Astrology

ಬಾಗಿಲಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಕಟ್ಟುವವರು ತಪ್ಪದೆ ನೋಡಿ

ನಿಂಬೆ ಹಣ್ಣು ಮೆಣಸಿನಕಾಯಿಯ ನ್ನ ಮನೆಯ ಹೊರಗೆ ಏಕೆ ಕಟ್ಟ ಬೇಕು? ನಿಂಬೆ ಮತ್ತು ಮೆಣಸಿನಕಾಯಿ ಗೆ ಸಂಬಂಧಿಸಿದ ವೈಜ್ಞಾನಿಕ ಕಾರಣ ಗಳು ಇವೆಯೇ? ದುಷ್ಟ ಕಣ್ಣಿನಿಂದ ನಿಮ್ಮ ನ್ನ ರಕ್ಷಿಸುತ್ತದೆ. ನಿಂಬೆಹಣ್ಣು ಮೆಣಸಿನಕಾಯಿ ಇದು ನಿಜ ವೇ? ಇದನ್ನ ತಿಳಿಸುವುದೇ ಇವತ್ತಿನ ಇಡೀ ಉದ್ದೇಶ. ಸಾಮಾನ್ಯವಾಗಿ ನೀವು ಮನೆಗಳ ಹೊರ ಗೆ ವ್ಯಾಪಾರದ ಸ್ಥಳದಲ್ಲಿ ಅಂಗಡಿಗಳ ಮುಂದೆ ಹೀಗೆ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿಯನ್ನೇ ಹಾಕೋದನ್ನ ನೀವು ನೋಡುತ್ತೀರಾ? ಮುಖ್ಯವಾಗಿ ಎಲ್ಲರೂ ಹೇಳುವುದು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ.

ಇದು ಎಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಂಬೆ ಮತ್ತು ಮೆಣಸಿನಕಾಯಿಯ ನ್ನು ನೇತು ಹಾಕುವುದರಿಂದ ವಾಮಾಚಾರ ಕೂಡ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳ ಲಾಗುತ್ತದೆ. ಕೆಲವರು ಇದನ್ನು ಮೂಢನಂಬಿಕೆ ಎಂದು ಪರಿಗಣಿಸಿ ದರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದರ ಹಿಂದೆ ಒಂದು ಮುಖ್ಯ ಕಾರಣ ಅಡಗಿ ದೆ ನಿಂಬೆ ಮೆಣಸಿನಕಾಯಿ ನೇತು ಹಾಕಲು ಕಾರಣವೇನೆಂದು ನಿಮಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ.

ದುಷ್ಟ ಕಣ್ಣಿನಿಂದ ದೂರವಿಡ ಲು ನಿಂಬೆ ಹಣ್ಣ ನ್ನ ಬಳಸ ಲಾಗುತ್ತದೆ. ಈ ಎರಡು ಪರಿಣಾಮ ಗಳನ್ನು ವ್ಯಕ್ತಿಯ ಗುಣ ಮಟ್ಟದ ಏಕಾಗ್ರತೆ ಮತ್ತು ಗಮನ ವನ್ನು ಮುರಿಯುವ ಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸ ಲಾಗುತ್ತೆ. ಮನೆ ಅಥವಾ ಅಂಗಡಿಯ ಹೊರ ಗೆ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿಯ ನ್ನ ನೇತುಹಾಕಿ ದರೆ ಅಲ್ಲಿ ಕೆಟ್ಟ ಕಣ್ಣಿನಿಂದ ನೋಡುವವರ ಏಕಾಗ್ರತೆ ಗೆ ಭಂಗ ಉಂಟಾಗುತ್ತ ದೆ ಎಂದು ನಂಬ ಲಾಗಿದೆ. ವಾಸ್ತು ಪ್ರಕಾರ ನಿಂಬೆ ಮತ್ತು ಮೆಣಸಿನಕಾಯಿ ಕೀಟನಾಶಕ ಗುಣ ಗಳನ್ನು ಹೊಂದಿದೆ ಮತ್ತು ಅವುಗಳ ನ್ನ ಬಾಗಿಲಿಗೆ ನೇತು ಹಾಕುವುದರಿಂದ ಪರಿಸರ ವನ್ನು ಶುದ್ಧವಾಗಿಡುತ್ತದೆ.

ನಿಂಬೆಹಣ್ಣು ಮತ್ತು ಮೆಣಸಿನಕಾಯಿ ನೇತು ಹಾಕುವುದರ ಹಿಂದೆ ವೈಜ್ಞಾನಿಕ ಕಾರಣ ವೂ ಇದೆ. ಅದರ ಬಗ್ಗೆ ಜನರು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದರ ಹಿಂದಿರುವ ವೈಜ್ಞಾನಿಕ ಕಾರಣ ವೆಂದರೆ ನಿಂಬೆ, ಹುಳಿ ಮತ್ತು ಮೆಣಸಿನಕಾಯಿಯ ಖಾರ ತುಂಬಾ ತೀವ್ರ ವಾದ ವಾಸನೆಯನ್ನು ಹರಡುತ್ತದೆ. ಇದ ಲ್ಲದೆ ಮನೆ ಬಾಗಿಲಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ನೇತು ಹಾಕುವುದರಿಂದ.

ಮನೆಯೊಳಗೆ ನೋಣ ಸೊಳ್ಳೆಗಳು ಬರುವುದಿಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆ ಮತ್ತು ಅಂಗಡಿಯ ಹೊರ ಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ನೇತು ಹಾಕುವುದು ಮಂಗಳಕರ ವೆಂದು ಪರಿಗಣಿಸ ಲಾಗಿದೆ. ಅದರ ಲ್ಲೂ ಯಾರಾದರೂ ಹೊಸ ಮನೆ ಅಥವಾ ಅಂಗಡಿಯನ್ನು ತೆಗೆದುಕೊಂಡಾಗ ಅದರ ಮೇಲೆ ನಿಂಬೆ ಮೆಣಸಿನಕಾಯಿಯ ನ್ನ ನೇತು ಹಾಕಲು ಮರೆಯುವುದಿಲ್ಲ. ನಿಂಬೆ ಮೆಣಸಿನಕಾಯಿಯ ನ್ನ ನೇತು ಹಾಕುವುದರಿಂದ ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಮತ್ತು.

ನಕಾರಾತ್ಮಕ ಶಕ್ತಿ ಗಳು ಒಳ ಗೆ ಪ್ರವೇಶಿಸುವುದಿಲ್ಲ ಎಂದು ಹೇಳ ಲಾಗುತ್ತದೆ. ಒಟ್ಟಿನ ಲ್ಲಿ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿಯ ನ್ನ ಕೊಟ್ಟು ಅದರಿಂದ ಯಾವತ್ತು ಒಳ್ಳೆಯದೇ ಆಗುತ್ತದೆ ಎನ್ನುವುದಾದರೆ ಯಾಕಾ ಗಬಾರದು, ಏನಂತೀ ರಿ? ಇದು ಇವತ್ತಿನ ನಿಮ್ಮ ದೇವಿಯ ಶಕ್ತಿಯುತ ಚೇಂಜ್ ನನ್ನ ವಿಡಿಯೋ ದಯವಿಟ್ಟು ಸಬ್‌ಮಿಟ್ ಮಾಡಿ ನಿಮ್ಮ ಸಾಧನೆ ನಮಗಾಗಿ ಬಹಳ ಅಗತ್ಯ. ಧನ್ಯವಾದ ಗಳು

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago