ಕಟಕ ರಾಶಿಯವರಿಗೆ ಯಾವುದು ಅದೃಷ್ಟ ರುದ್ರಾಕ್ಷಿ? ತಿಳಿಯಲು ತಪ್ಪದೆ ಈ ಮಾಹಿತಿ ನೋಡಿ!

ರುದ್ರಾಕ್ಷಿಯನ್ನು ಸಮಸ್ಯೆಗಳ ಪರಿಹಾರಕ್ಕಾಗಿ, ಸಂಕಷ್ಟಗಳ ನಿವಾರಣೆಗಾಗಿ ಮತ್ತು ಗ್ರಹದೋಷಗಳನ್ನು ದೂರಮಾಡಲು ಮಾತ್ರವಲ್ಲ ಉತ್ತಮ ಆರೋಗ್ಯಕ್ಕಾಗಿಯೂ ಧರಿಸಬಹುದು. ಶಿವನಿಗೂ ರುದ್ರಾಕ್ಷಿಗೂ ಇರುವ ಸಂಬಂಧದಿಂದಾಗಿ ಹಿಂದೂ ಧರ್ಮದಲ್ಲಿ ಇದುಞ ನಂಬಿಕೆ, ಧೈರ್ಯ ಮತ್ತು ನಂಬಿಕೆಯ ಸಂಕೇತವಾಗಿದೆ. ರುದ್ರಾಕ್ಷವನ್ನು ಧರಿಸುವುದು ಶಿವನ ಆಶೀರ್ವಾದವನ್ನು ಪಡೆಯುತ್ತದೆ ಮತ್ತು ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ.

ರುದ್ರಾಕ್ಷಿ ಪವಿತ್ರ ವಸ್ತು. ಪುರಾಣಗಳ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ರು ಬಿಂದುಗಳು ರುದ್ರಾಕ್ಷಿ ಮಾಲೆಗಳು ಆದವು. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವನ ಭಕ್ತರ ಮಣಿ ಮಾಲೆಯಾಗಿ ಉಪಯೋಗ ಮಾಡಲಾಗುತ್ತದೆ. ಇದನ್ನು ಜಪ ಮಾಲೆಯಾಗಿ ಉಪಯೋಗ ಮಾಡುತ್ತಾರೆ. ಶಿವನು ದೀರ್ಘಕಾಲ ಧ್ಯಾನ ನಿರತನಾಗಿ ನಂತ್ರ ಕಣ್ಣು ಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಆನಂದ ಭಾಷ್ಪ ರುದ್ರಾಕ್ಷಿಯಾಗಿ ಅದರಿಂದ ರುದ್ರಾಕ್ಷಿ ಮರ ಹುಟ್ಟಿತು ಹೇಳಲಾಗಿದೆ. ಅದು ಶಿವನ ಮೂರನೆಯ ಕಣ್ಣಿನ ರೂಪವಾಗಿದೆ. ನಿಮ್ಮ ಕಣ್ಣೀರನ್ನು ಒರೆಸುವ ಅಂದರೆ ದುಃಖವನ್ನು ದೂರ ಮಾಡುವ ಗುಣವನ್ನು ಹೊಂದಿದೆ ಎಂದು ನಂಬಲಾಗಿದೆ. ಇನ್ನೊಂದು ಕಥೆ ಅಂದ್ರೆ ಶಿವನು ತಾರಕಾಸುರನನ್ನು ಸಂಹಾರ ಮಾಡಿದ ಮೇಲೆ ಅವನ ಮಕ್ಕಳಾದ ವಿದುಣ್ಮಾಲಿ ತಾರಕಾಕ್ಷ ಕಮಲಾಕ್ಷ ಗುಣವಂತರು ಆಗಿ ದೇವತೆಗಳ ಸಾಲಿಗೆ ಸೇರಿದರು ಆದರೆ ಕೆಲವು ಕಾಲಗಳ ನಂತ್ರ ದುಷ್ಟರಾಗಿ ಜನರಿಗೆ ತೊಂದರೆಯನ್ನು ಕೊಟ್ಟರು.

