Astrology

ಚಿನ್ನದ ಕಾಲು ಗೆಜ್ಜೆ ಧರಿಸಬಹುದೇ!

ಹಿಂದೂ ಸಂಪ್ರದಾಯದ ಪ್ರಕಾರ ಕೆಲವೊಂದು ಮಾಹಿತಿಯನ್ನು ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕು ಪ್ರತಿಯೊಬ್ಬ ಹೆಣ್ಣು ಮಗುವಿಗೂ ಆಭರಣ ಎಂದರೆ ತುಂಬಾನೇ ಇಷ್ಟ ಹಿಂದೂ ಧರ್ಮದಲ್ಲಿ ಆಭರಣಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಹೆಣ್ಣುಮಕ್ಕಳ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹೆಣ್ಣು ಮಕ್ಕಳು ಧರಿಸುವ ಚಿನ್ನ ಬೆಳ್ಳಿ ಆಭರಣಗಳಲ್ಲಿ ಧರಿಸುವ ಕ್ರಮಗಳು ಇದೆ ದೇಹದಲ್ಲಿರುವ ಪ್ರತಿಯೊಂದು ಭಾಗಗಳಿಗೂ ಚಿನ್ನದಿಂದ ಮಾಡಿಸಿದ ಆಭರಣಗಳನ್ನು ಧರಿಸುತ್ತೇವೆ ಕಾಲುಗಳಿಗೆ ಮಾತ್ರವೇ ಬೆಲ್ಲಿ ಗೆಜ್ಜೆಗಳನ್ನು ಧರಿಸುತ್ತಾರೆ ಚಿನ್ನ ಧರಿಸುವುದರಲ್ಲಿ ವೈಜ್ಞಾನಿಕ ಕಾರಣಗಳು ಇದೆ ಚಿನ್ನವನ್ನು ಸೊಂಟದಿಂದ ಕೆಳಗಡೆ ಉಪಯೋಗಿಸಬಾರದು ಆದರೆ ಇತ್ತೀಚಿನ ದಿನಗಳಲ್ಲಿ ಅನುಕೂಲತೆಗಳನ್ನು ಹೊಂದಿರುವಂಥವರು ಕಾಲಿಗೆ ಚಿನ್ನದ ಗೆಜ್ಜೆಯನ್ನು ಹಾಕಿಕೊಳ್ಳುತ್ತಾರೆ

ಸೊಂಟದ ಕುಡಿತದಿಂದ ಹಿಡಿದು ಕಾಲಿನ ಗೆಜ್ಜೆ ವರೆಗೂ ಚಿನ್ನವನ್ನು ಉಪಯೋಗಿಸುವಂತಿಲ್ಲ ಏಕೆಂದರೆ ಚಿನ್ನ ಎಂಬುದು ವಿಷ್ಣುವಿಗೆ ತುಂಬಾ ಪ್ರಿಯವಾದದ್ದು ಹಿಂದೂ ಸಂಪ್ರದಾಯದ ಪ್ರಕಾರ ಚಿನ್ನ ಎಂದರೆ ಲಕ್ಷ್ಮಿ ಚಿನ್ನವನ್ನು ದೇವರೊಂದಿಗೆ ಹೊಳಿಸುವುದರಿಂದ ಚಿನ್ನವನ್ನು ಸೊಂಟದಿಂದ ಕೆಳಗೆ ಉಪಯೋಗಿಸಬಾರದು ಚಿನ್ನವನ್ನು ಕಾಲಿನ ಗೆಜ್ಜೆ ಮುಖಾಂತರ ಹಾಕಿಕೊಳ್ಳುವುದು ಜಗಣ್ಮಾತೆಗೆ ಅವಮಾನ ಮಾಡುವುದರ ಸಮಾನ ಚಿನ್ನ ಚಿನ್ನ ವಿಷ್ಣುವಿನ ಪತ್ನಿ ಲಕ್ಷ್ಮಿಯ ಸ್ವರೂಪ ಆದುದರಿಂದ ಚಿನ್ನವನ್ನು ಸೊಂಟಕ್ಕೆ ಕಾಲ್ಗೆಜ್ಜೆ ಮುಖಾಂತರ ಹಾಕಿಕೊಳ್ಳಬಾರದು ಈ ರೀತಿ ಹಾಕಿಕೊಳ್ಳುವುದು ವಿಷ್ಣು ಲಕ್ಷ್ಮಿ ಎಲ್ಲಾ ದೇವತೆಗಳಿಗೆ ಅಪಮಾನ ಮಾಡಿದಂತೆ ಆಗುತ್ತದೆ

ವೈಜ್ಞಾನಿಕವಾಗಿ ನೋಡುವುದಾದರೆ ಚಿನ್ನದ ಪದಾರ್ಥಗಳು ಯಾವಾಗಲೂ ತುಂಬಾನೇ ಹೀಟ್ ಇದು ಅಧಿಕ ಶಾಖವನ್ನು ಉತ್ಪಾದನೆ ಮಾಡುತ್ತದೆ ಅದೇ ಸಮಯದಲ್ಲಿ ಬೆಳ್ಳಿ ದೇಹಕ್ಕೆ ತಂಪು ಕೊಡುತ್ತದೆ ಆದ್ದರಿಂದ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಚಿನ್ನವನ್ನು ತಲೆಯಿಂದ ಸೊಂಟದವರೆಗೂ ಉಪಯೋಗಿಸಬೇಕು ಸೊಂಟದಿಂದ ಕಾಲಿನವರೆಗೆ ಬೆಲೆಯನ್ನು ಉಪಯೋಗಿಸುವುದರಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಯಾವುದೇ ರೀತಿಯ ರೋಗಗಳು ಸಹ ಬರುವುದಿಲ್ಲ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago