ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣಗಳಿರುತ್ತದೆ. ಅದೇ ರೀತಿ ನಾವಿಂದು 7ನೇ ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
7 ವಿಶೇಷವಾದ ಸಂಖ್ಯೆಯಾಗಿದೆ. ಪ್ರಮುಖ ಋಷಿಗಳು 7 ಜನರಿದ್ದಾರೆ. ಅವರನ್ನ ಸಪ್ತರ್ಷಿಗಳು ಎನ್ನುತ್ತಾರೆ. ಕಾಮನಬಿಲ್ಲಿನಲ್ಲಿ 7 ಸಂಖ್ಯೆಗಳಿದೆ. ವಾರದಲ್ಲಿ 7 ದಿನಗಳಿದೆ. ಸಪ್ತಸಾಗರವಿದೆ. ಸಪ್ತಸ್ವರಗಳಿದೆ. ಹೀಗೆ 7 ವಿಶೇಷ ಸಂಖ್ಯೆ ಎನ್ನಿಸಿಕೊಂಡಿದೆ. ಈ ದಿನ ಹುಟ್ಟಿದವರು ಕೂಡ ವಿಶೇಷವಾದವರೇ ಅಂತಾ ಹೇಳಬಹುದು. ಇನ್ನು ಏಳು ಸರ್ಪಕ್ಕೆ ಸಂಬಂಧಿಸಿದ ಸಂಖ್ಯೆಯಾಗಿದೆ. ಹಾಗಾಗಿ ಏಳನೇ ತಾರೀಖಿನಂದು ಜನಿಸಿದವರಿಗೆ ಸರ್ಪದ ಗುಣವಿರುತ್ತದೆ ಅಂತಾ ಹೇಳಲಾಗುತ್ತದೆ.
ಕದ್ರುವಿಗೆ ಜನಿಸಿದ ಸರ್ಪಗಳಲ್ಲಿ ಶೇಷನಾಗನೂ ಕೂಡ 7ನೇಯವನಾಗಿದ್ದಾನೆ. ಸೂಕ್ಷ್ಮ ಸ್ವಭಾವದ ಇವರು, ಅಷ್ಟು ಸುಲಭವಾಗಿ ಮಾತಿಗೆ ಸಿಲುಕುವವರಲ್ಲ. ಇವರು ಒಂದಕ್ಕಿಂತ ಹೆಚ್ಚು ಭಾಷೆಯನ್ನ ಕಲಿಯುತ್ತಾರೆ. ಯಾಕಂದ್ರ ಇವರು ಜನಿಸಿದ ಮನೆಯಲ್ಲಿ ಎರಡು ಜಾತಿಗಳು ಇರುತ್ತದೆ. ಹಾಗಾಗಿ ಎರಡೂ ಕಡೆಯ ಭಾಷೆಯನ್ನ ಇವರು ಕಲಿಯುತ್ತಾರೆ. ಇವರು ಇನ್ನೊಂದು ಜಾತಿಯವರೊಂದಿಗೆ ವಿವಾಹವೂ ಆಗುವ ಸಾಧ್ಯತೆ ಇದೆ. ಯಾಕಂದ್ರೆ ಇವರು ಇರುವ ಮನೆಯಲ್ಲಿ ಎರಡು ಬೇರೆ ಬೇರೆ ಜಾತಿಗಳ ಜನರಿರುತ್ತಾರೆ.
ಮನೆಯಲ್ಲಿ ಕೂರಲು ಬಯಸದಿದ್ದರೂ, ಇವರು ಏಕಾಂಗಿಯಾಗಿರುವುದು, ಅಥವಾ ಹೊರಗೆ ಹೋಗದೇ ಇರುವುದೇ ಹೆಚ್ಚು. ಆದ್ರೆ ಇವರು ಅಲೆದಾಟ ಪ್ರಿಯರಾಗಿದ್ದು, ತಿರುಗಾಡುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಹೊರಗೆ ತಿರುಗಾಡುವುದು, ರುಚಿ ರುಚಿ ತಿಂಡಿ ಸವಿಯುವುದು, ಹರಟೆ ಹೊಡಿಯುವ ಬಯಕೆ ಇವರದ್ದಾಗಿರುತ್ತದೆ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…