ಇತ್ತೀಚಿನ ದಿನಗಳಲ್ಲಿ ಜಾತಕದಲ್ಲಿ ದೋಷ ಬಂದಿದೆ ಎಂದು ಹೇಳಿದರೆ ಭಯ ಪಡುತ್ತಾರೆ. ಇದನ್ನು ಪ್ರತಿಯೊಬ್ಬರೂ ಅನುಭವಿಸುವ ದಶಾ ದೋಷ ವಿಚಾರ ಎಂದು ಹೇಳಬಹುದು. ರಾಹು ದೇಷೆ ಇರುವಂತಹದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬರುವಂತಹ ಪರೀಕ್ಷ ಕಾಲವಾಗಿದೆ. ರಾಹು 18 ವರ್ಷ ಪ್ರತಿಯೊಬ್ಬ ಜೀವನದಲ್ಲಿ ತನ್ನದೇ ಆದ ಮಹತ್ವ ಪಾತ್ರವನ್ನು ವಹಿಸುವುದರ ಜೊತೆಗೆ ಅವನನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ರಾಹು ದೇಷೆ ಅವನ ಆತ್ಮಸ್ಟ್ರೈರ್ಯ ವನ್ನು ತೆಗೆದುಕೊಂಡು ಬರುವುದಕ್ಕಾಗಿ ಅವನಲ್ಲಿ ಇರುವಂತಹ ಒಂದು ಮನೋ ಅನಿಲಾಶವನ್ನು ಎಲ್ಲಾ ರೀತಿಯಿಂದಲೂ ಕುಂದು ಮಾಡುವಂತಹ ಕೆಲಸವನ್ನು ರಾಹು ದಶಾ ತನ್ನ ಅವಧಿಯಲ್ಲಿ ಮಾಡುತ್ತದೆ.
ರಾಹು ದೇಷೆಯಿಂದ ಯಾವೆಲ್ಲಾ ತೊಂದರೆ ಆಗುತ್ತದೆ===ಮಾನವ ರಾಹು ದೇಷೆಯಲ್ಲಿ ಜಾತಕದಲ್ಲಿ ಬರುವಂತಹ ಕಷ್ಟ ನಷ್ಟಗಳು ಆಗುತ್ತದೆ. ಮನುಷ್ಯ ಪರೀಕ್ಷೆ ಕಾಲದಲ್ಲಿ ಯಾವುದೇ ದೋಷಗಳಿಗೆ ಸೋಲನ್ನು ಅನುಭವಿಸಬಾರದು, ದುಡೀಬೇಕು ಶ್ರಮವಹಿಸಬೇಕು. ಯಾವುದೇ ಸಂದರ್ಭದಲ್ಲಿ ದೋಷ ಬಂದರು ಅದನ್ನು ಎದುರಿಸುವ ಶಕ್ತಿಯನ್ನು ಹೊಂದಿರಬೇಕು. ರಾಹು ಕಾಲ ಒಂದು ಉತ್ತಮವಾದ ಪರೀಕ್ಷೆ ಕಾಲ ಕೆಟ್ಟ ಕಾಲ ಅಲ್ಲ, ನಿಮ್ಮನ್ನು ತಿಂದ್ದುವಂತಹ ಕಾಲ ಎಂದು ತಿಳಿದುಕೊಂಡು ದುರ್ಗಿಯನ್ನು ನೆನಸಿ ಆರಾಧಿಸಿ ದುರ್ಗಿಯನ್ನು ಪೂಜಿಸಿ ಹಾಗು ಅಷ್ಟ ರುದ್ರಾಕ್ಷಿ ಹಾಕುವುದರಿಂದ ರಾಹು ದೇಷೆ ಇಂದ ಆಗುವ ಎಲ್ಲಾ ಸಮಸ್ಸೆಗಳು ಶಮನವಾಗುತ್ತದೆ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…