ರಸ್ತೆಯಲ್ಲಿ ದುಡ್ಡು ಸಿಕ್ಕರೆ ಶುಭವೋ ಅಶುಭವೋ!

ಪ್ರತಿಯೊಬ್ಬ ಮನುಷ್ಯನಿಗೆ ಹಣ ಬಹಳ ಮುಖ್ಯ ಆದದ್ದು.ಹಣಕ್ಕಾಗಿ ಹಗಲು ರಾತ್ರಿ ದುಡಿಯುತ್ತ ಇರುತ್ತಾರೆ.ತಾನು ಕಂಡ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಹಣ ಬಹಳ ಮುಖ್ಯವಾಗಿ ಇರುತ್ತದೆ ಹಾಗೂ ಬಯಸಿದ್ದನ್ನು ಕೊಂಡುಕೊಳ್ಳುವುದಕ್ಕೂ ಹಣ ಬಹಳ ಮುಖ್ಯ.ಇನ್ನು ದಾರಿಯಲ್ಲಿ ಹೋಗುವಾಗ ಅಚಾನಕ್ ಆಗಿ ಹಣ ಸಿಕ್ಕರೆ ಒಳ್ಳೆಯದು ಆಗುತ್ತದೆ. ಏಕೆಂದರೆ ಹಣ ಲಕ್ಷ್ಮಿಯ ಸ್ವರೂಪ.ನಿಮ್ಮ ಕಣ್ಣಿಗೆ ಹಣ ಕಂಡರೆ ಅದು ಲಕ್ಷ್ಮಿ ನಿಮಗೆ ಒಲಿಯುತ್ತಿದ್ದಾಳೆ ಎಂದು ಅರ್ಥ.

ಅದರೆ ಬೇರೆಯವರ ಹಣ ಬಿದ್ದಿರುವುದನ್ನು ಕಂಡು ಅದನ್ನು ನೀವು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು. ಒಂದು ವೇಳೆ ಈ ರೀತಿಯಾದರೆ ನೀವು ನೀವು ಆ ಹಣವನ್ನು ಅವರಿಗೆ ವಾಪಾಸ್ ಕೊಡಿ.ನಿಮಗೆ ಸಿಕ್ಕಾ ಹಣವನ್ನು ನಿಮ್ಮ ಸ್ವಂತ ಖರ್ಚಿಗೆ ಬಳಸಬಾರದು.ಸಿಕ್ಕಾ ಹಣದಿಂದ ಯಾರಿಗಾದರೂ ಒಳ್ಳೆಯದು ಮಾಡಿ ಅಥವಾ ಬಡವರಿಗೆ ದಾನ ಮಾಡಿ, ದೇವರ ಉಂಡಿಗೆ ಹಾಕಿ. ನಿಮ್ಮ ಸ್ವಂತಕ್ಕೆ ಹಣವನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.ಒಂದು ವೇಳೆ ಸಿಕ್ಕಾ ಹಣವನ್ನು ನೀವು ನಿಮ್ಮ ಸ್ವಂತ ಖರ್ಚಿಗೆ ಬಳಸಿದರೆ ನಿಮಗೆ ಖಂಡಿತ ಒಳ್ಳೆಯದು ಆಗುವುದಿಲ್ಲ.

Leave a Comment