Kannada News

ಈ ಗಿಡ ಕಂಡರೆ ಮಾತ್ರ ಬಿಡಬೇಡಿ, ತಕ್ಷಣ ತನ್ನಿರಿ ಯಾಕೇಂದರೆ?

ವನಸ್ಪತಿ ಶಾಸ್ತ್ರದ ಆಧಾರದ ಮೇಲೆ ಬೇಡ ಎಂದರು ದೇವನು ದೇವತೆಗಳ ಶಕ್ತಿಯನ್ನು ನಿಮ್ಮತ್ತ ಆಕರ್ಷಣೆ ಮಾಡಬಹುದು. ತುಂಬಾ ಹಣವನ್ನು ಕೂಡ ಗಳಿಸಬಹುದು. ಈ ಮೂಲಕ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಕೂಡ ಆಗುತ್ತದೆ.ಇನ್ನು ಸಂಜೀವಿನಿ ಗಿಡ ಮೂಲಿಕೆ ಬಗ್ಗೆ ಪ್ರತಿಯೊಬ್ಬರೂ ಕೇಳಿದ್ದೀರಿ. ಈ ಸಸ್ಯವು ಮನುಷ್ಯರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತುಂಬುವಂತಹ ಕೆಲಸವನ್ನು ಮಾಡುತ್ತದೆ. ಜೀವನದಲ್ಲಿ ಹಣದ ಕೊರತೆ ಸಮಸ್ಸೆ ಇದ್ದರೆ ಮತ್ತು ಕೆಲವರಿಗೆ ಮನಸ್ಸಿಗೆ ನೆಮ್ಮದಿ ಅನ್ನೋದೇ ಇರುವುದಿಲ್ಲ ಅಂತವರು ಇಂತಹ ಸಸ್ಯದ ಪ್ರಯೋಗವನ್ನು ಮಾಡಬಹುದು.

ನಿರುದ್ಯೋಗಿಗಳಿಗೆ ಮತ್ತು ಲಕ್ಷ್ಮಿ ದೇವಿ ಸಿಟ್ಟು ಆಗಿರುವವರಿಗೆ ಹಣ ಬರುವ ಎಲ್ಲಾ ದಾರಿಗಳು ಮುಚ್ಚಿಕೊಂಡು ಇರುತ್ತವೆ. ಇಂತಹ ಜನರು ಈ ಸಸ್ಯದ ಪ್ರಯೋಗವನ್ನು ಕಂಡಿತವಾಗಿ ಮಾಡಬೇಕು. ಈ ಸಸ್ಯವು ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತುಂಬುವಂತಹ ಕಾರ್ಯವನ್ನು ಮಾಡುತ್ತದೆ.

ಈ ಸಸ್ಯವನ್ನು ಮನೆಯಲ್ಲಿ ಹಚ್ಚುವುದರಿಂದ ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣುತ್ತಿರ. ಇದು ಹಳ್ಳಿ ಅಥವಾ ಪಟ್ಟಣದಲ್ಲಿ ಹುಡುಕಿದರೆ ನಿಮಗೆ ಸುಲಭವಾಗಿ ಸಿಗುತ್ತದೆ. ಈ ಸಸ್ಯವನ್ನು ಸೋಮವಾರದ ದಿನ ಸಂಜೆ ಸಮಯದಲ್ಲಿ ತರಬೇಕು. ಇದಕ್ಕೆ ನೀವು ಸೋಮವಾರ ಸಂಜೆ ಹೊಗಿ ನಿಮಂತ್ರಣ ಕೊಡಬಹುದು. ಒಂದು ತೆಂಗಿನಕಾಯಿ ಇಟ್ಟು ಇದಕ್ಕೆ ಅಕ್ಷತೆ ಹಾಕಿ ಹೇ ತಾಯಿಯೇ ಈ ಕಾರ್ಯಕ್ಕಾಗಿ ನಾನು ನಿಮ್ಮನ್ನು ತೆಗೆದುಕೊಂಡು ಹೊಗಲು ಬಂದಿದ್ದೇನೆ ಕಾರ್ಯದ ಲ್ಲಿ ಧನ ಪ್ರಾಪ್ತಿ ಅಥವಾ ನಿಮ್ಮ ಉದ್ದೇಶ ಏನು ಇದೆಯೋ ಅದನ್ನು ಬೇಡಿಕೊಂಡು ತರಬೇಕು. ಮಂಗಳವಾರದ ದಿನ ಸೂರ್ಯೋದಯ ಆಗುವ ಮುನ್ನ ಸ್ನಾನ ಮಾಡಿ ಈ ಸಸ್ಯವನ್ನು ತರಬೇಕು. ನಂತರ ನಿಮ್ಮ ಮನೆಯ ಹೂವಿನ ಪೊಟ್ ನಲ್ಲಿ ಹಾಕಿ ಬೆಳೆಸಬೇಕು. ಇದು ನಿಮ್ಮ ಮನೆಗೆ ಬಂದ ಮೇಲೆ ಎಷ್ಟು ಹಚ್ಚು ಹಸಿರು ಆಗಿ ಹಣ್ಣುಗಳು ಆಗುತ್ತವೆಯೋ ಅಷ್ಟೇ ಧನ ಸಂಪತ್ತು ನಿಮಗೆ ಲಭಿಸುತ್ತದೆ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago