ಹಿಂದೂ ಧರ್ಮದಲ್ಲಿ ಎಲ್ಲಾ ಸಂಪ್ರದಾಯಗಳಿಗೂ ಕೂಡ ತನ್ನದೇ ಆದಂತ ಒಂದು ಪ್ರಾತಿನಿತ್ಯ ಇರುವುದನ್ನ ನಾವು ಕಾಣಬಹುದಾಗಿದೆ ಸಂಪ್ರದಾಯಗಳನ್ನು ಕೂಡ ಹಿರಿಯರಿಂದ ಕಿರಿಯರವರೆಗೆ ಈ ಎಲ್ಲರೂ ಕೂಡ ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ.
ರಾತ್ರಿಯಲ್ಲಿ ಸಾಮಾನ್ಯವಾಗಿ ಮನೆಯಲ್ಲಿರುವ ಆಹಾರ ಪದಾರ್ಥ ಎಂದರೆ ಅನ್ನವನ್ನೆಲ್ಲ ನಾವು ಖಾಲಿ ಮಾಡಬಾರದು . ಏಕೆ ಕಾಲಿ ಮಾಡಬಾರದು ಎಂದು ಯೋಚಿಸುತ್ತಿದ್ದೀರಾ. ಅಲ್ಲವೇ ರಾತ್ರಿ ಮನೆಯಲ್ಲಿ ಎಲ್ಲರೂ ಊಟ ಆದ ನಂತರ ಪಾತ್ರೆಗಳನ್ನೆಲ್ಲ ತೊಳೆಯುವ ಮೊದಲು ಒಂದು ತುತ್ತು ಅನ್ನವನ್ನು ಇಡಬೇಕು.
ಹಿಟ್ಟು ಎಲ್ಲಾ ಪಾತ್ರಗಳನ್ನು ತೊಳೆದು ಮಲಗಬೇಕು ಆ ಪಾತ್ರೆಯಲ್ಲಿ ಒಂದು ತುತ್ತು ಅನ್ನ ಇಡುವುದು ಏಕೆಂದರೆ ಎಂದು ಯೋಚಿಸುತ್ತಿದ್ದೀರಾ ಅಲ್ಲದೆ ಸಾಮಾನ್ಯವಾಗಿ ಮೊದಲಿನಿಂದಲೂ ಕೆಲವೊಂದು ಮಾತುಗಳನ್ನು ನಾವು ಕೇಳಿರುತ್ತೇವೆ.
ನಾವು ಮಲಗಿದ ನಂತರ ನಮ್ಮ ಪೂರ್ವಿಕರು ಮನೆಗೆ ಬರುತ್ತಾರೆ. ಎಂದು ಆ ರೀತಿ ನಮ್ಮ ಪೂರ್ವಿಕರು ನಾವೆಲ್ಲ ಮಲಗಿದ ನಂತರ ಅಡುಗೆ ಮನೆಗೆ ಬಂದು ಎಲ್ಲವನ್ನು ಕೂಡ ಪರಿಶೀಲಿಸುತ್ತಾರೆ .ಈ ರೀತಿ ಇಟ್ಟಂತಹ ಒಂದು ತುತ್ತು ಅನ್ನವನ್ನು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿಕೊಂಡು ಮನೆಯಲ್ಲಿರುವ ಯಾವುದಾದರೂ ಪ್ರಾಣಿ ಪಕ್ಷಿಗೆ ಹಾಕಬೇಕು.
ನಾಯಿ ಅಥವಾ ಹಸುವಿಗೆ ಹಾಕುವುದರಿಂದಾಗಿ ನಮ್ಮ ಹಿರಿಯರು ತೃಪ್ತರಾಗುತ್ತಾರೆ. ಎಂಬ ನಂಬಿಕೆ ಇಂದಿನ ಕಾಲದಿಂದಲೂ ಇದೆ .ಅದರ ಜೊತೆಯಲ್ಲಿ ಪ್ರಾಣಿಗಳ ಹೊಟ್ಟೆಯೂ ತುಂಬುತ್ತದೆ. ಅವುಗಳಿಗೂ ಕೂಡ ಆಹಾರ ಸೀಕತೆ ಆಗುತ್ತದೆ. ನಮ್ಮ ಪೂರ್ವಿಕರಿಗೆ ಅನ್ನ ಹಾಕಿದ ಸಂತೃಪ್ತಿ ನಮಗಿರುತ್ತದೆ..
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…