Astrology

ನೀವು ಕೋರಿದ ಕೊರೆಕೆಗಳು ಅತೀ ಶೀಘ್ರವಾಗಿ ನೆರವೇರಬೇಕಾದರೆ ಗಣಪತಿಗೆ ಕಡಲೆಕಾಳು ಹಾರ ಹಾಕಿ ಪೂಜೆ ಮಾಡಿರಿ!

ಈ ರೀತಿ ನೀವು ನೆನಸಿದ ಕಡಲೆ ಕಾಳಿನಲ್ಲಿ ಹಾರಮಾಡಿ ವಿಘ್ನೇಶ್ವರನಿಗೆ ಹಾಕಿ ಪೂಜೆ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗುತ್ತದೆ ಹಾಗೆ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಕಾರ್ಯ ಆಗಲಿ ಅಂತ ಅಂದುಕೊಂಡಿದ್ದರೆ ತುಂಬಾ ಬೇಗನೆ ನೆರವೇರುತ್ತದೆ ಅಂತ ಹೇಳಬಹುದು ಹಾಗಾದರೆ ಕಡಲೆಕಾಳು ಆಹಾರವನ್ನು ಹೇಗೆ ಮಾಡುವುದು ಪೂಜೆಯನ್ನು ಹೇಗೆ ಮಾಡುವುದು ಮಾಡಿಕೊಡುತ್ತೇನೆ ಬನ್ನಿ ನೋಡೋಣ.

ಮೊದಲನೇದಾಗಿ ಕಡಲೆಕಾಳಿನ ಆರ ಮಾಡುವುದಕ್ಕೆ ಹಿಂದಿನ ರಾತ್ರಿಯ ನೀವು ಕಡಲೆ ಕಾಳನ್ನು ನೆನೆಸಬೇಕು ಬೆಳಗ್ಗೆ ಸ್ನಾನ ಮಾಡಿ ಮಡಿಯಿಂದ 21 ಕಡಲೆ ಕಾಳುಗಳನ್ನು ತೆಗೆದುಕೊಂಡು 2 ಎಳೆ ಬಿಳಿ ದರವನ್ನು ಮಾಡಿಕೊಂಡು ಸೂಜಿಯಿಂದ ಫೋಣಿಸಬೇಕು ಮನೆಯಲ್ಲಿ ಇರುವ ಗಣಪತಿಗೆ ಹಾಕಬೇಕು ಅಂದರೆ 21 ಕಡಲೆಕಾಳು ಸಾಕು ನೀವು ದೇವಸ್ಥಾನಕ್ಕೆ ಕೊಡಬೇಕು ಅಂದರೆ 108 ಕಡಲೆಕಾಳಿನಿಂದ ಹಾರ ಮಾಡಬೇಕಾಗುತ್ತದೆ.

ಇವಾಗ ಕಡಲೆಕಾಳಿನ ರೆಡಿಯಾಗಿದೆ ಇನ್ನು ಪೂಜೆಯನ್ನು ಯಾವ ರೀತಿ ಮಾಡುವುದು ಅಂತ ತೋರಿಸಿಕೊಡುತ್ತೇನೆ ಒಂದೇ ಟೇಬಲ್ ಮೇಲೆ ಕೆಂಪು ಟವಲನ್ನು ಹಾಸಿ ಅದರ ಮೇಲೆ ಗಣಪತಿಯ ವಿಗ್ರಹ ಅಥವಾ ಫೋಟೋವನ್ನು ಇಟ್ಟುಕೊಳ್ಳಿ ನಂತರ ನೀವು ಮಾಡುತ್ತಿರುವ ಕಡಲೆಕಾಳಿನ ಆಹಾರವನ್ನು ಗಣಪತಿಗೆ ಹಾಕಿ ಕೆಂಪು ಹೂವುಗಳಿಂದ ಅಲಂಕಾರ ಮಾಡಿ ನಮ್ಮ ಮನೆಯಲ್ಲಿ ನಿಮಗೆ ಗೊತ್ತಿರುವ ಹಾಗೆ ಗಣಪತಿ ಫೋಟೋ ಸಪರೇಟಾಗಿ ಇಲ್ಲ ಈಶ್ವರ ಪಾರ್ವತಿ ಮತ್ತು ಸುಬ್ರಹ್ಮಣ್ಯಸ್ವಾಮಿಯ ಜೊತೆಗೆ ಇದೆ ಹಾಗಾಗಿ ನಾನು ಹೂವಿನಿಂದ ಅಲಂಕಾರ ಮಾಡುತ್ತಿದ್ದೇನೆ ದೀಪಗಳನ್ನು ಇಟ್ಟಿದ್ದೇನೆ ನೇವೇದ್ಯಕ್ಕೆ ದ್ರಾಕ್ಷಿ ಹಣ್ಣನ್ನು ಇಟ್ಟಿದ್ದೇನೆ ಗಣಪತಿಗೆ ಕೆಂಪು ಅಂದರೆ ಇಷ್ಟ ಹಾಗಾಗಿ ನಾನು ಕೆಂಪು ಅವನು ಪೂಜೆಗೆ ಇಟ್ಟುಕೊಂಡಿದ್ದೇನೆ ಇವಾಗ ದೀಪವನ್ನು ಹಚ್ಚಿಕೊಂಡು ಪೂಜೆ ಶುರು ಮಾಡೋಣ.