ಅವರನ್ನು ಶಿವನು ಸಂಹಾರ ಮಾಡಿದನು. ಹೀಗೆ ತನ್ನ ಭಕ್ತರು ದುಷ್ಟರಾಗಿ ಸಾಯುವುದನ್ನು ನೋಡಿ ಶಿವನ ಕಣ್ಣಿನಿಂದ ನೀರು ಬಂದವು. ಅವೇ ಮರಗಳಾಗಿ ಅದರ ಸಂತತಿ ರುದ್ರಾಕ್ಷಿ ಕೊಟ್ಟಿವೆ. ಒಂದು ಮರದಲ್ಲಿ ಸುಮಾರ ಎರಡು ಸಾವಿರ ಹಣ್ಣುಗಳು ಬಿಡುವುವು. ಅದರಲ್ಲಿ 108 ಮಣಿಗಳ ಜಪಮಾಲೆಯನ್ನು ಮಾಡುತ್ತಾರೆ. ಹಿಮಾಲಯದ ಜನರು ಆ ಮರದ ಹಣ್ಣುಗಳನ್ನು ಅಮೃತ ಫಲ ಎಂದು ತಿನ್ನುತ್ತಾರೆ. ಪರಶಿವನಿಗೆ ಪ್ರಿಯ ಆಗಿದ್ದು ರುದ್ರಾಕ್ಷಿ. ಇದರ ಮಾಲೆಯನ್ನು ಪ್ರಾತಃಕಾಲ ಮತ್ತು ಸಾಯಂಕಾಲ ಶುಚಿಯಾಗಿ ಶುದ್ಧವಾದ ಮನಸ್ಸಿನಿಂದ ಪರಮೇಶ್ವರನ ದಿವ್ಯ ನಾಮವಾದ ಪಂಚಾಕ್ಷರಿ ಮಹಾ ಮಂತ್ರ ಓಂ ನಮಃ ಶಿವಾಯ ಜಪಿಸಿ ಧರಿಸಬೇಕು. ಈ ನಂತ್ರ ಪಠನೆ ಇಂದ ಹಾಗೂ ರುದ್ರಾಕ್ಷಿ ಮಾಲೆಯ ಧಾರಣೆಯಿಂದ ಭಯ ಅಳುಕು ದೂರವಾಗಿ ಶಿವನ ಕೃಪೆ ನೆಮ್ಮದಿ ಶಾಂತಿ ಸಂತೋಷ ಲಭಿಸುತ್ತದೆ. ಇದನ್ನು ಹಿಡಿದುಕೊಂಡು ಜಪಿಸುವುದರಿಂದ ಉತ್ತಮವಾದ ಆರೋಗ್ಯ ಜಪಿಸುತ್ತದೆ. ರುದ್ರಾಕ್ಷಿಗೆ ಹಲವು ಮುಖಗಳು ಇವೆ. ಎಷ್ಟು ಮುಖದ ರುದ್ರಾಕ್ಷಿ ಶಿವನ ಯಾವ ಸ್ವರೂಪ ಪ್ರತಿನಿಧಿಸುತ್ತದೆ.

ಇನ್ನು ಕರ್ಕಾಟಕ ರಾಶಿಯವರಿಗೆ ಇದು ಶುಭ ಆರು ಮುಖದ ರುದ್ರಾಕ್ಷಿ ಕಾರ್ತಿಕೇಯ ಸ್ವಾಮಿ. ಈ ರಾಶಿಯವರು ಈ ರುದ್ರಾಕ್ಷಿ ಧರಿಸಿದರೆ ಅರೋಗ್ಯ ತುಂಬಾ ಚೆನ್ನಾಗಿ ಇರುತ್ತದೆ.

Leave a Comment