Astrology

ಬುಧವಾರ ವಿಘ್ನ ನಿವಾರಕನನ್ನು ಈ ರೀತಿ ಪ್ರಾರ್ಥನೆ ಮಾಡುವುದರಿಂದ ಅದೃಷ್ಟವೇ ಬದಲಾಗುತ್ತದೆ.

ವಾರದ ಪ್ರತಿದಿನವೂ ಒಂದೊಂದು ದೇವರನ್ನು ಆರಾಧಿಸುವಂತೆ ಬುಧವಾರ ಮುಖ್ಯವಾಗಿ ಗಣೇಶನನ್ನು ಪ್ರಾರ್ಥಿಸಿದ್ದರೆ ನಿಮ್ಮ ಅದೃಷ್ಟವು ಬದಲಾಗುವುದು. ಕೆಲವೊಂದು ಪರಿಹಾರ ಕ್ರಮಗಳನ್ನು ಬುಧುವಾರ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಪಡೆಯಬಹುದು. ಜೀವನದಲ್ಲಿ ಕಷ್ಟಗಳು ಬಂದರೆ ನಾವು ದೇವರಿಗೆ ಮರೆಯಹೋಗೋದು ಸಾಮಾನ್ಯ ಅದರಲ್ಲೂ ಎಲ್ಲ ಶುಭ ಕಾರ್ಯಗಳನ್ನು ಮಾಡುವ ಮೊದಲು ವಿಜ್ಞೇಶ್ವರನ ಮುಂದೆ ಯಾವುದೇ ಕಷ್ಟಗಳು ಬಾರದೇ ಇರಲಿ ಎಂದು ಬೇಡುತ್ತೇವೆ.

ವಿದ್ಯೆ ಬುದ್ಧಿ ಎಲ್ಲವನ್ನು ಕರುಣಿಸಿ ವರದಾತ ಗಣೇಶ ಅದರಲ್ಲೂ ಬುಧವಾರದ ದೇವರಾದ ಗಣೇಶನನ್ನು ಪ್ರಾರ್ಥನೆ ಮಾಡಿದರೆ ನಿಮ್ಮ ಅದೃಷ್ಟವೇ ಬದಲಾಗುವುದು. ಬುಧವಾರವನ್ನು ಪ್ರತಿನಿಧಿಸುವ ಗ್ರಹ ಬುಧ ನಮ್ಮೆಲ್ಲ ದುಃಖವನ್ನು ದೂರ ಮಾಡಿ ಸಮೃದ್ಧಿಯನ್ನು ಕರುಣಿಸುವ ಗಣೇಶ ಬುಧವಾರ ಆಡಳಿತ ದೇವರು ಕಾಯಿಲೆ ಬಡತನ ಅಥವಾ ಯಾವುದಾದರೂ ತೊಂದ್ರೆಯಿಂದ ಮುಕ್ತರಾಗಲು ಭಕ್ತಿಯಿಂದ ಗಣೇಶನನ್ನು ಪೂಜಿಸಿದ್ರೆ ಪ್ರಯೋಜನಕಾರಿ ಹಾಗಾಗಿ ಬುಧವಾರದ ದಿನ ಈ ಪರಿಹಾರ ಕ್ರಮಗಳನ್ನು ಮಾಡಿದರೆ ನಿಮ್ಮ ಎಲ್ಲಾ ದುಃಖಗಳು ವಿವರಣೆಯಾಗೋದು ಹಾಗೂ ಬುದ ದೋಷ ನಿವಾರಣೆಯಾಗುವುದು.

ಜೀವನದಲ್ಲೇ ಎದುರಾಗುವ ಅಡೆತಡೆಗಳು ತೊಳೆದು ಹಾಕುವ ಬುಧವಾರದ ದಿನದಂದು ಗಣೇಶನಿಗೆ ಸಿಂಧೂರ ಅಥವಾ ಕುಂಕುಮವನ್ನು ಅರ್ಪಿಸಿ. ಬುಧವಾರ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಸಮೃದ್ಧಿಯನ್ನು ಪಡೆಯಬಹುದು . ಗಣೇಶನಿಗೆ ಗರಿಕೆಯನ್ನು ಅರ್ಪಣೆ ಮಾಡುವುದರಿಂದ ಜೀವನದಲ್ಲಿ ಅದೃಷ್ಟವನ್ನು ಪಡೆಯಬಹುದು.

ನಿಮ್ಮ ಹೃದಯದಲ್ಲಿ ಏನಾದರೂ ಆಸೆಗಳು ಇದ್ದಲ್ಲಿ ಇದನ್ನು ಈಡೇರಿಸಾಲು ಗಣೇಶ ದೇವಾಲಯಕ್ಕೆ ಭೇಟಿ ನೀಡಿ ಬೆಲ್ಲವನ್ನು ಅರ್ಪಣೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಆಸೆ ನೆರವೇರುವುದು. ವೃತ್ತಿಯಲ್ಲಿ ಹಾಗೂ ವ್ಯವಹಾರದಲ್ಲಿ ಉಂಟಾಗುವ ಅಡೆತಡೆಗಳನ್ನು ತೊಳೆದು ಹಾಕಲು ಗಣೇಶ ರುದ್ರಾಕ್ಷಿಯನ್ನು ಧರಿಸಿ. ಎಲ್ಲಾ ಸವಾಲುಗಳನ್ನು ತೊಳೆದು ಹಾಕಲು ಇದು ಸಹಾಯಕ.ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಥವಾ ಉತ್ತಮ ಅಂಕವನ್ನು ಗಳಿಸಲು ಬುಧವಾರ ಗಣೇಶನಿಗೆ ಹೆಸರುಬೇಳೆಯ ಲಡ್ಡು ಅರ್ಪಿಸಿ..ಅದೃಷ್ಟವನ್ನು ಪಡೆಯಬೇಕಿದ್ರೆ ಗಣೇಶನಿಗೆ ಏಳು ತೆಂಗಿನ ಕಾಯಿಯಿಂದ ಮಾಡಿದ ಆಹಾರವನ್ನು ಹಾಕಬೇಕು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago