ಸದಾಪು,ನಾಗದಾಳೆ,ಶಿವದಳೆ,ಸರ್ಪಾಕ್ಷಿ ಎಂಬ ಹಲವು ಹೆಸರಿನಿಂದ ಕರೆಯಲ್ಪಪಡುವ ಈ ಗಿಡ; “ಸದಾಪು” ಏನಿದೆ ಸದಾ ಪರಿಮಳ ಬೀರುವ ಒಂದು ಅದ್ಭುತ ಚಮತ್ಕಾರಿ ಮನೆಮದ್ದು.
ಏಕೆ ಅಂತ ಆಲೋಚನೆ ಮಾಡುತ್ತಿರಾ ಅಲ್ಲವೇ?
ಇದು ಬಹಳಷ್ಟು ಸಮಸ್ಯೆಗೆ ಮನೆಮದ್ದು ಆಗಿದೆ ಅದರಲ್ಲಿ ಮುಖ್ಯವಾಗಿ,
ಹಿಗೆ ಬಹಳ ವಾಗಿ ಬಳಸ ಬಹುದಾದರೂ,ಗರ್ಭಿಣಿ ಸ್ತ್ರೀಯರು ಇದನ್ನ ಬಳಸದಿದ್ದರೇ ಉತ್ತಮ.
ಇಷ್ಟೇ ಅಲ್ಲ ಸ್ನೇಹಿತರೆ–ಮುಖ್ಯ ವಾದ ಒಂದು ಸಮಸ್ಯೆ ಉಂಟು ಅದು ಬಾಲಗೃಹ ಪೀಡೆ,ಬಾಲಾಗ್ರ,ಬಾಲಗ್ರಹ ಚೇಷ್ಟೆ.ಎಂದು ಕರೆಯಲ್ಪಡುವ ಈ ಸಮಸ್ಯೇ ಚಿಕ್ಕ ಎಳೆ ಮಗುವಿಗೆ ಸಂಭವಿಸುತ್ತದೆ ಎಂದು ಎಲ್ಲರು ಹೇಳುವ ಈ ಸಮಸ್ಯೆ ಗೆ ಇದು ಚಮತ್ಕಾರಿ ಮನೆಮದ್ದು.
ಮಗು ಒಂದು ಏಕಾಏಕಿ ರಚ್ಚೆ ಹಿಡಿದೂ ಅಳುತ್ತದೆ ಸಮಾಧಾನ ಪಡಿಸಲು ಯಾರಿಂದಲೂ ಆಗುತ್ತಿಲ್ಲ.ಕಾರಣ ಬಹಳ ಜನ ಹೇಳುವುದು ಈ ಬಾಲ ಗೃಹ ಚೇಷ್ಟೆ ಅಂತ.ಹಾಗೆಂದರೇ ನಿಜವಾಗಿ ಏನಿರಬಹುದು ಎಂದು ಆಲೋಚಿಸಿ ಸ್ನೇಹಿತರೆ.ಅದು ಯಾವುದೇ ಮಾಠ,ಮಂತ್ರ,ತಂತ್ರ, ಭೂತ,ಪೇತ,ಪಿಶಾಚಿ,ಅಥವ ದೇವರು,ದಿಂಡರ ಸಮಸ್ಯೆ ಅಲ್ಲ,ಆ ಸಮಸ್ಯೆ ನಿಜವಾಗಿ ಸೂಕ್ಷ್ಮವಾಗಿ ಆಲೋಚಿಸುವವರಿಗೆ ಸರಿಯಾಗಿ ತಿಳಿಯುತ್ತದೆ.
ಮಾಹಿತಿ ತಿಳಿಯಿರಿ,ನೋಡಿ, ಮಾಡಿ ಬಳಸಿ..ಜೊತೆಯಲ್ಲಿ ವಾಚಶ್ವಿನಿಯನ್ನೂ ಹಾರೈಸಿ ಬೆಳೆಸಿ.
ಧನ್ಯವಾದಗಳು
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…