ಯಾರೆ ಮನೆಗೆ ಬಂದರು ಅರಿಶಿಣ ಕುಂಕುಮ ಕೊಡುತ್ತೀರಾ! ಅವರ ಜೊತೆಗೆನೇ ಮಹಾಲಕ್ಷ್ಮಿ

Kannada News :ಹಿಂದೂ ಸಂಪ್ರದಾಯದಲ್ಲಿ ಯಾವುದೇ ಮುತ್ತೈದೆ ಬಂದರೂ ಸಹ ನಾವು ನಮ್ಮ ಮನೆಗೆ ಮುತ್ತೈದೆ ಬಂದರೆ ಅರಿಶಿಣ ಕುಂಕುಮ ಕೊಡುವ ಪದ್ಧತಿಯನ್ನು ಇಟ್ಟುಕೊಂಡಿದ್ದೇವೆ. ಅವರು ನಮ್ಮ ಪರಿಚಯದ ಆಗಿರಲಿ ಅಥವಾ ಇರದೆ ಇರಲಿ ಅವರಿಗೆ ಅರಿಶಿಣ ಕುಂಕುಮ ಕೊಟ್ಟು ಕಳಿಸುತ್ತೇವೆ. ಅದರಲ್ಲಿ ಕೆಲವೊಂದು ತಪ್ಪು ಮಾಡುವುದರಿಂದ ಮಾತ್ರ ನಮ್ಮ ಮನೆಗೆ ಲಕ್ಷ್ಮಿ ಹೋಗುತ್ತದೆ. ಆದರೆ ಅರಿಶಿಣ ಕುಂಕುಮ ಕೊಡೋದು ತಪ್ಪಲ್ಲ ಅಂತ ನಾವು ಹೇಳಿದೆ. ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಅರಿಶಿಣ ಕುಂಕುಮ ಕೊಡಬೇಕು. ಯಾವುದೇ … Read more