Health

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತಪ್ಪದೆ ಇದನ್ನ ಮಾಡಿ

ಮಧುಮೇಹ ದಿಂದ ಬಳಲುತ್ತಿರುವವ ರು ಆಹಾರ ಕ್ರಮದಲ್ಲಿ ನಿಯಂತ್ರಣ ಹೊಂದುವುದು ಬಹಳ ಮುಖ್ಯ. ಈ ಸಮಸ್ಯೆಯಿಂದ ಬಳಲುತ್ತಿ ರು ಕೆಲ ಆಹಾರ ಪದಾರ್ಥಗಳಿಂದ ದೂರವಿರ ಬೇಕು. ಹಾಗೆ ಕೆಲ ಆಹಾರ ಗಳನ್ನು ಅನಿವಾರ್ಯ ವಾಗಿ ಸೇವಿಸ ಬೇಕಾಗುತ್ತದೆ ಕೂಡ. ಅಡುಗೆಯ ಲ್ಲಿ ಈ ಸಮತೋಲನ ವನ್ನು ಕಾಪಾಡಿಕೊಳ್ಳುವ ಮೂಲಕ ಮಧುಮೇಹ ವನ್ನು ನಿಯಂತ್ರಿಸ ಬೇಕಾಗುತ್ತದೆ. ಅದೇ ಸಮಯ ದಲ್ಲಿ ಮಧುಮೇಹ ರೋಗಿಗಳ ಲ್ಲಿ ತೂಕ ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳಿವೆ.

ಮಧುಮೇಹ ವನ್ನ ಕಡಿಮೆ ಮಾಡುವುದರ ಜೊತೆಗೆ ದೇಹದ ತೂಕ ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ಹೀಗೆ ಮಧುಮೇಹ ಸಮಸ್ಯೆಯ ನ್ನು ನಿಯಂತ್ರಣದಲ್ಲಿ ರಿಸಲು ಮೂರು ಮಾರ್ಗ ಗಳಿವೆ. ಮೊದಲನೆಯ ದು ನಿಯಮಿತ ವ್ಯಾಯಾಮ. ಹೌದು, ಮಧುಮೇಹ ಸಮಸ್ಯೆ ಇರೋ ರು. ಈ ಆಹಾರಗಳ ಬಗ್ಗೆ ಕಾಳಜಿ ವಹಿಸಬೇಕು. ಮೊದಲನೆಯ ದು ನಿಯಮಿತ ವ್ಯಾಯಾಮ, ಎರಡು ತೂಕ ನಿಯಂತ್ರಣ ಮೂರನೆಯ ದು ಸರಿಯಾದ ಆಹಾರಕ್ರಮ. ಹೌದು, ಮಧುಮೇಹ ಸಮಸ್ಯೆ ಇರೋ ರು. ಈ ಆಹಾರಗಳ ಬಗ್ಗೆ ಕಾಳಜಿ ವಹಿಸಬೇಕು.

ಬಿಳಿ ಆಹಾರ ದಿಂದ ದೂರವಿರಿ.

ಮಧುಮೇಹ ರೋಗಿಗಳು ಸಕ್ಕರೆ, ಆಲೂಗಡ್ಡೆ, ಅಕ್ಕಿ, ಬಿಳಿ ಹಿಟ್ಟು, ಬಿಳಿ ಬ್ರೆಡ್, ಪಾಸ್ತಾ ಮುಂತಾದ ಅನೇಕ ಬಿಳಿ ಆಹಾರ ಗಳನ್ನ ಸೇವಿಸ ಬಾರದು. ಯಾಕಂದ್ರೆ ಇಂತಹ ಆಹಾರ ಗಳಲ್ಲಿ ಸಕ್ಕರೆ ಅಂಶ ಜಾಸ್ತಿ ಇರುತ್ತೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ನೇ ಹಾನಿಕಾರಕ. ಹಾಗೆ ಮಧುಮೇಹ ರೋಗಿಗಳು ಕಾರ್ಬೋಹೈಡ್ರೇಟ್ ಇರುವ ಆಹಾರ ಗಳಿಂದ ಕೂಡ ದೂರವಿರ ಬೇಕು. ಯಾಕಂದ್ರೆ ಕಾರ್ಬೋಹೈಡ್ರೇಟ್ಗಳು ದೇಹದಲ್ಲಿ ಗ್ಲೂಕೋ ಸ್ ಪ್ರಮಾಣ ವನ್ನ ಹೆಚ್ಚಿಸುತ್ತೆ.

ಇದು ರಕ್ತ ದಲ್ಲಿನ ಸಕ್ಕರೆ ಮಟ್ಟ ವನ್ನ ಹೆಚ್ಚಿಸುತ್ತೆ. ಆಲೂಗಡ್ಡೆ, ಅಕ್ಕಿ ಮತ್ತು ಸಕ್ಕರೆಯ ಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಗಳಿವೆ. ಅದರಿಂದ ಮಧುಮೇಹ ರೋಗಿಗಳು ಈ ಆಹಾರ ವನ್ನ ಸೇವಿಸ ಬಾರದು. ಇದರ ಬಿಳಿ ಆಹಾರ ಗಳಾದ ಪಾಸ್ತಾ ಮತ್ತು ಲೋಕ್ ನಲ್ಲಿ ಪ್ರೊಟೀನ್ ಮತ್ತು ಫೈಬರ್ ಇರುವುದಿಲ್ಲ. ಆದರೆ ಅವುಗಳ ಲ್ಲಿ ಹೆಚ್ಚಿನ ಸಕ್ಕರೆ ಇರುತ್ತೆ. ಈ ಎಲ್ಲ ವಿಷಯ ಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುವುದರಿಂದ ತೂಕ ಹೆಚ್ಚಾಗುತ್ತೆ. ದೇಹ ದಲ್ಲಿನ ಶಕ್ತಿ ಗೆ ಕ್ಯಾಲೋರಿ ಗಳು ಅತ್ಯಗತ್ಯ ವಾದರೂ ಅದು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬ ನ್ನ ಹೆಚ್ಚಿಸುತ್ತೆ.

ಬಿಳಿ ಅಕ್ಕಿ ತಿನ್ನುವ ಬದಲು ನೀವು ಕಂದು ಅಕ್ಕಿ ಅಥವಾ ಕೆಂಪು ಅನ್ನ ವನ್ನ ಸೇವಿಸ ಬಹುದು. ಬಿಳಿ ಸಕ್ಕರೆ ರೋಗದ ಪ್ರತಿ ರಕ್ಷಣೆ ನ್ನ ದುರ್ಬಲ ಗೊಳಿಸುತ್ತೆ. ಸಕ್ರಿಯ ಅಧಿಕ ಸೇವನೆಯು ಕೂಡ ಕ್ಯಾನ್ಸರ್ ಕೋಶ ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಬಿಳಿ ಸಕ್ಕರೆ ಸ್ತನ ಕ್ಯಾನ್ಸರ್ ಕರುಳಿನ ಕ್ಯಾನ್ಸರ್, ಅಧಿಕ ರಕ್ತದ ಒತ್ತಡ, ಕೊಲೆಸ್ಟ್ರಾಲ್, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅನೇಕ ಕಾಯಿಲೆಗಳ ಅಪಾಯ ವನ್ನು ಹೆಚ್ಚಿಸುತ್ತೆ. ಆಹಾರ ದಲ್ಲಿ ಬಹಳ ಕಡಿಮೆ ಸಕ್ಕರೆ ತೆಗೆದುಕೊಳ್ಳ ಬೇಕು.

ಅದಲ್ಲದೆ ಸಕ್ಕರೆ ಅಂಶ ಹೆಚ್ಚಿರುವ ಆ ವಸ್ತುಗಳನ್ನ ಆಹಾರ ದಲ್ಲಿ ಯಾವುದೇ ಕಾರಣ ಕ್ಕೂ ಸೇರಿಸ ಬಾರದು. ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಡಾಕ್ಟರ್ ಗಳ ಪ್ರಕಾರ ಮಧುಮೇಹ ರೋಗಿಗಳು ಹಣ್ಣು ಮತ್ತು ತರಕಾರಿಗಳನ್ನು ಸೇವಿಸ ಬೇಕು. ಇವುಗಳ ಲ್ಲಿ ಎಲ್ಲ ರೀತಿಯ ಖನಿಜಾಂಶ ಗಳು, ಜೀವಸತ್ವ ಗಳು ಮತ್ತು ನಾರಿನಾಂಶ ಇರುತ್ತೆ. ಹಣ್ಣುಗಳ ಲ್ಲಿ ಸಕ್ಕರೆ ಅಧಿಕ ವಾಗಿದೆ ಅಂತ ಕೆಲವರು ಭಾವಿಸುತ್ತಾರೆ. ಆದ್ದರಿಂದ ಅವರು ಹಣ್ಣುಗಳ ನ್ನ ತಿನ್ನೋದು ಸಹ ತಪ್ಪಿಸುತ್ತಾರೆ.

ಹಣ್ಣುಗಳ ಲ್ಲಿ ನೈಸರ್ಗಿಕ ಸಕ್ಕರೆ ಇರುತ್ತೆ ಅದು ಹಾನಿ ಉಂಟು ಮಾಡುವುದಿಲ್ಲ. ಹಣ್ಣಿನ ರಸ ವನ್ನ ಸೇರಿಸುವ ಬದಲು ಹಣ್ಣ ನ್ನ ಮಾತ್ರ ಸೇರಿಸ ಬೇಕು. ಇದು ಸಾಕಷ್ಟು ಫೈಬರ್ ಅನ್ನು ಒದಗಿಸುತ್ತದೆ. ಹಾಗೆ ಸಕ್ಕರೆ ಮಟ್ಟ ವನ್ನು ಹೆಚ್ಚಿಸುವುದಿಲ್ಲ. ಈ ಅಂಶಗಳ ನ್ನ ಗಮನದಲ್ಲಿಟ್ಟು ಕೊಂಡ್ರೆ ಸುಲಭವಾಗಿ ಮಧುಮೇಹದ ಸಮಸ್ಯೆಯ ನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳ ಬಹುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago