Kannada News

3 ನಿಮಿಷದ ಈ ಮಾಹಿತಿ ನೋಡಿ ನಿಮ್ಮ ಇಡೀ ಜೀವನ ಬದಲಿಸುತ್ತದೆ!ಈ ಪಕ್ಷಿ ಚಿನ್ನ ತಯಾರಿಸುವ ಪಾರಸದ ಕಲ್ಲು ಕೊಡುತ್ತದೆ!

ಈ ಪಕ್ಷಿಯ ಹೆಸರು ತಿಟ್ಟಿಬ ಮತ್ತು ಇದು ಯಾವಗ ಮರದ ಮೇಲ್ರ ಕೂರಲು ಶುರು ಮಾಡುತ್ತದೆಯೋ ಆ ದಿನ ಭೂಮಿಯಲ್ಲಿ ಭೂಕಂಪ ಬರಲಿದೆ ಎಂದು ಅರ್ಥ ಮಾಡಿಕೊಳ್ಳಿ.ತಿಟ್ಟಿಬಾ ಪಕ್ಷಿ ಯಾವತ್ತಿಗೂ ತಮ್ಮ ಮನೆಯ ಗೂಡನ್ನು ಮರದ ಮೇಲೆ ಕಟ್ಟೋದಿಲ್ಲ. ಇದು ಭೂಮಿಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇದು ತುಂಬಾ ವಿಭಿನ್ನವಾದ ಪಕ್ಷಿ. ಇದು ಬೇರೆ ಪಕ್ಷಿ ತರ ಅಲ್ಲವೇ ಅಲ್ಲ.

ಟಿಟ್ಟಿಬಾ ಪಕ್ಷಿ ಭೂಮಿಯ ಮೇಲೆ ಮೊಟ್ಟೆ ಇಟ್ಟ ತಕ್ಷಣ ಪರದಾಸ ಕಲ್ಲಿನ ಅವಶ್ಯಕತೆ ಬೀಳುತ್ತದೆ. ಇದೆ ಕಲ್ಲಿನಿಂದ ನೀವು ಶ್ರೀಮಂತರು ಕೋಟ್ಯಧಿಶರು ಆಗಬಹುದು. ಒಂದು ಮಾಹಿತಿ ಪರದಾಸ ಕಲ್ಲಿಗೆ ಕಬ್ಬಿಣದಿಂದ ಸ್ಪರ್ಶ ಮಾಡಿದರು ಅದು ಚಿನ್ನವಾಗಿ ಬದಲಾಗುತ್ತದೆ.ಈ ಕಲ್ಲು ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಅದರೆ ಈ ಹಕ್ಕಿ ಎಲ್ಲಾದರೂ ಹುಡುಕಿಕೊಂಡು ತಂದಿರುತ್ತದೆ. ಪರದಾಸ ಕಲ್ಲು ತುಂಬಾ ಅಮೂಲ್ಯವಾಗಿದೆ. ಇದು ಕೇವಲ ಕಬ್ಬಿಣವನ್ನು ಸ್ಪರ್ಶ ಮಾಡಿದರು ಅದು ಚಿನ್ನವಾಗಿ ಬದಲಾಯಿಸುತ್ತದೆ. ಹಿಮಾಲಯದಲ್ಲಿ ಇದು ಸುಲಭವಾಗಿ ಸಿಗುತ್ತದೆ.

ಇದು ಮೊಟ್ಟೆ ಇಟ್ಟ ತಕ್ಷಣ ಇದು ಪರದಾಸ ಕಲ್ಲನ್ನು ಹುಡುಕಿಕೊಂಡು ಬರುವುದಕ್ಕೆ ಹೋಗುತ್ತದೆ. ಇಂತಹ ಸಮಯದಲ್ಲಿ ಆ ಮೊಟ್ಟೆಯ ಪಕ್ಕ ನೀವು ಕಬ್ಬಿಣದ ತುಂಡನ್ನು ಇಡಬೇಕು. ಪರದಾಸ ಕಲ್ಲು ಇಟ್ಟ ತಕ್ಷಣ ಅ ಮೊಟ್ಟೆ ಚಿನ್ನವಾಗಿ ಬದಲಾಗುತ್ತದೆ. ಯಾವ ಕಲ್ಲಿನಿಂದ ಕಬ್ಬಿಣ ಚಿನ್ನವಾಗುತ್ತದೆಯೋ ಅದೇ ಪರದಾಸ ಕಲ್ಲು ಎಂದು ತಿಳಿದುಕೊಳ್ಳಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago