Astrology

ವರಮಹಾಲಕ್ಷ್ಮಿ ದೇವಿಯನ್ನು ಯಾವ ದಿಕ್ಕಿನಲ್ಲಿ ಕೂರಿಸಿ ಪೂಜೆ ಮಾಡಬೇಕು? ಎಷ್ಟು ದೀಪಗಳನ್ನು ಹಚ್ಚಬೇಕು!

ವರಮಹಾಲಕ್ಷ್ಮಿ ಪೂಜೆ ಮಾಡುವುದಕ್ಕೆ ಸೂಕ್ತವಾದ ಹಾಗು ಶ್ರೇಷ್ಠವಾದಂತಹ ಸಮಯ ಯಾವುದು ಎಂದು ತಿಳಿದುಕೊಳ್ಳೋಣ. ವರಮಹಾಲಕ್ಷ್ಮಿ ಪೂಜೆ ಮಾಡುವುದಕ್ಕೆ ಸೂಕ್ತವಾದ ಸಮಯ ಎಂದರೆ ಅದು ಬ್ರಾಹ್ಮೀ ಮುಹೂರ್ತ. ಬೆಳಗಿನ ಜಾವ 3:30 ರಿಂದ 5:45 ವರೆಗೂ ಕೂಡ ಒಳ್ಳೆಯ ಒಂದು ಸಮಯ ಇರುತ್ತದೆ.ಈ ಬ್ರಾಹ್ಮೀ ಮುಹೂರ್ತದಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿದರೆ ಪೂರ್ಣ ಫಲವನ್ನು ಪಡೆಯಬಹುದು. ಹೆಚ್ಚಿನ ಫಲ ಪಡೆಯಬೇಕು ಎಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವುದು ಸೂಕ್ತ.

ಹಿಂದಿನ ಸೀರೆ ಹುಡಿಸಿ ತಯಾರು ಮಾಡಿಕೊಂಡರೆ ಬೆಳಗ್ಗೆ ಎದ್ದ ತಕ್ಷಣ ಕಳಸವನ್ನು ಪ್ರತಿಷ್ಟಾಪನೆ ಮಾಡಿ ಒಂದು 5:30 ಒಳಗೆ ದೀಪವನ್ನು ಹಚ್ಚಿ ಪೂಜೆ ಶುರು ಮಾಡಿದರೆ ಸಾಕಾಗುತ್ತದೆ. ನಂತರ ನೀವು ವ್ರತವನ್ನು ಮುಂದುವರೆಸಬಹುದು. ಈ ಸಮಯದಲ್ಲಿ ಮಾಡುವುದಕ್ಕೆ ಆಗದೆ ಇರುವವರು ಸಂಜೆ 5:30 ಇಂದ 7:00 ಗಂಟೆ ಸಮಯದಲ್ಲಿ ಕೂಡ ಪೂಜೆಯನ್ನು ಮಾಡಬಹುದು. ಅದರೆ ನಿಮಗೆ ಪೂರ್ತಿಯದ ಫಲವನ್ನು ಪಡೆಯಬೇಕು ಎನ್ನುವ ಆಸೆ ಇದ್ದರೆ ಖಂಡಿತವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವುದಕ್ಕೆ ಪ್ರಯತ್ನ ಪಡಿ.

ದೇವಿಯನ್ನು ಯಾವ ದಿಕ್ಕಿನಲ್ಲಿ ಕೂರಿಸಬೇಕು.ಸೂಕ್ತವಾದ ದಿಕ್ಕು ಎಂದರೆ ಒಂದು ಪೂರ್ವಬಿಮುಖವಾಗಿ ಮತ್ತು ಉತ್ತರಭೀಮುಖವಾಗಿ ಕೂರಿಸುವುದು ಒಳ್ಳೆಯದು. ಇನ್ನು ಕೆಲವರಿಗೆ ಪಶ್ಚಿಮ ಕಡೆ ಮುಖ ಮಾಡಿ ದೇವರನ್ನೂ ಕೂರಿಸಬಹುದು. ಅದರೆ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಟಾಪನೆ ಮಾಡಬಾರದು. ಅದರಲ್ಲೂ ಪೂರ್ವಕ್ಕೆ ದೇವಿಯನ್ನು ಕೂರಿಸುವುದು ತುಂಬಾ ಒಳ್ಳೆಯದು. ಅಂದರೆ ಪಶ್ಚಿಮಕ್ಕೆ ದೇವಿಯನ್ನು ಕೂರಿಸಿ ದೇವರ ಮುಖ ಪೂರ್ವಕ್ಕೆ ನೋಡಬೇಕು.

ಇನ್ನು ಯಾವುದೇ ಹಬ್ಬ ಇದ್ದರು ಬೆಸ ಸಂಖ್ಯೆ ಹಚ್ಚುವುದು ತುಂಬಾ ಶ್ರೇಷ್ಠ. ಎರಡು ಕಂಬದ ದೀಪ ಮತ್ತು ಒಂದು ಕಾಮಾಕ್ಷಿ ದೀಪ ಇಟ್ಟರೆ ತುಂಬಾ ಒಳ್ಳೆಯದು. ಅದರಲ್ಲೂ ನಾಲ್ಕು ಕಂಬದ ದೀಪವನ್ನು ಹಚ್ಚುವುದು ತುಂಬಾ ಶ್ರೇಷ್ಠ. ಇನ್ನು ದೇವರ ಹೊಸ್ತಿಲು ಹಾಗು ತುಳಸಿ ಹತ್ತಿರ ಬೇರೆ ದೀಪವನ್ನು ಹಚ್ಚಬಹುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago