ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ :ಪ್ರತಿದಿನ ಪೂಜೆಗೆ ನಿಮಗೆ ಅನುಕೂಲ ಇದ್ದರೆ ಸಮಯ ಇರುತ್ತದೆ ಎಂದರೆ ನೈವೇದ್ಯ ಮಾಡಿ ಇಡಬಹುದು ಅಥವಾ ಕಲ್ಲು ಮತ್ತು ಸಕ್ಕರೆ ಹಾಲು ಬೆಲ್ಲ ಡ್ರೈ ಫ್ರೂಟ್ಸ್ ಅಥವಾ ಯಾವುದಾದರು ಒಂದು ಹಣ್ಣನ್ನು ನೈವೇದ್ಯವಾಗಿ ಇಡಬಹುದು. ದೇವರ ಮನೆಯಲ್ಲಿ ಯಾವಾಗಲು ಪಂಚಾಪಾತ್ರೆ ಯಲ್ಲಿ ತೀರ್ಥವನ್ನು ಇಟ್ಟಿರಿ.
ದೇವರ ಮನೆಯಲ್ಲಿ ಎಲ್ಲಾ ದೇವರಿಗೆ ಒಂದೊಂದು ತಟ್ಟೆಯಲ್ಲಿ ನೈವೇದ್ಯ ಇಡುವ ಅವಶ್ಯಕತೆ ಇಲ್ಲಾ. ಎಲ್ಲಾ ದೇವರಿಗೆ ಒಂದೇ ನೈವೇದ್ಯ ಇಟ್ಟರೆ ಸಾಕು. ನೈವೇದ್ಯವನ್ನು ಯಾವುದೇ ಕಾರಣಕು ನೆಲದ ಮೇಲೆ ಇಡಬಾರದು. ಒಂದು ತಟ್ಟೆಯಲ್ಲಿ ಬಾಳೆಎಲೆ ಹಾಕಿ ನೈವೇದ್ಯ ಇಡಬಹುದು ಅಥವಾ ತಟ್ಟೆಯಲ್ಲಿ ಇಟ್ಟು ಇಡಬಹುದು. ಬಾಳೆಹಣ್ಣನ್ನು ಎರಡು ಜೊತೇಲೆ ಇಟ್ಟು ನೈವೇದ್ಯ ಮಾಡಿದರೆ ಒಳ್ಳೆಯದು ಹಾಗು ಸುಮಂಗಲಿಯರಿಗೆ ಇದೆ ರೀತಿ ಎರಡು ಬಾಳೆಹಣ್ಣು ಇಟ್ಟು ಕೊಟ್ಟರೆ ಒಳ್ಳೆಯದು.
ದೇವರಿಗೆ ಒಡೆದ ತೆಂಗಿನಕಾಯಿಯನ್ನು ಸಿಹಿ ಮಾಡಿ ತಿನ್ನಿ ಅಥವಾ ಬೇರೆ ಸಸ್ಯಹಾರಿ ಅಡುಗೆ ಮಾಡಿ ತಿನ್ನಬಹುದು. ಒಂದು ಸರಿ ದೇವರಿಗೆ ಅರ್ಪಿಸಿದ ತೆಂಗಿನಕಾಯಿಯಿಂದ ಮತ್ತೆ ನೈವೇದ್ಯ ಮಾಡಿ ದೇವರಿಗೆ ಅರ್ಪಿಸಬಾರದು
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…