Astrology

ಶನಿವಾರ ಮರೆತು ಈ ಕೆಲಸಗಳನ್ನು ಮಾಡಬೇಡಿ!

ಜೀವನದಲ್ಲಿ ಹಲವು ಕಷ್ಟ ನಷ್ಟಗಳು ಕಾಡುತ್ತಿದ್ದಾರೆ ನೀವು ಶನಿ ದೇವರ ಕೋಪಕ್ಕೆ ಗುರಿಯಾಗಿದ್ದೀರಿ ಎಂದು ಅರ್ಥ.ಈ ಒಂದು ಕೆಲಸವನ್ನು ಶನಿವಾರ ದಿನದಂದು ಮಾಡಲೇಬಾರದು. ಯಾಕೆಂದರೆ ಈ ಕಾರ್ಯಗಳನ್ನು ಮಾಡಿದರೆ ಗುತ್ತಿದ್ದು ಗೊತ್ತಿಲ್ಲದೆ ಶನಿದೇವರು ನಿಮ್ಮ ಮೇಲೆ ಸಿಟ್ಟಾಗುತ್ತಾರೆ.ನಂತರ ಜೀವನದಲ್ಲಿ ಕಷ್ಟಗಳು ದುಃಖಗಳು ಹೆಚ್ಚಾಗುತ್ತದೆ.

  • ಜ್ಯೋತಿಷ್ಯ ಹೇಳುವ ಪ್ರಕಾರ ಶನಿವಾರದ ದಿನದಂದು ನೀವು ದಾನ ಮಾಡಬೇಕು.
  • ಅರಳಿ ಮರದ ಹತ್ತಿರ ನೀವು ದೀಪವನ್ನು ಉರಿಸಬೇಕು. ಆದರೆ ಪ್ರತಿಯೊಬ್ಬ ವ್ಯಕ್ತಿಗಳಿಗೆ ಇದು ಸಾಧ್ಯವಾಗುವುದಿಲ್ಲ.
  • ಯಾವಾಗ ಶನಿವಾರ ದಿನದಂದು ನೆಲವನ್ನು ಒರೆಸುತ್ತಿರೊ ಅಥವಾ ಕಸ ಗುಡಿಸುತ್ತಿರೋ ಆಗ ಆ ನೀರಿನಲ್ಲಿ ಸ್ವಲ್ಪ ಉಪ್ಪು ಅಥವಾ ಫಟಕಾರಿ ಹಾಕಿ ನೆಲ ಒರೆಸದರೆ ಒಳ್ಳೆಯದು.
  • ಮನೆಯಲ್ಲಿ ಜೇಡರಬಲೆ ಇದ್ದರೆ ಅವುಗಳನ್ನು ಖಂಡಿತ ಕ್ಲೀನ್ ಮಾಡಿರಿ.
  • ಬೆಳ್ಳುಳ್ಳಿ ಈರುಳ್ಳಿ ಇಂದ ತಯಾರಾದ ಆಹಾರವನ್ನು ಶನಿವಾರ ದಿನದಂದು ತಿನ್ನಬಾರದು. ಒಂದುವೇಳೆ ಶನಿ ದುರ್ಬಲವಾದರೆ ಶನಿಯ ಕೋಪಕ್ಕೆ ನೀವು ಕಾರಣರಾಗುತ್ತೀರಿ.
  • ಒಂದು ವೇಳೆ ಶನಿವಾರ ದಿನದಂದು ಎಣ್ಣೆಯನ್ನು ಖರೀದಿ ಮಾಡಿದರೆ ಆ ದಿನದಿಂದ ಮನೆಯಲ್ಲಿ ನಕಾರತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಅಶುಭ ಘಟನೆಗಳು ಶುರು ಆಗುತ್ತದೆ. ಆದ್ದರಿಂದ ಶನಿವಾರ ದಿನದಂದು ಎಣ್ಣೆಯನ್ನು ಖರೀದಿ ಮಾಡಬಾರದು. ಶನಿವಾರ ದಿನದಂದು ಕಬ್ಬಿಣದ ವಸ್ತುಗಳನ್ನು ಸಹ ಖರೀದಿ ಮಾಡಬಾರದು. ಈ ರೀತಿ ಮಾಡಿದರೂ ಸಹ ಶನಿದೇವರ ಕೋಪಕ್ಕೆ ನೀವು ಕಾರಣರಾಗುತ್ತೀರಿ.
  • ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. ಆದರೆ ಖರೀದಿ ಮಾತ್ರ ಮಾಡಬಾರದು.
  • ಶನಿವಾರ ದಿನದಂದು ನೀವು ಉದ್ರೆಯನ್ನು ತೆಗೆದುಕೊಳ್ಳಬಾರದು. ಸಾಲ ಕೂಡ ಕೊಡಬಾರದು. ಒಂದು ವೇಳೆ ನೀವು ಶನಿವಾರ ದಿನದಂದು ಸಾಲವನ್ನು ಕೊಟ್ಟರೆ ತುಂಬಾ ದಿನಗಳವರೆಗೆ ಅದು ಮರಳಿ ನಿಮಗೆ ಸಿಗುವುದಿಲ್ಲ.
  • ಶನಿವಾರ ದಿನದಂದು ಉಪ್ಪನ್ನು ಸಹ ಖರೀದಿ ಮಾಡಬಾರದು. ಶನಿವಾರ ದಿನದಂದು ಉಪ್ಪನ್ನು ಖರೀದಿ ಮಾಡಿದರೆ ಶನಿದೇವರು ಕೋಪಕ್ಕೆ ಒಳಗಾಗುತ್ತಾರೆ ಮತ್ತು ಸಾಲದ ಭಾದೆ ಹೆಚ್ಚಾಗುತ್ತದೆ.ಹಲವಾರು ರೋಗದ ಸಮಸ್ಯೆ ಕೂಡ ಎದುರಾಗುತ್ತದೆ.
  • ಶನಿವಾರ ದಿನದಂದು ಎಳ್ಳನ್ನು ಸಹ ಖರೀದಿ ಮಾಡಬಾರದು.
  • ಶನಿವಾರದ ದಿನದಂದು ಕಪ್ಪು ಶೂಗಳನ್ನು ಖರೀದಿ ಮಾಡಬಾರದು.
  • ಶನಿವಾರ ದಿನದಂದು ಮಾಂಸ ಆಹಾರವನ್ನು ಸೇವಿಸಬಾರದು ಮತ್ತು ಸಾರಾಯಿ ಸೇವನೆ ಮಾಡಬಾರದು.ಹಾಗಾಗಿ ಈ ಚಿಕ್ಕ ಚಿಕ್ಕ ತಪ್ಪುಗಳನ್ನು ಶನಿವಾರ ದಿನದಂದು ಮಾಡಬೇಡಿ.
Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago