮಾತ್ರೆಗಳನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ!

ಮನೆಯಲ್ಲಿ ಪ್ರತಿಯೊಬ್ಬರೂ ಮಾತ್ರೆಗಳನ್ನು ತೆಗೆದುಕೊಂಡು ಇಡುತ್ತಾರೆ.ನಾನ ರೀತಿಯ ಟ್ಯಾಬ್ಲೆಟ್ ಗಳು ಮನೆಯಲ್ಲಿ ಇದ್ದೆ ಇರುತ್ತದೆ. ಅದರೆ ಕೆಲವೊಮ್ಮೆ ಉಪಯೋಗಕ್ಕೆ ಬಾರದೆ ಅಥವಾ ಎಕ್ಸ್ಪ್ರೆರ್ ಆಗಿರುವ ಟ್ಯಾಬ್ಲೆಟ್ ಗಳು ಕೂಡ ತುಂಬಾನೇ ಇರುತ್ತದೆ. ಇದನೆಲ್ಲ ಉಪಯೋಗ ಬರುವುದಿಲ್ಲ ಎಂದು ಕಸಕ್ಕೆ ಎಸೆಯುತ್ತೇವೆ. ಅದರೆ ಈ ರಿತು ಮಾಡಬೇಡಿ. ಅದರೆ ಇದೆಲ್ಲಾ ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತದೆ. ಎಲ್ಲಾರ ಮನೆಯಲ್ಲಿ ಜಿರಳೆ ಇಲಿ ಇರುವೆ ಹಲ್ಲಿಗಳ ಕಾಟ ಇರುತ್ತದೆ. ಏನೇ ಮಾಡಿದರು ಇದರ ತೊಂದರೆ ತಪ್ಪಿದ್ದಲ್ಲ. ಇದಕ್ಕಾಗಿ ಎಕ್ಸ್ಪ್ರೆರ್ ಆಗಿರುವ … Read more

ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ 7 ರಾಶಿಯವರಿಗೆ ಬಾರಿ ಅದೃಷ್ಟ ಭರ್ಜರಿ ಧನಲಾಭ ಗುರುಬಲ ತಿರುಕನೂ ಕುಬೇರನಾಗುತ್ತಾನೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಹಿಂದಿನಿಂದ ಮುಂದಿನ 24 ಗಂಟೆಯೊಳಗಾಗಿ ಈ ಏಳು ರಾಶಿಯವರಿಗೆ ರಾಜ ಯೋಗ ಶುರುವಾಗುತ್ತಿದೆ ಹಾಗೂ ಗುರು ಬಲ ಪ್ರಾಪ್ತಿಯಾಗುತ್ತದೆ. ಈ ರಾಶಿಯವರಿಗೆ ಕುಬೇರ ದೇವ ಹಾಗು ಲಕ್ಷ್ಮಿ ದೇವಿಯ ಸಂಪೂರ್ಣ ವಾದ ಕೃಪಾಕಟಾಕ್ಷ ದಿಂದಾಗಿ ನಿಮ್ಮ ಜೀವನ ವೇ ಬದಲಾಗಿ ಹೋಗುತ್ತದೆ ಎಂದು ಹೇಳ ಬಹುದು. ನಿಮ್ಮ ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ತೊಂದರೆಗಳು ದೂರ ವಾಗುತ್ತದೆ. ನೀವು ಬಹಳಷ್ಟು ಅದೃಷ್ಟ ವನ್ನು ಪಡೆದುಕೊಳ್ಳ ಲಿ ದ್ದೀರಾ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ … Read more

ಈ ರಾಶಿಯವರು ವಜ್ರವನ್ನ ಯಾವುದೇ ಕಾರಣಕ್ಕೂ ಧರಿಸಬಾರದು!ಈ ರಾಶಿಯವರಿಗೆ ಧರಿಸಬಹುದೇ!