ನೀವು ಯಾವಾಗಲೂ ಪೂಜೆ ಮಾಡಬೇಕಾದರೆ ಒಂದು ಲೋಟದಲ್ಲಿ ಅಥವಾ ಪಂಚಪಾತ್ರ ಉದ್ಧರಣೆಯಲ್ಲಿ ನೀರನ್ನು ಇಡಬೇಕು ಗಣಪತಿ ಅಷ್ಟೋತ್ತರಗಳನ್ನು ಹೇಳಿಕೊಂಡು ಗರಿಕೆಯಿಂದ ಗಣಪತಿಗೆ ಪೂಜೆ ಮಾಡುತ್ತಿದ್ದೇನೆ ನಿಮಗೆ ಸಿಕ್ಕಿದರೆ ಗಣಗಲೆ ಹೂವು ಎಕ್ಕದ ಹೂವು ತುಂಬೆಹೂವು ಬಿಲ್ಪತ್ರೆ ಈ ರೀತಿ ಬಳಸಿ ಪೂಜೆಯನ್ನು ಮಾಡಿ ತುಂಬಾ ಒಳ್ಳೆಯದು ಅದು ಯಾವುದು ಸಿಗದಿದ್ದರೂ ಪರವಾಗಿಲ್ಲ ಗರಿಕೆ ಸಿಕ್ಕಿದರೆ ಅದರಿಂದಲೇ ಪೂಜೆ ಮಾಡಿ ಗಣಪತಿ ಸಂತೃಪ್ತರಾಗುತ್ತಾರೆ ಇವಾಗ ರೂಪ ಮಾಡುತ್ತಿದ್ದೇನೆ ನಂತರ ನೈವೇದ್ಯ ಮಾಡೋಣ.

ಸರಳವಾಗಿ ಮನೆಯಲ್ಲಿ ಏನು ಹಣ್ಣು ಇರುತ್ತದೆ ಅಥವಾ ಕಲ್ಸಕ್ಕರೆ ಬೆಲ್ಲ ಚೂರು ಅಥವಾ ಕೊಬ್ಬರಿ ಯಾಗಲಿ ಯಾವುದಾದರೂ ಇಟ್ಟುಬಿಟ್ಟು ನೀವು ನೈವೇದ್ಯವನ್ನು ಮಾಡಬಹುದು ಇದೇ ಆಗಬೇಕು ಅದೇ ಆಗಬೇಕು ಅಂತ ಏನು ಇಲ್ಲ ಇವಾಗ ನೈವೇದ್ಯ ಆಗಿದೆ ಕರ್ಪೂರ ಜಿ ಮಹಾಮಂಗಳಾರತಿ ಮಾಡುತ್ತಿದ್ದೇನೆ ಇದು ಸರಳವಾಗಿ ಮಾಡುವಂತ ಪೂಜೆ ಬುಧವಾರದ ದಿನ ಮಾಡಿ ತುಂಬಾ ಒಳ್ಳೆಯದು ಆಗುತ್ತದೆ ಅಥವಾ ಸಂಕಷ್ಟ ಚೌತಿ ದಿನನು ಕೂಡ ಕಡಲೆಕಾಳು ಹಾರ ಮಾಡಿ ಪೂಜೆಯನ್ನು ಮಾಡಿ ನೀವು ಮನಸಲ್ಲಿ ಅಂದುಕೊಂಡು ಪ್ರತಿ ಬುಧವಾರ ಬುಧವಾರ 21 ಬುಧವಾರ 108 ಕಡಲೆಕಾಳು ಆರ ನನ್ನ ಕೈಯಾರ ಪೋಣಿಸಿ ತಂದು ಕೊಡುತ್ತೇನೆ ಅಂತ ಅಂದುಕೊಳ್ಳಿ ಖಂಡಿತ ನಿಮ್ಮ ಕೆಲಸ ಬೇಗ ಆಗುತ್ತದೆ ನೀವು ದೇವಸ್ಥಾನಕ್ಕೆ ಹೋಗದೆ ಇದ್ದರೆ ಒಂದು ವೇಳೆ ಪ್ರತಿ ಬುಧವಾರ 21 ಕಡಲೆಕಾಳಿನ ಹಾರಮಾಡಿ ನಿಮ್ಮ ಮನೆಯಲ್ಲಿರುವ ಗಣಪತಿ ಫೋಟೋಗಾಗಿ ಪೂಜೆ ಮಾಡಿದರೆ ಎಲ್ಲವೂ ಒಳ್ಳೆಯದು ಆಗುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago