ನಿಮಗೆ ಯಾವುದೇ ತೊಂದರೆ ಇದ್ದರೆ ಗ್ಯಾಸ್ ಲೈಟರ್ ಕೆಳಗೆ ಈ ರೀತಿ ಬರೆದು ನೋಡಿ ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ. ಜೀವನದಲ್ಲಿ ಏನೇ ಪ್ರಯತ್ನ ಪಟ್ಟರು ಗೆಲುವು ಅನ್ನೋದು ಸಿಗುವುದಿಲ್ಲ ಮತ್ತು ಯಶಸ್ಸು ಸಿಗುವುದಿಲ್ಲ. ಹಾಗಾಗಿ ಗ್ಯಾಸ್ ಮೇಲೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಗ್ಯಾಸ್ ಮೇಲೆ ಒಂದು ಚೀಟಿ ಇಡಬೇಕು. ಚೀಟಿ ಮೇಲೆ Blockage ಅಂತಾ ಮೂರು ಬಾರಿ ಅಥವಾ ಅಡೆತಡೆ ಅಂತಾ ಮೂರು ಬಾರಿ ಬರೆಯಬೇಕು. ಇದನ್ನು ಶನಿವಾರ ಬೆಳಗ್ಗೆ 6:00 ಗಂಟೆಯಿಂದ 12:00 ಗಂಟೆ ಒಳಗಡೆ ಮಾಡಬೇಕು. ಬರೆದ ಚೀಟಿ ಮೇಲೆ 6 ಸುಲಿದ ಬೆಳ್ಳುಳ್ಳಿ ಸಿಪ್ಪೆಯನ್ನು ಇಡಬೇಕು.
ನಂತರ ಪ್ರಾರ್ಥನೆ ಮಾಡಿಕೊಲ್ಲಿ ಜೀವನದಲ್ಲಿ ಯಾವುದೇ ರೀತಿ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ತುಂಬಾ ತೊಂದರೆ ಇದೆ ಹಾಗಾಗಿ ಈ ಉಪಾಯ ಮೂಲಕ ಈ ಚೀಟಿಯನ್ನು ಅಗ್ನಿಗೆ ಅಹುತಿ ಮಾಡುತ್ತಿದ್ದೇನೆ.ನನ್ನ ಜೀವನದಲ್ಲಿ ಇರುವ ಎಲ್ಲಾ ಅಡೆತಡೆಗಳು ನಿವಾರಣೆ ಆಗಬೇಕು ಮತ್ತು ನನಗೆ ಏಳಿಗೆ ಆಗಬೇಕು ಎಂದು ಪ್ರಾರ್ಥನೆ ಮಾಡಿಕೊಂಡು ಲೈಟರ್ ಮೂಲಕ ಸುಡಬೇಕು.ಈ ಪೇಪರ್ ಹೇಗೆ ಸುಡುತ್ತದೆಯೋ ಅದೇ ರೀತಿ ನಿಮ್ಮ ಎಲ್ಲಾ ಸಮಸ್ಸೆಗಳು ಕೂಡ ನಾಶ ಆಗುತ್ತದೆ. ನಂತರ ಬೂದಿಯನ್ನು ಯಾವುದಾದರು ಮರದ ಕೆಳಗೆ ಹಾಕಬೇಕು.ಈ ಉಪಾಯವನ್ನು 5 ಶನಿವಾರ ಅಥವಾ ತಿಂಗಳಿಗೆ ಒಂದು ಶನಿವಾರ ಆದರೂ ಮಾಡಬಹುದು.ಇದು ತುಂಬಾ ಎಫೆಕ್ಟ್ವೆ ಅಂತಾ ಹೇಳಲಾಗಿದೆ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…