ವಜ್ರವು ರತ್ನಶಾಸ್ತ್ರದಲ್ಲಿ ವಿವರಿಸಿರುವಂತೆ ಅತ್ಯುತ್ತಮವಾದ ಹರಳುಗಳಲ್ಲಿ ಒಂದಾಗಿದೆ. ಎಲ್ಲರ ಮನದಲ್ಲೂ ವಜ್ರವನ್ನು ಧರಿಸುವ ಹಂಬಲವಿದ್ದೇ ಇರುತ್ತದೆ.ಮಹಿಳೆಯರಿಗಂತೂ ಡೈಮಂಡ್‌ ಫೇವರಿಟ್‌. ಜ್ಯೋತಿಷ್ಯದಲ್ಲಿ, ವಜ್ರವು ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ರತ್ನಗಳ ರಾಜ, ವಜ್ರವು ಯಾವಾಗಲೂ ಧರಿಸುವುದು ಸ್ವಲ್ಪ ಪ್ರಶ್ನಾರ್ಹವಾಗಿದೆ ಏಕೆಂದರೆ ಇದು ಪ್ರತಿಯೊಂದು ರಾಶಿಚಕ್ರ ಚಿಹ್ನೆಗೆ ಹೊಂದಿಕೆಯಾಗುವುದಿಲ್ಲ. ಜ್ಯೋತಿಷ್ಯದಲ್ಲಿ, ವಜ್ರವು ಶುಕ್ರ ಗ್ರಹದ ರತ್ನವಾಗಿದೆ ಮತ್ತು ಶುಕ್ರವು ಸಂತೋಷ, ಸಂಪತ್ತು ಮತ್ತು ಐಷಾರಾಮಿಗೆ ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಶುಕ್ರನನ್ನು ಬಲಪಡಿಸುವ ವಜ್ರವನ್ನು ಧರಿಸುವುದು … Read more

ತಲೆಯಿಂದ ಪಾದದ ವರೆಗೆ ಬೆಳ್ಳಗಾಗಲು 5 ಮನೆಮದ್ದುಗಳು.?

ಮನುಷ್ಯನಾ ದೇಹ ಸೃಷ್ಟಿ ಆಗಿರುವುದು ಪಂಚಾ ತತ್ವಗಳಿಂದ. ಇದರಲ್ಲಿ ಬೆಳೆ ಕಾಳುಗಳು ಪೃಥ್ವಿ ಮಹಾ ತತ್ವವನ್ನು ಪ್ರೆಸೆಂಟ್ ಮಾಡುತ್ತವೆ. ನಿಮ್ಮ ದೇಹ ಚೆನ್ನಾಗಿ ಇರಬೇಕು ಎಂದರೆ ಕಡಲೆಬೆಳೆ, ಹೆಸರುಬೆಳೆ ಹೆಸರು ಕಾಳು ಇತ್ಯಾದಿ ಬೆಳೆ ಕಾಳುಗಳನ್ನು ಬಳಕೆ ಮಾಡಲೇಬೇಕು.ಒಂದು ವೇಳೆ ಬಳಕೆ ಮಾಡದೇ ಇದ್ದರೆ ಮೂಳೆಗಳಲ್ಲಿ ನ್ಯೂನತೆ ಕಂಡು ಬರುತ್ತದೆ. ಅಷ್ಟೇ ಅಲ್ಲದೆ ಹಲ್ಲು ಉಗುರುಗಳಿಗೆ ಸಂಬಂಧಪಟ್ಟ ಕಾಯಿಲೆಗಳು ಕಟ್ಟಿಟ್ಟ ಬುತ್ತಿ.ಹಾಗಾಗಿ ಎಲ್ಲಾ ರೀತಿಯ ಬೆಳೆ ಕಾಳುಗಳನ್ನು ಏತೇಚವಾಗಿ ಬಳಕೆ ಮಾಡಬೇಕು. ಆದಷ್ಟು ಮೊಳಕೆ ಬರೀಸಿ ತಿಂದರೆ … Read more