ಈಗ ನಡೆಯುತ್ತಿರುವ ಮಿಥುನ ಹಾಗು ತುಲಾ ರಾಶಿಯವರಿಗೆ ಶನಿಯ ಕಾಟ ಎರಡುವರೆ ತಿಂಗಳವರೆಗೆ ನಿಷ್ಟ್ರೀಯಕಾರಣವಾಗಿ ಕಡಿಮೆ ಆಗಲಿದೆ. ಶನಿಯ ಕಾಟದಿಂದ ಮುಕ್ತಿ ಸಿಗಲಿದೆ.ಏಕೆಂದರೆ ಶನಿಯು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾನೆ.ಶನಿಯು ಯಾವ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಕೂತಿದ್ದಾರೆ ಆಗ ಶನಿದೈವ ಎಂದು ಕರೆಯುತ್ತಾರೆ. ಹಾಗಾಗಿ ಮಿಥುನ ಮತ್ತು ತುಲಾ ರಾಶಿಯವರು ಶನಿಯ ಕಾಟದಿಂದ ಮುಕ್ತರಾಗುತ್ತಿದ್ದಾರೆ.
ಹಾಗಾಗಿ ಈ ಎರಡು ರಾಶಿಯವರು ಎರಡೂವರೆ ತಿಂಗಳು ತುಂಬಾನೇ ಶ್ರಮವಹಿಸಿ ಕೆಲಸವನ್ನು ಮಾಡಬೇಕು. ನಿಮ್ಮ ಹಳೆಯ ಕೆಲಸಗಳು ತ್ವರಿತವಾಗಿ ವಿಲೇವಾರಿ ಮಾಡಬೇಕು. ಏಕೆಂದರೆ ಶನಿಯ ಒಂದು ದೈವದಿಂದ ಮಂದಗತಿಯಿಂದ ನಡೆಯುತ್ತಿದ ಕೆಲಸಗಳು ಈಗ ವೇಗಗೊಳ್ಳುತ್ತದೆ. ಆದ್ದರಿಂದ ಕಾರ್ಯ ಚಟುವಟಿಕೆಯನ್ನು ತುಂಬಾ ವೇಗವಾಗಿ ಮಾಡಬೇಕಾಗುತ್ತದೆ. ನಿಮ್ಮ ಹಿಂದಿನ ವೈಫಲ್ಯದಿಂದ ಅತರಶದಿಂದ ಕುಳಿತರೆ ನಿಮ್ಮ ಕೆಲಸ ಮುಂದುವರೆಯುವುದಿಲ್ಲ. ಹಾಗಾಗಿ ಆ ಕೆಲಸವನ್ನು ನೀವು ಮಾಡಲೇಬೇಕು.
ಇನ್ನು ಮಿಥುನ ರಾಶಿಯವರಿಗೆ ಖುಷಿ ಆಗಬೇಕು ಎಂದರೆ ಶನಿಯ ಒಂದು ಸ್ವಭಾವದಿಂದ ಹಾಸ್ಯ ಮತ್ತು ಸಂತೋಷ ತುಂಬಾ ಕಡಿಮೆ. ಅವರು ತುಂಬಾ ತಾಳ್ಮೆಯಿಂದ ವರ್ತಿಸಬೇಕು. ನಿಮ್ಮ ಮಾತು ಸಹ ತುಂಬಾ ಮೃದುವಾಗಿ ಇರಬೇಕು. ಆದಷ್ಟು ಇವರು ಒಳ್ಳೆಯ ಮಾತು ಹಾಗು ತಾಳ್ಮೆಯಿಂದ ಇರಬೇಕು.ಹೀಗೆ ಹೊಂದುಕೊಂಡು ಇದ್ದರೆ ನಿಮ್ಮ ಎಲ್ಲಾ ಕೆಲಸಗಳು ನಡೆಯುತ್ತವೆ.
ಇನ್ನು ತುಲಾ ರಾಶಿಯವರು ಸಹ ವಾಹನಗಳನ್ನು ಬದಲಾಯಿಸಬಹುದು. ಈ ರಾಶಿಯವರಿಗೆ ಈ ಸಮಯದಲ್ಲಿ ತುಂಬಾ ಸಂಪನ್ನ ಮೂಲಗಳನ್ನು ಬದಲಾಯಿಸುತ್ತದೆ ಮತ್ತು ಕೂಡ ಹೇಚ್ಚಿಸುತ್ತದೆ. ಈ ಒಂದು ಸಮಯದಲ್ಲಿ ಮನೆಯನ್ನು ಬದಲಾಯಿಸಬಹುದು. ನೀವು ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಂಡರೆ ನಿಮ್ಮ ಎಲ್ಲಾ ಸಂಬಂಧಗಳು ಸರಿ ಆಗುತ್ತವೆ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…