Health

ಲಾವಂಚದ ಆರೋಗ್ಯ ಲಾಭಗಳು.

ಲಾವಂಚ:–ಲಾವಂಚ ದ ಬೇರಿನಿಂದ ಸಕ್ಕರೆ ಕಾಯಿಲೆಯವರಿಗೆ ಎಂಥಹ ಒಂದು ಅನುಕೂಲಕರ ಮನೆಯ ಮದ್ದು ಇದೆ ಎಂಬುದನ್ನ ನಿಮಗೆ ಈ ದಿನ ತಿಳಿಸುತ್ತಿದ್ದೇನೆ..ಸ್ನೇಹಿತರೆ, ಲಾವಂಚ ದ ಬೇರು ಅತೀ ತಂಪಿನ ಗುಣ ಹೊಂದಿದೆ.ಅಷ್ಟೇ ಅಲ್ಲ;ಬಹಳಷ್ಟು ಸಮಸ್ಯೆಗೆ ಇದು ಪರಿಹಾರ, ಮುಖ್ಯ ವಾಗಿ

  • ತಲೆ ಕೂದಲು
  • ಚರ್ಮದ ಕಾಂತಿ
  • ಪಿತ್ತ ಶಾಮಕ ವಾಗಿ
  • ಅಗ್ನಿ ಮಾಂಧ್ಯಕ್ಕೆ
  • ಅಜೀರ್ಣ
  • ಮೂತ್ರದ ಸಮಸ್ಯೆ
  • ಉದರದ ಸಮಸ್ಯೆಗೆ
  • ಬಾಯಾರಿಕೆ
  • ಉಷ್ಣ ಶಮನವಾಗಿ
  • ತಲೆ ನೋವಿಗೆ
  • ಬೆವರ ಗುಳ್ಳೆಗೆ
  • ಧುರ್ಗಂಧ ಪರಿಹಾರ
  • ಎದೆಯ ಹಾಲು ಹೆಚ್ಚಿಸಲು

ಹೀಗೆ ಬಹಳಷ್ಟು ವಿಶೇಷ ಮನೆಮದ್ದಿನ ನಡುವೆ–ನಾವು ಇಂದು ತಿಳಿಯ ಬೇಕಾದುದು ಸಕ್ಕರೆ ಕಾಯಿಲೆಯವರ ದೇಹದಲ್ಲಿ ಹೆಚ್ಚಾಗಿ ಕಾಡುವ ಈ ಸಮಸ್ಯೆಗೆ ಪರಿಹಾರ.ತುಂಬಾ ಸರಳ ,ಸುಲಭ,ಆಯಾಸ ಪ್ರಯಾಸವಿರದ ಈ ಮನೆಮದ್ದಿನ ಮಾಹಿತಿ ತಿಳಿದು,ನೋಡಿ ಮಾಡಿ ಬಳಸಿ..

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago