Astrology

10 ಜನವರಿ 2024 ವರ್ಷದ ಮೊದಲ ಮಹಾ ಅಮಾವಾಸ್ಯೆ ಬಿಲ್ವ ಪತ್ರೆ ಎಲೆಯ ಈ ಉಪಾಯ ನಿಮ್ಮ ದರಿದ್ರ ಬಡತನ ನಾಶ ಮಾಡುತ್ತದೆ!

10 ಜನವರಿ 2024 ವರ್ಷದ ಮೊದಲ ಅಮಾವಾಸ್ಯ. ಕೇವಲ ಬಿಲ್ವ ಪತ್ರೆ ಎಲೆಯಿಂದ ಈ ಮಹಾ ಉಪಾಯವನ್ನು ಮಾಡಿರಿ. ನೀವು ಯೋಚನೆ ಮಾಡಿದ ಎಲ್ಲ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಈ ಅಮಾವಾಸ್ಯಯೊಂದು ಪೂರ್ವಜರು ಭೂಮಿ ಮೇಲೆ ಬಂದು ತಮ್ಮ ಕುಟುಂಬದವರಿಗೆ ಆಶೀರ್ವಾದವನ್ನು ನೀಡಿ ಹೋಗುತ್ತಾರೆ.

ಜನವರಿ 10 ರಂದು ರಾತ್ರಿ 8:10 ಕ್ಕೆ ಆರಂಭವಾಗಿ ಜನವರಿ 11 ರಂದು ಸಂಜೆ 5:26 ರವರೆಗೆ ಇರುತ್ತದೆ. ಇನ್ನು ಅಮಾವಾಸ್ಯೆ ದಿನ ಸ್ನಾನದ ಬ್ರಹ್ಮ ಮುಹೂರ್ತದ ಸಮಯ ಮುಂಜಾನೆ 5:57 ನಿಮಿಷದ ಹಿಡಿದುಕೊಂಡು ಮುಂಜಾನೆ 6:21 ನಿಮಿಷದವರೆಗೆ ಇರುತ್ತದೆ.ಈ ಸಮಯದಲ್ಲಿ ಸ್ನಾನ ಮಾಡುವುದು ಉತ್ತಮವಾಗಿರುತ್ತದೆ.

ಇಲ್ಲಿ ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:08 ನಿಮಿಷದಿಂದ 12:50 ನಿಮಿಷದವರೆಗೆ ಇರುತ್ತದೆ. ಇನ್ನು ಗೊದೂಳಿ ಮುಹೂರ್ತವು ಸಂಜೆ 5:40 ನಿಮಿಷ ಹಿಡಿದುಕೊಂಡು ಸಂಜೆ 6:07 ನಿಮಿಷದವರೆಗೆ ಇರುತ್ತದೆ. ಈ ಸಮಯವು ಕೂಡ ಅತ್ಯಂತ ಉತ್ತಮವಾಗಿರುತ್ತದೆ.

ಅಮಾವಾಸ್ಯೆ ದಿನ ಶಿವಲಿಂಗ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗಿದೆ.ಮುಂಜಾನೆ ಬೇಗ ಎದ್ದು ತಾಮ್ರದ ಪಾತ್ರೆಯಿಂದ ಶುದ್ಧ ನೀರನ್ನು ಸೂರ್ಯನಿಗೆ ಅರ್ಪಿಸಬೇಕು. ಪಿತ್ರರರಿಗೋಸ್ಕರ ದರ್ಪಣ ಮತ್ತು ಉಪವಾಸವನ್ನು ಮಾಡಿರಿ. ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಿ. ಸಂಜೆ ಅರಳಿ ಮರದ ಕೆಳಗಡೆ ದೀಪವನ್ನು ಕಂಡಿತವಾಗಿ ಹಚ್ಚಬೇಕು. ಈ ಅಮಾವಾಸ್ಯೆ ದಿನ ಬಿಲ್ವ ಪತ್ರೆ ಎಲೆಯನ್ನು ಕಟ್ ಮಾಡಬಾರದು. ಅಮಾವಾಸ್ಯೆ ಶುರು ಆಗುವ ಮುನ್ನವೇ ಬಿಲ್ವ ಪತ್ರೆ ಎಲೆಯನ್ನು ತೆಗೆದುಕೊಂಡು ಬಂದು ಇಟ್ಟುಕೊಳ್ಳಬೇಕು. ಅಮಾವಾಸ್ಯೆ ಮುಂಜಾನೆ ಎದ್ದು ಬಿಲ್ವ ಪತ್ರೆ ಮೇಲೆ ಓಂ ನಮಃ ಶಿವಾಯ ಎಂದು ಬರೆದು ಶಿವ ಲಿಂಗಕ್ಕೆ ಅರ್ಪಿಸಿರಿ. ಈ ಉಪಾಯದಿಂದ ಕಾಲ ಸರ್ಪ ದೋಷ ಕೂಡ ಕಡಿಮೆ ಆಗುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago